ತಮಿಳುನಾಡಿನಂತೆ ನಮ್ಮ ರಾಜ್ಯದಲ್ಲಿ ಯುವಕರು ರಾಜಕಾರಣಿಗಳಾದರೆ ಯಾವ ರೀತಿ ಬದಲಾವಣೆಗಳಾಗುತ್ತದೆ ಎಂಬುದು ಒಮ್ಮೆ ನೋಡಿ....
ಉತ್ತಮ ಪ್ರಜಾಕಿಯ ಪಕ್ಷ ಶಕ್ತಿ ಗಣಪತಿ ನಗರ _ ಕಮಲನಗರ
#Prajakiya #PrajakiyaShakthiGanapathiNagara #shivashankarr #prajakeeyakamalanagar #kamalanagar #upp
ಉದ್ಯೋಗ, ಆರೋಗ್ಯ, ಶಿಕ್ಷಣ ಇದು ಬೇಕು ನಮ್ಮ ಜನಕ್ಕೆ...
ಚೆನ್ನಾಗ್ ಹೇಳಿದ್ರಿ...
Upendra Press Release....
.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರ ದಲ್ಲಿ ನಡೆದ ಬಿಎಂಟಿಸಿ ಯ ಬ್ರೇಕ್ ಫೇಲ್..
ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿದ್ದು ಸದ್ಯ ಯಾವುದೇ ಪ್ರಾಣ ಹಾನಿಯಾಗಿಲ್ಲ ಶಂಕರ್ ನಾಗ್ ಬಸ್ ನಿಲ್ದಾಣಕ್ಕೆ ಹೋಗಬೇಕಿತ್ತು ಬಸ್ಸು, ಬ್ರೇಕ್ ಕೈ ಕೊಟ್ಟ ಕಾರಣ ಕೆಳಗೆ ಇಳಿದಿದೆ ಆಟೋ ಹಾಗೂ ಸ್ಕೂಟರ್ಗಳು ಜಕಮ್ ಆಗಿತ್ತು ಎದುರಿಗಿದ್ದ ಮರಕ್ಕೆ ಡಿಕ್ಕಿಯಾಗಿ ಪ್ರಾಣ ಅಪಾಯದಿಂದ ಪ್ರಯಾಣಿಕರು ಪರಾಗಿದ್ದಾರೆ..
ಬಿಎಂಟಿಸಿ ಯ ವ್ಯವಸ್ಥಾಪಕರು ಹಾಗೂ ಡಿಪೋ ಮ್ಯಾನೇಜರ್ ಯಾವ ರೀತಿಯ ಬಸ್ಸುಗಳನ್ನು ರಸ್ತೆ ಇಳಿಸುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ ಯಾವುದಾದರೂ ಪ್ರಾಣಪಾಯವಾಗಿದ್ದಲ್ಲಿ ಇದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
Click here to claim your Sponsored Listing.
Location
Category
Website
Address
Bangalore
Bangalore
560079
