17/01/2020
ನಮ್ಮ ಹಿರಿಯರು ಕಟ್ಟಿಬೆಳೆಸಿದ ಸ್ವಚ್ಛ ಹಾಗೂ ಸುಂದರ ಬೆಂಗಳೂರಿನ ಕಲ್ಪನೆಯನ್ನು ಸಾಕಾರಗೊಳಿಸುವ ಹಲವು ಕನಸುಗಳೊಂದಿಗೆ "ಎಸಿಪಿ ಕೆ.ಎನ್.ರಮೇಶ್" ಸರ್ ನೇತೃತ್ವದಲ್ಲಿ ದಿನಾಂಕ 19-01-2020 ಭಾನುವಾರ ಸಂಜೆ 5 ಗಂಟೆಗೆ ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿರುವ ಕಛೇರಿ ಆವರಣದಲ್ಲಿ ಸಮಾನ ಮನಸ್ಕ ನಾಗರೀಕರ ಸಭೆ ಕರೆಯಲಾಗಿದೆ, ಉತ್ತಮ ಸಮಾಜಕ್ಕಾಗಿ ಎಲ್ಲರೂ ಕೈ ಜೋಡಿಸಿ. ದಯಮಾಡಿ ಆಸಕ್ತರೆಲ್ಲರೂ ಈ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ. 🙏
07/01/2020
ಈ ದಿನ ನಮ್ಮ ACP Ramesh ಸಾಹೇಬರ ನೇತೃತ್ವದಲ್ಲಿ ನಡೆದ ಮೀಟಿಂಗ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.. ನಾನು ಈ ದಿನದಿಂದ ಇನ್ನೂ ಹೆಚ್ಚಿನ ಸೇವೆ ಮಾಡಲು ನಿರ್ಧರಿಸಿದ್ದೇನೆ. ಉತ್ತಮ ಸಮಾಜಕ್ಕಾಗಿ ಎಲ್ಲರೂ ಕೈ ಜೋಡಿಸಿ. ಇನ್ನೂ ಉತ್ತಮ ಮಟ್ಟದ ಸಮಾಜ ಸೇವೆ ಮಾಡಿ ನಮ್ಮ ಸಾಹೇಬರ ಆಸೆ ಈಡೇರಿಸೋಣ. ಧನ್ಯವಾದಗಳೊಂದಿಗೆ, 💐🙏
04/01/2020
ನಮ್ಮ ಹಿರಿಯರು ಕಟ್ಟಿಬೆಳೆಸಿದ ಸ್ವಚ್ಛ ಹಾಗೂ ಸುಂದರ ಬೆಂಗಳೂರಿನ ಕಲ್ಪನೆಯನ್ನು ಸಾಕಾರಗೊಳಿಸುವ ಹಲವು ಕನಸುಗಳೊಂದಿಗೆ
"ಎಸಿಪಿ ಕೆ.ಎನ್.ರಮೇಶ್" ಸರ್ ಸಾರಥ್ಯದಲ್ಲಿ ದಿನಾಂಕ 05-01-2020 ಭಾನುವಾರ ಸಂಜೆ 5 ಗಂಟೆಗೆ ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿರುವ ಕಛೇರಿ ಆವರಣದಲ್ಲಿ ಸಮಾನ ಮನಸ್ಕ ನಾಗರೀಕರ ಸಭೆ ಕರೆಯಲಾಗಿದೆ, ದಯಮಾಡಿ ಆಸಕ್ತರೆಲ್ಲರೂ ಈ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ... 🙏