15/08/2025
ಈ ದಿನ ದಿ:15-08-2025ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಠಾಣಾಧಿಕಾರಿಗಳು ಅಧಿಕಾರಿ ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾರೆ.
passenger safety is our moto
15/08/2025
ಈ ದಿನ ದಿ:15-08-2025ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಠಾಣಾಧಿಕಾರಿಗಳು ಅಧಿಕಾರಿ ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾರೆ.
15/08/2025
ಈ ದಿನ ದಿನಾಂಕ:15-08-2025ರಂದು ಶ್ರೀ. ಯತೀಶ್. N IPS / SP /Railways ರವರು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ರೈಲ್ವೆ ಪೊಲೀಸ್ ಕಚೇರಿಯ ಆವರಣದಲ್ಲಿ ಅಧಿಕಾರಿಯ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾರೆ.
07/08/2025
Do not board the ladies compartment
17/07/2025
ಮುಂಜಾಗರೂಕತೆಯ ಕ್ರಮವಾಗಿ ದಿನಾಂಕ: 17-07-2025 ರಂದು ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿದ್ದ ರೈಲುಗಾಡಿಗಳು, Platform, Booking Office, Hall & Parcel Office & Parking Area ಗಳಲ್ಲಿ DOG SQUAD ನಿಂದ ASC Check ಮಾಡಿಸಿರುತ್ತಾರೆ.
10/07/2025
ಮೈಸೂರು ರೈಲ್ವೆ ಪೋಲಿಸ್ ಠಾಣೆಯಲ್ಲಿ ದಿನಾಂಕ.10/07/2025 ರಂದು ಬೆಲ್ಜಿಯಂನ ವಿದೇಶಿ ಪ್ರಯಾಣಿಕರು ಆಟೋದಲ್ಲಿ ಬಿಟ್ಟು ಹೋಗಿದ್ದ ಬೆಲೆಬಾಳುವ ವಸ್ತುಗಳುಳ್ಳ ಬ್ಯಾಗನ್ನು ಹುಡುಕಿಸಿ ವಾರಸುದಾರರಿಗೆ ಒಪ್ಪಿಸಿರುತ್ತದೆ.
27/05/2025
ದಿ: 27-05-2025ರಂದು ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ Fire & Health Dept ಸಹಯೋಗದಲ್ಲಿ Rly Stn & Trainಗಳಲ್ಲಿ ಅಗ್ನಿ ದುರಂತ ಸಂಭವಿಸಿದಾಗ ಕೈಗೊಳ್ಳುವ ಕ್ರಮದ ಬಗ್ಗೆ MOC Drill ಕಾರ್ಯಕ್ರಮವನ್ನು ಮಾಡಿರುತ್ತಾರೆ, ಸ್ಥಳದಲ್ಲಿ ಸೂಕ್ತ B/B ಕ್ರಮ ಕೈಗೊಂಡಿರುತ್ತದೆ.
27/05/2025
ದಿನಾಂಕ: 27-05-2025ರಂದು ರಾಯಚೂರು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಭೆಯನ್ನು ಹಮ್ಮಿಕೊಂಡಿರುತ್ತಾರೆ, ಸದರಿ ಸಭೆಗೆ Raichur/PSI ರವರು ಹಾಜರಾಗಿರುತ್ತಾರೆ.
22/02/2025
ದಿನಾಂಕ: 22/02/2025ರಂದು ರಾಯಚೂರು ರೇಲ್ವೆ ನಿಲ್ದಾಣದಲ್ಲಿ ಚಾರ್ಜಿಂಗ್ ಹಾಕಿ ಬಿಟ್ಟು ಹೋದ Oppo A35 ಮೊಬೈಲ್ ಪೋನ್ ಬೆಲೆ 11,000/- ರೂನದ್ದನ್ನು ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.
22/02/2025
ದಿನಾಂಕ: 22-02-2025ರಂದು ಬೀದರ್ ರೇಲ್ವೆ ಪೊಲೀಸ್ ಠಾಣೆಯ E-last ಅಲ್ಲಿ ದಾಖಲಾಗಿದ್ದ ರಿಯಲ್ ಮಿ ಮೊಬೈಲ್ ಪೋನ್ ಅನ್ನು CEIR ಪೋರ್ಟನ್ನಲ್ಲಿ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.
19/12/2024
ದೇವರಾಜಯ್ಯ ಎಂಬುವವರು ರೈಲುಗಾಡಿ ಸಂಖ್ಯೆ:20654-B3,9 ಸೀಟ್ ನಲ್ಲಿ
ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣಿಸಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಬ್ಯಾಗನ್ನು ಮರೆತು ಹೋಗಿದ್ದು ಯಶವಂತಪುರ
ರೈಲ್ವೆ ಪೊಲೀಸರು ಬ್ಯಾಗನ್ನು ಠಾಣೆಗೆ ತಂದು 19/12/2024 ರಂದು ವಾರಸುದಾರರ ವಶಕ್ಕೆ ಒಪ್ಪಿಸಿರುತ್ತಾರೆ.