22/01/2023
ಸಿದ್ದರಾಮಯ್ಯ ನಿಜ ಕನಸಿನ ಅನ್ನಭಾಗ್ಯ ಯೋಜನೆ
ಅಧಿಕಾರವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಘೋಷಿಸಿದ ಯೋಜನೆ ಅನ್ನಭಾಗ್ಯ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 1 ರೂ.ಗೆ 1 ಕೆಜಿ ಅಕ್ಕಿ ನೀಡುವ ಯೋಜನೆ ಇದಾಗಿತ್ತು.
CC : Siddaramaiah Brigade - ಸಿದ್ದರಾಮಯ್ಯ ಬ್ರಿಗೇಡ್
Dr Yathindra Siddaramaiah Siddaramaiah Siddaramaiah-2023
08/12/2022
#ಸಿದ್ದು ಟ್ವಿಟ್ಸ್ ❤️
#ಸಿದ್ದರಾಮಯ್ಯ
#ಮತ್ತೊಮ್ಮೆಸಿದ್ದರಾಮಯ್ಯ
08/05/2021
RSS ಗೆ ಸೇರ್ಪಡೆಗೊಂಡ ಮುಗ್ದ ಹಿಂದೂ ಯುವಕರನ್ನು ಮೋಸಗೊಳಿಸಿ ದೇಶಭಕ್ತಿಯನ್ನು ತೋರಿಸುವ ಹಾಗೆ ಮೋಡಿ ಮಾಡಿದರು ಹಾಗೂ ಅವರನ್ನು ಕೇವಲ ಮತಯಂತ್ರಗಳನ್ನಾಗಿ ಮಾಡಿಕೊಂಡರು. ಇದು ಬಿಜೆಪಿಯು ದೇಶದಲ್ಲಿ ಅಧಿಕಾರಕ್ಕೆ ಬರಲು ಹೂಡಿದ ತಂತ್ರವಾಗಿತ್ತು.
ಬಹುತೇಕ RSS ಕಾರ್ಯಕರ್ತರಿಗೆ RSS ನ ಕರಾಳ ಮುಖದ ಬಗ್ಗೆ ತಿಳಿದಿಲ್ಲ ಕೇವಲ ಖಾಸಗಿ ಕಾರ್ಪೊರೇಟ್ ಕಂಪನಿ (ಆಧುನಿಕ ಸಾಮ್ರಾಜ್ಯಶಾಹಿ) ಗಾಗಿ ಕೆಲಸ ಮಾಡುವ ಬಿಜೆಪಿಯು ಅದರ ದೇಶಭಕ್ತಿಯನ್ನು ಹೇಗೆ ತೋರಿಸುತ್ತದೆ.
ಾಳ_ಮುಖ
29/03/2021
Sh Rahul Gandhi 's campaign schedule for the upcoming Assembly elections is as follows:
▪︎Assam - 30th & 31st March
▪︎Kerala - 3rd & 4th April
01/02/2021
ಭರವಸೆಯ ನಾಯಕ 😍
ನಮ್ಮ ರಾಹುಲ್ on Twitter
“ತಮಿಳುನಾಡಿನ ಜನರೊಂದಿಗೆ ನೇರ ಸಂವಾದ ಮಾಡಲು ಶ್ರೀ ಅವರು ಕೊಯಮತ್ತೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ”
26/01/2021
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳು.
ಹಾಗೂ ಟ್ರಾಕ್ಟರ್ ಪರೇಡ್ ದಿನದ ಶುಭಾಶಯಗಳು.
25/01/2021
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ನೆಹರು ನಗರದ, ಕಲಾಪಟ್ಟಿಯ, ಸುಗುಣ ಸಭಾಂಗಣದಲ್ಲಿ ಶ್ರೀ ಅವರು ಎಂಎಸ್ಎಂಇ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.
25/01/2021
ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದ್ರೆ ಅವನ್ನು ನಾವೇ ಬಿಡಿಸಿಕೊಡಲು ಹೋಗ್ತಿವಿ. ಕೇಸ್ ಹಾಕಿದ್ರೆ ಜೈಲ್ ಬರೋ ಚಳುವಳಿ ಮಾಡ್ತಿವಿ.
- ಡಿ ಕೆ ಶಿವಕುಮಾರ್