ಮಹಿಳಾ ಮೋರ್ಚಾ - ಬೊಮ್ಮನಹಳ್ಳಿ ಮಂಡಲ

ಮಹಿಳಾ ಮೋರ್ಚಾ - ಬೊಮ್ಮನಹಳ್ಳಿ ಮಂಡಲ

Share

ಮಕ್ಕಳ ಮತ್ತು ಮಹಿಳೆಯರ ಸಬಲೀಕರಣ.. ರಾಷ್ಟ್ರೀಯ ವಾದ & ಅಖಂಡ ಭಾರತದ ಧ್ಯೇಯದೊಂದಿಗೆ ಸಮಾಜದ ಅಭಿವೃದ್ಧಿ..

ನರೇಂದ್ರ ಮೋದಿಯವರ ಅಂತ್ಯೋದಯ‌ ಯೋಜನೆಯಡಿಯಲ್ಲಿ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿಗಾಗಿ ಶ್ರಮಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳನ್ನು‌ ಸಮಾಜದ ಕಟ್ಟಕಡೆಯ (ತೀರ ಬಡವರು) ವ್ಯಕ್ತಿಗೆ ತಲುಪುವಂತೆ ಮಾಡುವುದೇ ಮಹಿಳಾ ಮೋರ್ಚಾದ ಧ್ಯೇಯ

01/07/2022

ಶ್ರೀಕೃಷ್ಣನು ದೇಹವನ್ನು ತೊರೆದಾಗ, ಅವನನ್ನು ಸಂಸ್ಕಾರ ಮಾಡಲಾಯಿತು, ಅವನ ಇಡೀ ದೇಹವು 5 ಅಂಶಗಳಲ್ಲಿ ಕಂಡುಬಂದಿತು, ಆದರೆ ಅವನ ಹೃದಯವು ಸಾಮಾನ್ಯ ಜೀವಂತ ಮನುಷ್ಯನಂತೆ ಬಡಿಯುತ್ತಿತ್ತು & ಅವನು ಸುರಕ್ಷಿತವಾಗಿದ್ದನು, ಅವನ ಹೃದಯವು ಇಂದಿನವರೆಗೂ ಸುರಕ್ಷಿತವಾಗಿದೆ, ಅದು ಭಗವಾನ್ ಜಗನ್ನಾಥನದು. ಮರದ ಪ್ರತಿಮೆಯೊಳಗೆ ವಾಸಿಸುತ್ತಾರೆ & ಹಾಗೆ ಬಡಿಯುತ್ತಿದೆ, ಕೆಲವೇ ಕೆಲವರು ಇದನ್ನು ತಿಳಿದಿದ್ದಾರೆ

ಮಹಾಪ್ರಭುಗಳ ಮಹಾನ್ ರಹಸ್ಯ
ಸ್ವಚ್ಛಗೊಳಿಸುವಿಕೆಯು ಚಿನ್ನದ ಪೊರಕೆಯಿಂದ ಮಾಡಲ್ಪಟ್ಟಿದೆ
ಮಹಾಪ್ರಭು ಜಗನ್ನಾಥ (ಶ್ರೀ ಕೃಷ್ಣ) ಅನ್ನು ಕಲಿಯುಗದ ದೇವರು ಎಂದೂ ಕರೆಯುತ್ತಾರೆ. ಜಗ್ಗನಾಥ ಸ್ವಾಮಿ ತನ್ನ ಸಹೋದರಿ ಸುಭದ್ರ & ಸಹೋದರ ಬಲರಾಮ್‌ ನೊಂದಿಗೆ ಪುರಿ (ಒಡಿಶಾ) ನಲ್ಲಿ ವಾಸಿಸುತ್ತಿದ್ದಾರೆ, ಆದರೆ ಈ ರಹಸ್ಯವು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ.

