17/02/2024
RPI party ......live
REPUBLICAN PARTY OF INDIA - RPI REPUBLICAN PARTY OF INDIA - RPI
work for oldage peopls and good sarvice
17/02/2024
RPI party ......live
REPUBLICAN PARTY OF INDIA - RPI REPUBLICAN PARTY OF INDIA - RPI
ಇಂದು ನಮ್ಮ ಆಶ್ರಮ ದಲ್ಲಿ ನೆಡೆದ ಭಜನೆ ಕಾರ್ಯಕ್ರಮ....
04/07/2021
ಇಂದು 40ನೇ ದಿನದ ಪುಣ್ಯತಿಥಿ ಅನ್ವರ್.... ಅವರದು.... ಅವರ ಆಶೀರ್ವಾದ ಎಂದು ನಮಗೆ ಇರಲಿ.... ಇಂದು ಆಶ್ರಮದಲ್ಲಿ ನೆರವೇರಿಸಲಯಿತು..
*99 ವರ್ಷ ಪೂರೈಸಿದ ನಮ್ಮ ಅನುಬಂಧ ವೃದ್ಧಾಶ್ರಮದ ಸಾವಿತ್ರಮ್ಮನವರ ಜನ್ಮದಿನಾಚರಣೆ ಸರಳವಾಗಿ ಆಶ್ರಮದಲ್ಲಿ ಆಚರಿಸಲಾಯಿತು. ಹುಟ್ಟುಹಬ್ಬದ ಶುಭಾಶಯಗಳು ಡಾರ್ಲಿಂಗ್💛❤️.*
ಬೈಯಂಡಹಳ್ಳಿ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಸಂಸ್ಥಾಪಕರಾದ ಶ್ರೀಯುತ ನಾಗರಾಜ್ ರವರು ತಮ್ಮ ಹುಟ್ಟುಹಬ್ಬವನ್ನು, ಅನುಬಂಧ ವೃದ್ಧಾಶ್ರಮದಲ್ಲಿ ವಯೋವೃದ್ಧರ ಜೊತೆ ಆಚರಿಸಿದರು. ಇವರ ಸರಳತೆ ಮತ್ತು ಪ್ರೀತಿಗೆ ನಾವೆಂದೂ ಚಿರಋಣಿ . "ಸಾಯಿರಾಮ್"
ಯುವಕರ ಕಣ್ಮಣಿ,ಜನಪ್ರಿಯ ಮಾಜಿ ಶಾಸಕರು, ಅನುಶ್ರುತ ಫೌಂಡೇಶನ್ ಸಂಸ್ಥಾಪಕರು, ಕೆ ಟಿ ಎಸ್ ವಿ ಸಂಘದ ಅಧ್ಯಕ್ಷರು ಮತ್ತು ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ರಕ್ಷಣಾ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾದ ಶ್ರೀಯುತ ಶ್ರೀ ಡಾ|| ನೆಲ. ನರೇಂದ್ರಬಾಬು ಅಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಕರ್ನಾಟಕ ರಾಜ್ಯ ರಕ್ಷಣಾ ಸಮಿತಿಯ, ರಾಜ್ಯ ಯುವ ಘಟಕದ ವತಿಯಿಂದ ಹುಟ್ಟುಹಬ್ಬವನ್ನು ಅನುಬಂಧ ವೃದ್ಧಾಶ್ರಮದಲ್ಲಿ ವಯೋವೃದ್ಧರ ಜೊತೆ ಆಚರಿಸಿದ್ದ ಒಂದು ಅರ್ಥಪೂರ್ಣವಾದ ಕ್ಷಣ 🙏💐💐💐
23/02/2021
ಈ ಬದುಕಿನ ನಿಜವಾದ ಅರ್ಥ ತಿಳಿಯುವುದು ನಿಸ್ವಾರ್ಥ ಪ್ರೀತಿ, ಸ್ನೇಹ ಹಾಗೂ ಸಮಾಜಿಕ ಸೇವೆಯಿಂದಲೇ ಹೊರತು, ನಾನು ಎಂಬ ಅಹಂನಿಂದಲ್ಲಾ.
22/02/2021
*"ನಾನು ನಿಮಿತ್ತಮಾತ್ರ ನಾವು ಎಂಬುದೇ ಶಾಶ್ವತ"
ಇಂದಿನಿಂದ ನಿಸ್ವಾರ್ಥ ಸೇವೆಯ ಹೊಸಹೆಜ್ಜೆ,
ಸಹಕರಿಸಿ,ಪ್ರೋತ್ಸಾಹಿಸಿ,
ಆರ್ಶಿವದಿಸಿ..🙏🏻🙏🏻🙏🏻*
ಒಳ್ಳೆಯ ಮನಸ್ಸಿನ ಅನುಬಂಧದ ಆನಂದ ಸ್ಪೂರ್ತಿ ನಮ್ಮೆಜಮಾನ್ರು🙏
21/02/2021
ಗುಡ್ ನೈಟ್ ಫ್ರೆಂಡ್ಸ್