13/12/2022
ಸರ್ಕಾರಿ ನೌಕರರ ನಿಯಮಗಳನ್ನು ಉಲ್ಲಂಘನೆ ಮಾಡಿ #ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳ ಮೇಲೆ ಸೂಕ್ತವಾದ ಕಾನೂನು ಕ್ರಮವನ್ನು ತೆಗೆದುಕೊಳ್ಳದೆ.
ಅವರನ್ನು ರಕ್ಷಣೆ ಮಾಡಿದ #ಮಾನ್ಯ_ಸಹಾಯಕ_ಕೃಷಿ_ನಿರ್ದೇಶಕರು_ಜಮಖಂಡಿ ಇವರ ವಿರುದ್ಧ ಹಾಗೂ ಸರಕಾರಿ ನೌಕರರ ನಿಯಮಗಳನ್ನು ಉಲ್ಲಂಘನೆ ಮಾಡಿ ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳ ವಿರುದ್ಧ #ಮಾನ್ಯ_ಉಪ_ಕೃಷಿ_ನಿರ್ದೇಶಕರು -2 #ಜಮಖಂಡಿ ಇವರಿಗೆ ನಮ್ಮ ಜಮಖಂಡಿ ತಾಲೂಕ ಘಟಕದ ವತಿಯಿಂದ 13-12-2022 ರಂದು ದೂರು ನೀಡಲಾಯಿತು.
#ಸರಕಾರದ_ಪ್ರಧಾನ_ಕಾರ್ಯದರ್ಶಿ #ಜಿಲ್ಲಾ_ಅಧಿಕಾರಿಗಳು #ಕೃಷಿ ಇಲಾಖೆ
State Rural Development Committee R Karnataka
