ಉತ್ತಮ ಪ್ರಜಾಕಿಯ ಪಕ್ಷ ಶಕ್ತಿ ಗಣಪತಿ ನಗರ _ ಕಮಲನಗರ

ಉತ್ತಮ ಪ್ರಜಾಕಿಯ ಪಕ್ಷ ಶಕ್ತಿ ಗಣಪತಿ ನಗರ _ ಕಮಲನಗರ

Share

#Prajakiya #PrajakiyaShakthiGanapathiNagara #shivashankarr #prajakeeyakamalanagar #kamalanagar #upp

25/06/2026

ತಮಿಳುನಾಡಿನಂತೆ ನಮ್ಮ ರಾಜ್ಯದಲ್ಲಿ ಯುವಕರು ರಾಜಕಾರಣಿಗಳಾದರೆ ಯಾವ ರೀತಿ ಬದಲಾವಣೆಗಳಾಗುತ್ತದೆ ಎಂಬುದು ಒಮ್ಮೆ ನೋಡಿ....

15/05/2026

ಉದ್ಯೋಗ, ಆರೋಗ್ಯ, ಶಿಕ್ಷಣ ಇದು ಬೇಕು ನಮ್ಮ ಜನಕ್ಕೆ...

14/05/2026

ಚೆನ್ನಾಗ್ ಹೇಳಿದ್ರಿ...

01/04/2026

Upendra Press Release....
.

08/02/2026

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರ ದಲ್ಲಿ ನಡೆದ ಬಿಎಂಟಿಸಿ ಯ ಬ್ರೇಕ್ ಫೇಲ್..

ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿದ್ದು ಸದ್ಯ ಯಾವುದೇ ಪ್ರಾಣ ಹಾನಿಯಾಗಿಲ್ಲ ಶಂಕರ್ ನಾಗ್ ಬಸ್ ನಿಲ್ದಾಣಕ್ಕೆ ಹೋಗಬೇಕಿತ್ತು ಬಸ್ಸು, ಬ್ರೇಕ್ ಕೈ ಕೊಟ್ಟ ಕಾರಣ ಕೆಳಗೆ ಇಳಿದಿದೆ ಆಟೋ ಹಾಗೂ ಸ್ಕೂಟರ್ಗಳು ಜಕಮ್ ಆಗಿತ್ತು ಎದುರಿಗಿದ್ದ ಮರಕ್ಕೆ ಡಿಕ್ಕಿಯಾಗಿ ಪ್ರಾಣ ಅಪಾಯದಿಂದ ಪ್ರಯಾಣಿಕರು ಪರಾಗಿದ್ದಾರೆ..

ಬಿಎಂಟಿಸಿ ಯ ವ್ಯವಸ್ಥಾಪಕರು ಹಾಗೂ ಡಿಪೋ ಮ್ಯಾನೇಜರ್ ಯಾವ ರೀತಿಯ ಬಸ್ಸುಗಳನ್ನು ರಸ್ತೆ ಇಳಿಸುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ ಯಾವುದಾದರೂ ಪ್ರಾಣಪಾಯವಾಗಿದ್ದಲ್ಲಿ ಇದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Bangalore
Bangalore
560079