31/08/2021
ಸೆಪ್ಟೆಂಬರ್ 10 2021 ಬಿಜೆಪಿ ಯುವ ಮೋರ್ಚಾ - ರಾಧಾಕೃಷ್ಣ ದೇವಸ್ಥಾನ ವಾರ್ಡ್ 18 ವತಿಯಿಂದ ಸಂಘ ಪರಿವಾರದ ಎಲ್ಲಾ ಸಂಘಟನೆಯ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮವನ್ನು ಕೇಶವ ಕಬ್ಬಡಿ ಕ್ರೀಡಾಂಗಣ ಡಾಲರ್ಸ್ ಕಾಲೋನಿ ಸಂಜಯನಗರ ಬೆಳಗ್ಗೆ 10:00 ರಿಂದ 3-30 ರವರೆಗೆ ಆಯೋಜಿಸಲಾಗಿದೆ.
" ರಕ್ತದಾನ ಮಾಡಿ ಜೀವ ಉಳಿಸಿ "
https://maps.app.goo.gl/AQ8Fg8GGQS6FWJLy8
20/06/2021
ದಿನಾಂಕ 20-06-2021
ರಾಧಾಕೃಷ್ಣ ವಾರ್ಡ್ 18ರ ಯುವಮೋರ್ಚಾ ಮೊದಲ ಬೈಟೆಕ್ ಮತ್ತು ಪರಿಚಯ ವರ್ಗ ಸಿದ್ದರಾಜು ಕೆ ಜಿ Narayan Bhadrappa Keshava Patel Mahesh Yadav Rishi Kumar Mahesh Gowda
11/06/2021
ಭಾರತೀಯ ಜನತಾ ಪಾರ್ಟಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಭೂತಗಳ ಅಧ್ಯಕ್ಷರು ಹಾಗೂ ಶಕ್ತಿಕೇಂದ್ರ ಪ್ರಮುಖರು ಎಲ್ಲಾ ಮೋರ್ಚಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಉಚಿತವಾದ ರೇಷನ್ ಕಿಟ್ ಗಳು ಇಂದು ವಿತರಿಸಲಾಯಿತು ❤😊🚩🚩🚩🚩🚩
06/06/2021
ಇಂದು ಬಿಜೆಪಿ 🚩ಯುವ ಮೋರ್ಚಾ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಾಗಿ ಬಿಜೆಪಿ ಮುಖಂಡರುಗಳಿಗೆ ಗಿಡ ಕೊಡುವ ಕಾರ್ಯಕ್ರಮ.....🌿🌲🌾