19/08/2023
🙏ಸಮಾಜದ ಪ್ರಗತಿಗೆ ಅತ್ಯಂತ ಮುಖ್ಯವಾದ ಕೀಲಿಕೈ🙏
Contact information, map and directions, contact form, opening hours, services, ratings, photos, videos and announcements from Veerendra Puppy Team, Bangalore.
19/08/2023
🙏ಸಮಾಜದ ಪ್ರಗತಿಗೆ ಅತ್ಯಂತ ಮುಖ್ಯವಾದ ಕೀಲಿಕೈ🙏
18/08/2023
ಅಭಿವೃದ್ದಿಯ ಕಡೆಯಲ್ಲಿ ನಮ್ಮ ಚಿತ್ರದುರ್ಗ
K. C. Veerendra Puppy
17/08/2023
ಭರವಸೆಯ ನಾಯಕ
ಕೆ. ಸಿ. ವೀರೇಂದ್ರ ಪಪ್ಪಿ ಅಣ್ಣಾ🙏
17/08/2023
🙏ಶರಣು ಶರಣಾರ್ಥಿ🙏
17/08/2023
🙏ಜಿಲ್ಲೆಯ ಜೀವರಕ್ಷಕ🙏
KCVeerendraPuppy
16/08/2023
KCV BOSS
16/08/2023
🙏ದೇವರು ಕೊಟ್ಟಂಥ ದೇವರು ನೀನಪ್ಪಾ 🙏
16/08/2023
Follow on Facebook:
https://www.facebook.com/photo/?fbid=801451768292194&set=a.497219825382058
ಭಾರತಮಾತೆಯ ಶ್ರೇಷ್ಠತಮ ಪುತ್ರರಲ್ಲಿ ಒಬ್ಬರು,
ಸ್ವಾಮಿ ವಿವೇಕಾನಂದ ರವರ ಗುರುಗಳು,
ಶ್ರೇಷ್ಠ ಸಂತ ಮಹಾನ್ ದಾರ್ಶನಿಕರಾದ
ರಾಮಕೃಷ್ಣ ಪರಮಹಂಸ ರವರ ಪುಣ್ಯತಿಥಿಯಂದು ನನ್ನ ನಮನಗಳು
ಭಾರತಮಾತೆಯ ಶ್ರೇಷ್ಠತಮ ಪುತ್ರರಲ್ಲಿ ಒಬ್ಬರು,
ಸ್ವಾಮಿ ವಿವೇಕಾನಂದ ರವರ ಗುರುಗಳು,
ಶ್ರೇಷ್ಠ ಸಂತ ಮಹಾನ್ ದಾರ್ಶನಿಕರಾದ
ರಾಮಕೃಷ್ಣ ಪರಮಹಂಸ ರವರ ಪುಣ್ಯತಿಥಿಯಂದು ನನ್ನ ನಮನಗಳು
16/08/2023
Follow on Facebook:
https://facebook.com/kcveerendrapuppy/posts/pfbid02okEZwFzcFxAdfzg7tQgEjDEo5rNKsjA7zzfL1XvTCezHssiDSivmPBVzxZ6BMoJal
ಚಿತ್ರದುರ್ಗ ಕ್ಷೇತ್ರದ ಸಿದ್ದಾಪುರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದಂತಹ ತಮ್ಕಿನ್ ಬಾನ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಿಲ್ಪ ರವರಿಗೆ ಅಭಿನಂದನೆಗಳು.
ಇಂದು ಸಿದ್ದಾಪುರ ಗ್ರಾಮ ಪಂಚಾಯತಿಯ ಗ್ರಾಮಸ್ಥರು ಹಾಗೂ ಮುಖಂಡರು ನನ್ನ ನಿವಾಸಕ್ಕೆ ಬಂದು ಸನ್ಮಾನಿಸಿದ ಸಂದರ್ಭ ...
16/08/2023
Follow on Facebook:
https://facebook.com/kcveerendrapuppy/posts/pfbid02wUyjt2CYvspd1tUu6j46c48XFmQkYKDjEhZiztmv8kvrUGE6xK45g9JGEj91Es89l
ಅಜಾತಶತ್ರು, ಅಪ್ರತಿಮ ಜನನಾಯಕ , ವಾಗ್ಮಿ ಮಾಜಿ ಪ್ರಧಾನಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು..
ಅಜಾತಶತ್ರು, ಅಪ್ರತಿಮ ಜನನಾಯಕ , ವಾಗ್ಮಿ ಮಾಜಿ ಪ್ರಧಾನಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು..
09/08/2023
https://www.facebook.com/photo/?fbid=797905735313464&set=a.497219825382058
ಭಾರತೀಯ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನವಾದ ಇಂದು ಭಾರತದ ಏಳ್ಗೆಗಾಗಿ ನಮ್ಮ ಕಾಂಗ್ರೆಸ್ ಪಕ್ಷದ ಯುವ ಮಿತ್ರರು ಹಗಲಿರುಳು ಎನ್ನದೇ, ಮಳೆ ಬಿಸಿಲೆನ್ನದೆ ಹೋರಾಟಕ್ಕೆ ಇಳಿಯುವ ಮನೋಭಾವವನ್ನು ಹೆಮ್ಮೆಯಿಂದ ನೆನೆಯುತ್ತೇನೆ. ರಾಷ್ಟ್ರ ಕಟ್ಟಲು ಅವಿರತವಾಗಿ ಶ್ರಮಿಸುತ್ತಿರುವ ನಿಮ್ಮ ಶ್ರಮ ಸಾರ್ಥಕವಾಗಲಿ