15/01/2026
Suchindra s
ಕರುನಾಡ ವಿಜಯಸೇನೆ
15/01/2026
30/09/2025
ಸಮಸ್ತ ನಾಡಿನ ಜನತೆಗೆ ಆಯುಧ ಪೂಜೆಯ ಶುಭಾಶಯಗಳು 💐💐💐💐
08/01/2024
ದುರ್ಯೋಧನ ಸೋಲಲು ಒಬ್ಬ ಕುತಂತ್ರಿ ಶಖುನಿ ಸಾಕಿತ್ತು .
ಹಾಗೆಯೇ ಅರ್ಜುನ ಗೆಲ್ಲಲು ಒಬ್ಬ ಕೃಷ್ಣ ಸಾಕಿತ್ತು.
ಆಯ್ಕೆ ನಿಮ್ಮದಷ್ಟೆ🤪☺️
13/07/2022
ಆತ್ಮೀಯರೇ
#ದಿನಾಂಕ 17-07-2022 ಭಾನುವಾರ ಬೆಳಿಗ್ಗೆ 11:00am ಗಂಟೆಗೆ ವಿಜಯ ಸೇನೆ #ಸಂಸ್ಥಾಪಕ #ಅಧ್ಯಕ್ಷರಾದ ಶ್ರೀಯುತ ಎಚ್ ಎನ್ #ದೀಪಕ್ ಅಣ್ಣನವರ ಅಧ್ಯಕ್ಷತೆಯಲ್ಲಿ #ಸೋಂಪುರ ಹೋಬಳಿ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ನೂತನ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ತಾವುಗಳೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇನೆ
ಸ್ಥಳ:- #ಮಾರುತಿ ಮಹಲ್ ಶಿವಗಂಗೆ ರಸ್ತೆ ದಾಬಸಪೇಟೆ #*
ಸಮಯ :11:00am ಬೆಳಗ್ಗೆ
ಇಂತಿ : ಸುಚೀಂದ್ರ ಎಸ್
ಜಿಲ್ಲಾಧ್ಯಕ್ಷರು
ಬೆಂಗಳೂರು ಗ್ರಾಮಾಂತರ ಜಿಲ್ಲೆ
ವಿಜಯಸೇನೆ
28/02/2022
🙏🏻🙏🏻🙏🏻
14/01/2022
ಗೆಲ್ಲುವು ಎಲ್ಲರಿಗೂ ಸಿಗಲ್ಲ. ಆದರೆ
ಗೆಲ್ಲೋ ಶಕ್ತಿ ಎಲ್ಲರಲ್ಲೂ ಇರುತ್ತೆ..😊😊
Click here to claim your Sponsored Listing.

24/11/2022