ಪ್ರತಿ 12 ವರ್ಷಗಳಿಗೊಮ್ಮೆ ಮಹಾಪ್ರಭುವಿನ ಪ್ರತಿಮೆಯನ್ನು ಬದಲಾಯಿಸಲಾಗುತ್ತದೆ, ಆ ಸಮಯದಲ್ಲಿ ಇಡೀ ನಗರವು ಕತ್ತಲೆಯಾಗಿರುತ್ತದೆ, ಅಂದರೆ ದೀಪಗಳು ಆಫ್ ಆದ ನಂತರ ಇಡೀ ನಗರದ ದೀಪಗಳು ಸ್ವಿಚ್ ಆಫ್ ಆಗಿರುತ್ತವೆ. ದೇವಾಲಯದ ಒಳಗೆ ಕತ್ತಲು ಆವರಿಸಿರುತ್ತದೆ. ಪೂಜಾರಿಯ ಕಣ್ಣುಗಳನ್ನು ಪಟ್ಟಿಯಿಂದ ಕಟ್ಟಲಾಗಿರುತ್ತದೆ.

ಪೂಜಾರಿಯ ಕೈಯಲ್ಲಿ ಕೈಗವಸುಗಳಿರುತ್ತವೆ. ಅವರು ಹಳೆಯ ವಿಗ್ರಹದಿಂದ "ಬ್ರಹ್ಮ ಪದಾರ್ಥ" ವನ್ನು ತೆಗೆದು ಹೊಸ ಪ್ರತಿಮೆಯಲ್ಲಿ ಇರಿಸುತ್ತಾರೆ. ಈ ಬ್ರಹ್ಮ ಪದಾರ್ಥ ಯಾವುದು, ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ. ಇಲ್ಲಿಯವರೆಗೆ ಯಾರೂ ನೋಡಿಲ್ಲ. ಸಾವಿರಾರು ವರ್ಷಗಳಿಂದ ಈ ಪ್ರತಿಮೆಯು ಒಂದು ಪ್ರತಿಮೆಯಿಂದ ಮತ್ತೊಂದು ಪ್ರತಿಮೆಗೆ ವರ್ಗಾವಣೆಯಾಗುತ್ತಿದೆ.

ಇದು ಅಲೌಕಿಕ ವಸ್ತುವಾಗಿದೆ, ಇದನ್ನು ಸ್ಪರ್ಶಿಸಿದರೆ, ಮಾನವ ದೇಹದ ಚಿಂದಿಗಳು ಹಾರಿಹೋಗುತ್ತವೆ. ಈ ಬ್ರಹ್ಮ ಪದಾರ್ಥವು ಭಗವಾನ್ ಶ್ರೀ ಕೃಷ್ಣನಿಗೆ ಸೇರಿದೆ. ಆದರೆ ಇದು ಏನು ಎಂದು ಯಾರಿಗೂ ತಿಳಿದಿಲ್ಲ, ಜಗನ್ನಾಥ ದೇವರು & ಇತರ ಪ್ರತಿಮೆಗಳನ್ನು ಒಂದೇ ವರ್ಷದಲ್ಲಿ ಬದಲಾಯಿಸಲಾಗುತ್ತದೆ, ವರ್ಷದಲ್ಲಿ 2 ತಿಂಗಳು ಆಷಾಢ ಬಂದಾಗ.

19 ವರ್ಷಗಳ ನಂತರ ಈ ಅವಕಾಶ ಬಂದಿದೆ, ಕೆಲವೊಮ್ಮೆ ಇದು 14 ವರ್ಷಗಳಲ್ಲಿ ಸಂಭವಿಸುತ್ತದೆ. , ಈ ಅವಕಾಶವನ್ನು NavClever ಎಂದು ಕರೆಯಲಾಗುತ್ತದೆ. ಆದರೆ ಮಹಾಪ್ರಭು ಜಗನ್ನಾಥನ ಪ್ರತಿಮೆಯಲ್ಲಿ ಏನಿದೆ ಎಂದು ಇಲ್ಲಿಯವರೆಗೂ ಯಾವ ಪುರೋಹಿತರೂ ಹೇಳಲು ಸಾಧ್ಯವಾಗಲಿಲ್ಲ?

