21/01/2026
ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಪ್ರಾಣಿಗಳ ಬಗೆಗಿನ ತಪ್ಪು ಕಲ್ಪನೆಗಳು" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ. ಶ್ರೀಧರ್ ಆರ್. ಗಸ್ತು ಅರಣ್ಯ ಪಾಲಕರು, ನೆಲಮಂಗಲ.
Listen to the sponsored program “Hasiru Honnu” tomorrow on Aakashvani’s statewide broadcast at 7:15 AM. Sri. Sridhar R. Beat forest officer, Nelamangala will talk about some common misconceptions about wild animals.
kfd
14/01/2026
ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಪಶ್ಚಿಮಘಟ್ಟಗಳ ಸಂರಕ್ಷಣೆ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ. ಮೊಹಮದ್ ತಾಬ್ರೇಜ್ ಆಲಂ, ಅಧ್ಯಕ್ಷರು, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ.
Listen to the sponsored program “Hasiru Honnu” tomorrow on Aakashvani’s statewide broadcast at 7:15 AM. Sri. Mohamad Tabrez Alam will talk about Western Ghats conservation.
kfd
31/12/2025
ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಕಪ್ಪೆ ಸಂರಕ್ಷಣೆ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಡಾ. ಗುರುರಾಜ್ ಕೆ. ವಿ.
Listen to the sponsored program “Hasiru Honnu” tomorrow on Aakashvani’s statewide broadcast at 7:15 AM. Dr. Gururaj K V will talk about Frog Conservation.