Abhm Karnataka

Abhm Karnataka

Share

ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ಹಿಂದುಗಳ ಏಕ ಮಾತ್ರ ಸರ್ವ ಪ್ರಥಮ ರಾಜಕೀಯ ಪಕ್ಷ
ಸಂಪರ್ಕಿಸಿ : 9482420639

ಸ್ವಾಮೀಜಿಗಳಿಗೆ ಎಚ್ಚರಿಕೆ ಕೊಟ್ರು ಮುತಾಲಿಕ್ ಜಿ #pramodmuthalik #sanatanpost @sanatanpost 17/10/2024

*ಸ್ವಾಮೀಜಿಗಳಿಗೆ ಎಚ್ಚರಿಕೆ ನೀಡಿದ ಮುತಾಲಿಕ್ ಜಿ* 🕉️🚩
ಸನಾತನ ಪೋಸ್ಟ್✅🕉️🔴📲

ಸ್ವಾಮೀಜಿಗಳಿಗೆ ಎಚ್ಚರಿಕೆ ಕೊಟ್ರು ಮುತಾಲಿಕ್ ಜಿ #pramodmuthalik #sanatanpost @sanatanpost 𝐇𝐢𝐧𝐝𝐮𝐬 𝐩𝐥𝐞𝐚𝐬𝐞 𝐬𝐡𝐚𝐫𝐞 𝐭𝐡𝐢𝐬 𝐯𝐢𝐝𝐞𝐨 𝙩𝙤 𝐦𝐨𝐫𝐞 𝐇𝐢𝐧𝐝𝐮𝐬 𝐒𝐡𝐚𝐫𝐞 📲🚩🎈⏩ 𝐬𝐮𝐛𝐬𝐜𝐫𝐢𝐛𝐞 🔴🧡 𝐜𝐨𝐦𝐦𝐞𝐧𝐭𝐬ಹಿಂದುಗಳೇ ...

Photos from Abhm Karnataka 's post 19/09/2024

ಶ್ರೀ ವಿದ್ಯಾ ವಿನಾಯಕ ಗೆಳೆಯರ ಬಳಗ jsr ಬಾಯ್ಸ್ ಪೀಣ್ಯ ಇವರ ವತಿಯಿಂದ ನಿನ್ನೆ ನಡೆದ ಗಣೇಶೋತ್ಸವಕ್ಕೆ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಅಧ್ಯಕ್ಷರು ಡಾ. ಮನೋಜ್ ಅಲುಂಗಲ್ ಅವರು ಹಾಗೂ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಸಿಂಹವಾಹಿನಿ ಪುಷ್ಪಪಾಲ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಣ್ಣ , ರಾಜ್ಯ ಪ್ರಚಾರಕರು ಸನಾತನಿ ಸುನಿಲ್ , ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ರಾಜ್ಯ ಕಾರ್ಯದರ್ಶಿ ಅಜಯ್ ಕುಮಾರ್ ಹಾಗೂ ಬೆಂಗಳೂರು ಯುವಕ ಸಭಾ ಸಂಘಟನಾ ಕಾರ್ಯದರ್ಶಿ ದರ್ಶನ್ ಅವರು ಪಾಲ್ಗೊಂಡಿದ್ದರು 🚩🕉️ Abhm Karnataka #ಅಖಿಲಭಾರತಹಿಂದೂಮಹಾಸಭಾಕರ್ನಾಟಕ #ವೀರ್ಸವರ್ಕರ್ #ವೀರಸಾವರ್ಕರ #ಹಿಂದೂಮಹಾಸಭಾ

Photos from Abhm Karnataka 's post 18/09/2024

ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಮಹಿಳಾ ಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಿಂಹಾವಾಹಿನಿ ಪುಷ್ಪಾ ಪಾಲ್ ಅವರನ್ನು ಆಯ್ಕೆ ಮಾಡಲಾಯಿತು 🚩🕉️

18/09/2024

ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಅಜಯ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು 🚩🕉️

18/09/2024

ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನದ ಕರ್ನಾಟಕ ಉಸ್ತುವಾರಿಯಾಗಿ ಅಭಿನಂದನ್ ಅವರನ್ನು ಆಯ್ಕೆ ಮಾಡಲಾಗಿದೆ 🚩🕉️

18/09/2024

#ಅಖಿಲಭಾರತಹಿಂದೂಮಹಾಸಭಾಕರ್ನಾಟಕ #ವೀರ್ಸವರ್ಕರ್ #ವೀರಸಾವರ್ಕರ #ಹಿಂದೂಮಹಾಸಭಾ

Photos from Abhm Karnataka 's post 18/09/2024
ABHM KARNATAKA STATE PRESIDENT DR MANOJ ALUNGAL VISITING PEENYA GANESHOTSAV @18/9/24 18/09/2024

Dr. Manoj Alungal State President of Akhil Bharat Hindu Mahasabha Karnataka is arriving for Ganeshotsav held at Peenya on 18-9-24. (Time - Evening 5.20)

ABHM KARNATAKA STATE PRESIDENT DR MANOJ ALUNGAL VISITING PEENYA GANESHOTSAV @18/9/24 ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯ ಅಧ್ಯಕ್ಷರಾದ ಡಾ. ಮನೋಜ್ ಅಲುಂಗಲ್ ಅವರು ಪೀಣ್ಯ JSR BOYS ಇವರ ವತಿಯಿಂದ ನಡೆಯುವ ಗಣೇಶೋತ್ಸವ ಕ....

Photos from Abhm Karnataka 's post 15/09/2024

🚩ಜೈ ಶ್ರೀ ರಾಮ್ 🚩 ಜೈ Abhm Karnataka

ಇಂದು ನಮ್ಮ ಮಲ್ಲೇಶ್ವರದ ಅಖಿಲ ಭಾರತ ಹಿಂದೂ ಮಹಾಸಭಾದ ಕೇಂದ್ರ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಾದ
ಡಾ. ಮನೋಜ್ ಅಲುಂಗಲ್ ರವರ ನೇತೃತ್ವದಲ್ಲಿ ನಡೆದ ರಾಜ್ಯ ಸಮಿತಿಯ ಸಭೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ, ಸಭೆಯನ್ನು ಯಶಸ್ವಿ ಗೊಳಿಸಿದ ಎಲ್ಲಾ ರಾಜ್ಯ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಮುಂದಿನ ದಿನಗಳಲ್ಲಿ ಎಲ್ಲರೂ ಜೊತೆಗೂಡಿ ಪಕ್ಷ ಸಂಘಟನೆಗೆ ಒಗ್ಗಟ್ಟಿನಿಂದ ಕೆಲಸ ಮಾಡೋಣ.

🚩ಜೈ ಹಿಂದೂ ರಾಷ್ಟ್ರ🚩

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Address

Malleshwaram 17th Cross 12th Main Road Near Cloud Nine Hospital
Bangalore
560003