ನಾವು ಆತನನ್ನು ನಮ್ಮ ಕೈಗೆ ತೆಗೆದುಕೊಂಡಾಗ ಅದು ಮೊಲದಂತೆ ಪುಟಿಯುತ್ತಿತ್ತು ಎಂದು ಕೆಲವು ಪುರೋಹಿತರು ಹೇಳುತ್ತಾರೆ. ಅವರ ಕಣ್ಣುಗಳ ಮೇಲೆ ಪಟ್ಟಿ ಇತ್ತು. ಕೈಯಲ್ಲಿ ಕೈಗವಸುಗಳನ್ನು ಹೊಂದಿದ್ದರಿಂದ ನಾವು ಅದನ್ನು ಅನುಭವಿಸುತ್ತೇವೆ.
ಜಗನ್ನಾಥ ದೇವಾಲಯದೊಳಗೆ ನೀವು ಮೊದಲ ಹೆಜ್ಜೆ ಇಟ್ಟ ತಕ್ಷಣ ಸಮುದ್ರದ ಅಲೆಗಳ ಶಬ್ದವು ಒಳಗೆ ಕೇಳುವುದಿಲ್ಲ,

ಆದರೆ ಆಶ್ಚರ್ಯಕರವಾಗಿ, ಸಮುದ್ರದ ಶಬ್ದ ಕೇಳಿಸುತ್ತದೆ. ನೀವು ದೇವಾಲಯದ ಹೊರಗೆ ಒಂದು ಹೆಜ್ಜೆ ಇಟ್ಟ ತಕ್ಷಣ. ಹೆಚ್ಚಿನ ದೇವಾಲಯಗಳ ಮೇಲ್ಭಾಗದಲ್ಲಿ ಪಕ್ಷಿಗಳು ಹಾರುವುದನ್ನು ನೀವು ನೋಡಿರಬಹುದು, ಆದರೆ ಯಾವುದೇ ಪಕ್ಷಿ ಜಗನ್ನಾಥ ದೇವಾಲಯದ ಮೇಲೆ ಹಾದುಹೋಗುವುದಿಲ್ಲ, ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಅಲೆಯುತ್ತದೆ,

ದಿನದ ಯಾವುದೇ ಸಮಯದಲ್ಲಿ, ಭಗವಾನ್ ಜಗನ್ನಾಥ ದೇವಾಲಯದ ಮುಖ್ಯ ಶಿಖರದ ನೆರಳು ರಚಿಸಲಾಗಿಲ್ಲ. ಜಗನ್ನಾಥ ದೇವಾಲಯದ 45 ಅಂತಸ್ತಿನ ಶಿಖರದಲ್ಲಿರುವ ಧ್ವಜವನ್ನು ಪ್ರತಿದಿನ ಬದಲಾಯಿಸಲಾಗುತ್ತದೆ, ಒಂದು ದಿನವೂ ಧ್ವಜವನ್ನು ಬದಲಾಯಿಸದಿದ್ದರೆ, ದೇವಾಲಯವನ್ನು 18 ವರ್ಷಗಳವರೆಗೆ ಮುಚ್ಚಲಾಗುತ್ತದೆ ಎಂದು ನಂಬಲಾಗಿದೆ. ಜಗನ್ನಾಥ ದೇವಾಲಯದ ಶಿಖರದಲ್ಲಿರುವ ಸುದರ್ಶನ ಚಕ್ರ, ನೀವು ಪ್ರತಿ ದಿಕ್ಕಿನಿಂದ ನೋಡಿದಾಗ, ನಿಮ್ಮ ಮುಖವು ನಿಮ್ಮ ಕಡೆಗೆ ಕಾಣುತ್ತದೆ. ಜಗನ್ನಾಥ ದೇವಾಲಯದ ಅಡುಗೆಮನೆಯಲ್ಲಿ ಪ್ರಸಾದವನ್ನು ತಯಾರಿಸಲು 7 ಮಣ್ಣಿನ ಪಾತ್ರೆಗಳನ್ನು ಒಂದರ ಮೇಲೊಂದು ಇರಿಸಲಾಗುತ್ತದೆ, ಇದನ್ನು ಕಟ್ಟಿಗೆಯಿಂದ ಬೇಯಿಸಲಾಗುತ್ತದೆ, ಈ ಸಮಯದಲ್ಲಿ ಪಾತ್ರೆ ಭಕ್ಷ್ಯವನ್ನು ಮೊದಲು ಬೇಯಿಸಲಾಗುತ್ತದೆ. ಜಗನ್ನಾಥ ದೇವಸ್ಥಾನದಲ್ಲಿ ಪ್ರತಿದಿನ ಮಾಡುವ ಪ್ರಸಾದವು ಭಕ್ತರಿಗೆ ಎಂದಿಗೂ ಕಡಿಮೆಯಾಗುವುದಿಲ್ಲ, ಆದರೆ ಆಶ್ಚರ್ಯದ ಸಂಗತಿಯೆಂದರೆ, ದೇವಾಲಯವನ್ನು ಮುಚ್ಚಿದ ತಕ್ಷಣ, ಪ್ರಸಾದವೂ ಕೊನೆಗೊಳ್ಳುತ್ತದೆ.

