21/07/2022
ಸಂಪುಟ ವಿಸ್ತರಣೆ: ಜುಲೈ 25ರಿಂದ ಸಿಎಂ ಬೊಮ್ಮಾಯಿ ಎರಡು ದಿನಗಳ ದೆಹಲಿ ಪ್ರವಾಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 25 ಮತ್ತು 26ರಂದು ಎರಡು ದಿನಗಳ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.
Contact information, map and directions, contact form, opening hours, services, ratings, photos, videos and announcements from 152-Byatarayanapura, Social service, byatarayanapura, Bangalore.
21/07/2022
ಸಂಪುಟ ವಿಸ್ತರಣೆ: ಜುಲೈ 25ರಿಂದ ಸಿಎಂ ಬೊಮ್ಮಾಯಿ ಎರಡು ದಿನಗಳ ದೆಹಲಿ ಪ್ರವಾಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 25 ಮತ್ತು 26ರಂದು ಎರಡು ದಿನಗಳ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.
21/07/2022
Krishna Byre Gowda : ಡಿಕೆಶಿ ಸಿಎಂ ಆಗೋದ್ರಲ್ಲಿ ತಪ್ಪೇನಿದೆ | Ex Minister | Power Tv News ಕೃಷಿ ಮತ್ತು ಬಿಸಿನೆನ್ನಿಂದ ನಿಮ್ಮ ಆದಾಯ 10ಪಟ್ಟು ಹೆಚ್ಚು ಮಾಡಿಕೊಳ್ಳಲು IndianMoney ಯ ffreedom app ಡೌನ್ಲೋಡ ಮಾಡಿಕೊಳ್ಳಿ.Download App Now: https://ffreedom.com/powertv...
13/07/2022
https://m.facebook.com/story.php?story_fbid=591122065699483&id=100044050842880
ಹೆಬ್ಬಾಳ ಮೇಲ್ಸೇತುವೆಯಲ್ಲಿ ಪ್ರತಿದಿನ ಸಾವಿರಾರು ಜನರು ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ.
ಸ್ಥಗಿತಗೊಂಡಿರುವ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಕಾಮಗಾರಿಯನ್ನು ಪುನರಾರಂಭಿಸಲು ನಾನು Chief Minister of Karnataka ಅವರಿಗೆಮತ್ತೊಮ್ಮೆ ಮನವಿ ಮಾಡುತ್ತೇನೆ. ಈಗಿನ ಸ್ಥಿತಿ ಹದಗೆಟ್ಟಿದ್ದು, ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ ಎಂದು ನಾವು ಭಾವಿಸುತ್ತೇವೆ.
Thousands of people get stuck every day at the .I appeal once again to the Hon. CM of Karnataka to restart the halted widening work of the Hebbal flyover. The current situation is unbearable, and we hope work begins soon.
Indian National Congress - KarnatakaByatarayanapuraVidyaranyapura - ವಿದ್ಯಾರಣ್ಯಪುರKarnataka Pradesh Youth CongressCongress Byatarayanapura AssemblyBangalore, IndiaB.PAC
11/07/2022
ರಸ್ತೆ, ಹೆದ್ದಾರಿಗಳನ್ನು ನಿರ್ಮಿಸುವಾಗ, ಅಗಲೀಕರಣಗೊಳಿಸುವಾಗ ಅಕ್ಕಪಕ್ಕದಲ್ಲಿ ಅಡಚಣೆಯಾಗುತ್ತಿದ್ದ ಮರಗಳನ್ನು ಕಡಿದು ನಾಶಪಡಿಸುವ ಬದಲಾಗಿ, ಅಂತಹ ಮರಗಳನ್ನು ಸ್ಥಳಾಂತರಿಸಿ, ಸಂರಕ್ಷಿಸುವ ಮಹತ್ವದ ಕಾರ್ಯವನ್ನು ಬೊಮ್ಮಾಯಿ ಸರ್ಕಾರ ಕೈಗೊಂಡಿದೆ.
#ಜನಸ್ನೇಹಿಬಿಜೆಪಿಸರ್ಕಾರ
11/07/2022
ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳಿಗೆ 2 ದಿನ ಪ್ರವಾಸ: ಸಿಎಂ ಬಸವರಾಜ ಬೊಮ್ಮಾಯಿ ಭಾರಿ ಮಳೆಯಿಂದಾಗಿ ಹಾನಿಗೆ ಒಳಗಾದ ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹಾಗೂ ಬುಧವಾರ ಭೇಟಿ ನೀಡಿ ಪರಿಶೀ....