09/10/2025
ಇದು ಸಾಲಿಗ್ರಾಮದ ಹತ್ತಿರ ಸುರಾಲು ಎಂಬ ಊರಿನಲ್ಲಿ ಇರುವ ಮಣ್ಣಿನಿಂದಲೇ ನಿರ್ಮಿಸಿದ ಅರಮನೆ. ಇದರ ನಿರ್ಮಾಣ ಸುಮಾರು ೧೫೧೧ ರ ಆಸು ಪಾಸಿನಲ್ಲಿ ನಿರ್ಮಾಣವಾಯಿತು. ಇದನ್ನು ಆಲುಪ ಅರಸರು ನಿರ್ಮಿಸಿದರು. ಈಗಲೂ ಅವರ ಮನೆತನಕ್ಕೆ ಸೇರಿದವರೇ ಇದರಲ್ಲಿ ವಾಸಿಸುತ್ತಾರೆ. ಇದರ ವಿಶೇಷತೆ ಬರೇ ಮಣ್ಣು ಮತ್ತು ಮರದಿಂದ ನಿರ್ಮಿಸಿರುತ್ತಾರೆ. ಒಂದೇ ಒಂದು ಕಬ್ಬಿಣ ದ ಮೊಳೆಯನ್ನು ಕೂಡ ಉಪಯೋಗಿಸಿಲ್ಲ ಅಂತ ಇತಿಹಾಸ ಹೇಳುತ್ತದೆ. ಮರದ ಕೆತ್ತನೆ ಕೆಲಸ ತುಂಬಾ ಚೆನ್ನಾಗಿದೆ. ಇನ್ನೊಂದು ವಿಶೇಷತೆ ಇದರ ನಿರ್ಮಾಣ ಮಾಡುವಾಗ ಅಡಿಪಾಯ ಇಲ್ಲದೆ ಕಟ್ಟಿರುತ್ತಾರೆ. ವಿಜಯದಶಮಿ ಮತ್ತು ವಿಜಯಯಾತ್ರೆ ಹಬ್ಬವನ್ನು ಆಚರಿಸುತ್ತಾರೆ. ತುಳುನಾಡಿನಲ್ಲಿ ಸುಮಾರು ೧೨ ಅರಮನೆಗಳು ಇದ್ದು ಈಗ ಇದು ಒಂದೇ ಉಳಿದಿರುತ್ತದೆ. ಇದು ಹಿಂದೂ ಮತ್ತು ಜೈನ ಸಂಸ್ಕೃತಿಯ ಮಿಶ್ರಣ ಇಲ್ಲಿ ಕಾಣಬಹುದು. ನೋಡಲು ತುಂಬಾ ಸುಂದರವಾಗಿದೆ.
ಧನ್ಯವಾದಗಳು
ರಘುರಾಮ ಶಂಕರತೋಟ
09/10/2025
ಇದು ಸಾಲಿಗ್ರಾಮದ ಹತ್ತಿರ ಸುರಾಲು ಎಂಬ ಊರಿನಲ್ಲಿ ಇರುವ ಮಣ್ಣಿನಿಂದಲೇ ನಿರ್ಮಿಸಿದ ಅರಮನೆ. ಇದರ ನಿರ್ಮಾಣ ಸುಮಾರು ೧೫೧೧ ರ ಆಸು ಪಾಸಿನಲ್ಲಿ ನಿರ್ಮಾಣವಾಯಿತು. ಇದನ್ನು ಆಲುಪ ಅರಸರು ನಿರ್ಮಿಸಿದರು. ಈಗಲೂ ಅವರ ಮನೆತನಕ್ಕೆ ಸೇರಿದವರೇ ಇದರಲ್ಲಿ ವಾಸಿಸುತ್ತಾರೆ. ಇದರ ವಿಶೇಷತೆ ಬರೇ ಮಣ್ಣು ಮತ್ತು ಮರದಿಂದ ನಿರ್ಮಿಸಿರುತ್ತಾರೆ. ಒಂದೇ ಒಂದು ಕಬ್ಬಿಣ ದ ಮೊಳೆಯನ್ನು ಕೂಡ ಉಪಯೋಗಿಸಿಲ್ಲ ಅಂತ ಇತಿಹಾಸ ಹೇಳುತ್ತದೆ. ಮರದ ಕೆತ್ತನೆ ಕೆಲಸ ತುಂಬಾ ಚೆನ್ನಾಗಿದೆ. ಇನ್ನೊಂದು ವಿಶೇಷತೆ ಇದರ ನಿರ್ಮಾಣ ಮಾಡುವಾಗ ಅಡಿಪಾಯ ಇಲ್ಲದೆ ಕಟ್ಟಿರುತ್ತಾರೆ. ವಿಜಯದಶಮಿ ಮತ್ತು ವಿಜಯಯಾತ್ರೆ ಹಬ್ಬವನ್ನು ಆಚರಿಸುತ್ತಾರೆ. ತುಳುನಾಡಿನಲ್ಲಿ ಸುಮಾರು ೧೨ ಅರಮನೆಗಳು ಇದ್ದು ಈಗ ಇದು ಒಂದೇ ಉಳಿದಿರುತ್ತದೆ. ಇದು ಹಿಂದೂ ಮತ್ತು ಜೈನ ಸಂಸ್ಕೃತಿಯ ಮಿಶ್ರಣ ಇಲ್ಲಿ ಕಾಣಬಹುದು. ನೋಡಲು ತುಂಬಾ ಸುಂದರವಾಗಿದೆ.
ಧನ್ಯವಾದಗಳು
ರಘುರಾಮ ಶಂಕರತೋಟ
02/03/2025
ಅವಿಮುಕ್ತೆಶ್ವರ ಕ್ಷೇತ್ರ ವಿಶ್ವನಾಥ ನ ಸನ್ನಿಧಿ ವಾರಣಾಶಿ...
ವಿಶ್ವದ ಅತೀ ಪುರಾತನ ನಗರಗಳಲ್ಲಿ ಒಂದು ಈ ಅವಿಮುಕ್ತೇಶ್ವರ ಕ್ಷೇತ್ರ ಅಥವಾ ವಾರಣಾಶಿ ಅಥವಾ ಕಾಶಿ. ಹಿಂದೂಗಳ ಪಾಲಿನ ಅತೀ ಪುಣ್ಯ ದ ಜಾಗಗಳಲ್ಲಿ ಒಂದು ಈ ಕ್ಷೇತ್ರ.
02/03/2025
ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ
02/03/2025
ಸಿದ್ಧಾರ್ಥ ಗೌತಮ ಬುದ್ಧನಾದ ಕ್ಷೇತ್ರ ಬೋಧ್ ಗಯಾ