ರಾಜಾ ಹುಲಿ ಯಾರಿಗೂ ಜಗ್ಗಲ್ಲ ಬಗ್ಗಲ್ಲ.
ಶ್ರೀ ಯಡಿಯೂರಪ್ಪನವರ ಘರ್ಜನೆಗೆ ಬೆದರಿದ ಕಾಂಗ್ರೆಸ್ ನಾಯಕರು.
ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿಯವರ ಹೀಗೆಂದರು....
Common Man's CM
Common Man's CM
#ಆರ್_ಎಸ್_ಎಸ್_ದೇಶಭಕ್ತ_ಸಂಸ್ಥೆ.
ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಆರ್ ಎಸ್ ಎಸ್ ಬಗ್ಗೆ ಇನ್ನೇನೂ ಹೇಳಿದರು.
Rashtriya Swayamsevak Sangh (RSS)
ಶ್ರೀ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಏನೇನು ಉತ್ತಮ ಕಾರ್ಯ ಮಾಡಿದೆ.. ಮುಖ್ಯಮಂತ್ರಿಗಳೆ ಹೇಳ್ತಾರೆ ನೋಡಿ....
ವಾಲ್ಮೀಕಿ ಕುಲದ ಮೊದಲ ಗುಣ ಸ್ವಾಭಿಮಾನ....
ವಾಲ್ಮೀಕಿ ಸಮುದಾಯದ ಶೌರ್ಯದ ಬಗ್ಗೆ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿಯವರ ಮಾತಿನಲ್ಲೇ ಕೇಳಿ....
09/10/2022
ಮಹರ್ಷಿ ವಾಲ್ಮೀಕಿ ಜಯಂತಿ ದಿನವಾದ ಇಂದು ವಿಧಾನಸೌಧದಲ್ಲಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿಯವರು. ವಾಲ್ಮೀಕಿ ಸಮುದಾಯದ ಶ್ರೀಗಳಾದ ಶ್ರೀ ಪ್ರಸನ್ನಾನಂದರು ಸ್ವಾಮಿಗಳು, ಸಚಿವರಾದ ಗೋವಿಂದ ಕಾರಜೋಳ, ಶ್ರೀ ಶ್ರೀರಾಮಲು, ಶಾಸಕರಾದ ರಾಜುಗೌಡ ನಾಯಕ್ ಕೂಡ ಉಪಸ್ಥಿತರಿದ್ದರು.
05/10/2022
ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ಚಾಮುಂಡಿ ಬೆಟ್ಟದ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದ ಸಮಯ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಟಿ ಸೋಮಶೇಖರು ಸಹ ಉಪಸ್ಥಿತಿತರಿದ್ದರು...
ನಾಡಿನ ಜನತೆಗೆ ಆಯುಧ ಪೂಜೆಯ ಶುಭಾಶಯಗಳು....
Click here to claim your Sponsored Listing.
Location
Category
Website
Address
Bangalore
560001
