24/04/2024
It's the best time to choose for the change dear voters
Journalist ,Social Worker, Politician,
24/04/2024
It's the best time to choose for the change dear voters
10/04/2024
ಶ್ರೀ ಪಿ ಎಸ್ ಚೌಧರಿ ಮಾನ್ಯ ರಾಜ್ಯ ಅಧ್ಯಕ್ಷರ ಹೇಳಿಕೆ.
10/04/2024
ಪ್ರಹಾರ ಜನಶಕ್ತಿ ಪಕ್ಷದ
ರಾಜ್ಯಾಧ್ಯಕ್ಷರಾದ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ.
10/04/2024
ಸಮಸ್ತ ಕನ್ನಡ ನಾಡಿನ ಜನತೆಗೆ ಹೊಸ್ತಡಕು ಹಬ್ಬದ ಹಾರ್ದಿಕ ಶುಭಾಶಯಗಳು.
09/04/2024
ನಿಮಗಿದೋ ಮತ್ತೊಮ್ಮೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.. ❤️❤️🌹🌹
ಪ್ರಹರ್ ಜನಶಕ್ತಿ ಪಕ್ಷ ಕರ್ನಾಟಕ
ರೈತರ ಕಾರ್ಮಿಕರ ಶ್ರೀಸಾಮಾನ್ಯರ ಹೆಮ್ಮೆಯ ಪಕ್ಷ
09/04/2024
ಬೇವು ಬೆಲ್ಲ ತಿಂದು ಎಲ್ಲರಿಗೂ ಹಂಚಿ ಹೊಸ ವರುಷವನ್ನು ಸಂಭ್ರಮದಿಂದ ಆಚರಿಸಿ
ತಪ್ಪದೆ ಮತ ಚಲಾಯಿಸಿ...
07/04/2024
https://youtu.be/zRGwMMRjq7g?si=teIkv-jbTbAJILhz
ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂದರೆ | ಏನು ಮಾಡಬೇಕು ಎಂಬುದನ್ನು ತೋರಿಸಿದ್ದೇವೆ 😍V.K.NAIDU ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂದರೆ | ಏನು ಮಾಡಬೇಕು ಎಂಬುದನ್ನು ತೋರಿಸಿದ್ದೇವೆ 😍V.K.NAIDU_________________________________________ಲೋಕಸಭಾ ಚುನಾವಣೆಗೆ ...
28/04/2023
ನಮಸ್ಕಾರ ನನ್ನ ಪತ್ರಿಕಾ ಮಿತ್ರ ಸಹೋದ್ಯೋಗಳಲ್ಲಿ ಮನವಿ ಮಾಡುವುದೇನೆಂದರೆ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನನ್ನು ಪತ್ರಿಕಾ ಪ್ರತಿನಿಧಿಯಾಗಿ ಪತ್ರಕರ್ತರ ಸಮಸ್ಯೆಗಳನ್ನು ಬೇಡಿಕೆಗಳನ್ನು ಮಾಧ್ಯಮದ ಉನ್ನತಿಗಾಗಿ ತಾವೆಲ್ಲರೂ ನನಗೆ ಹೆಚ್ಚಿನ ಪ್ರೀತಿಯಲ್ಲಿ ಪ್ರಚಾರ ನೀಡಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಮಾಡಿ ವಿಧಾನಸಭೆ ಕಲಿಸಬೇಕೆಂದು ತಮ್ಮೆಲ್ಲರನ್ನು ಪ್ರಾರ್ಥಿಸುತ್ತೇನೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹೆಚ್ಚಿನ ರೀತಿಯಲ್ಲಿ ಪ್ರಚಾರ ನೀಡಬೇಕಾಗಿ ಪ್ರಾರ್ಥಿಸುತ್ತೇನೆ