ನಮ್ಮ ಸನಾತನ ಧರ್ಮ ಎಷ್ಟು ಅದ್ಭುತವಾಗಿದೆ.

~ಜಯ_ಶ್ರೀ_ರಾಧೇ_ಕೃಷ್ಣಾ

16/05/2022

ಭಾರತದಲ್ಲಿ ಗೋಡೆಗಳು ಮತ್ತು ನೆಲದ ಮೇಲೆ ಸಗಣಿಯನ್ನು ಅನ್ನು ಏಕೆ ಬಳಸುತ್ತಾರೆ?

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಚರಣೆಯಲ್ಲಿರುವ ಹಲವಾರು ಸಂಪ್ರದಾಯಗಳು ಇಲ್ಲಿವೆ, ಮತ್ತು ಜನರು ತಮ್ಮ ಪೂರ್ವಜರು ಕೇಳಿದ ಕಾರಣ ಅದನ್ನು ಅಭ್ಯಾಸ ಮಾಡುತ್ತಿದ್ದಾರೆ. ಅನೇಕ ಜನರು ಹಸುವಿನ ಸಗಣಿ ವಿಕರ್ಷಣೆಯನ್ನು ಕಂಡುಕೊಳ್ಳುತ್ತಾರೆ, ಆದರೆ ಇದನ್ನು ಭಾರತೀಯ ಹಳ್ಳಿಗಳಲ್ಲಿ ಮನೆಗಳಲ್ಲಿ ಅಳವಡಿಸಲಾಗುತ್ತದೆ. ಭಾರತದಲ್ಲಿ ಗೋವಿನ ಸಗಣಿ ಮತ್ತು ಮೂತ್ರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಭಾರತದ ಹಳ್ಳಿಗಳಲ್ಲಿ, ಹಸುವಿನ ಸಗಣಿ ಬಳಸಿ ಸ್ವಚ್ಛಗೊಳಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಹಬ್ಬದ ವಾತಾವರಣ ಹಸುವಿನ ಸಗಣಿ ಒಬ್ಬರ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಭಾವಿಸಲಾಗಿದೆ. ಇದು ಹೆಚ್ಚಿನ ಖನಿಜಗಳನ್ನು ಹೊಂದಿದೆ ಮತ್ತು ಹೆಚ್ಚಿನ ಬ್ಯಾಕ್ಟೀರಿಯಾದ ಅಂಶವನ್ನು ಹೊಂದಿದೆ.

ಇದು ಮಾನವರನ್ನು ವ್ಯಾಪಕವಾದ ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ. ಚೇಳುಗಳು ಮತ್ತು ಶತಪದಿಗಳಂತಹ ಸಣ್ಣ ಕೀಟಗಳು ಹಸುವಿನ ಸಗಣಿಯ ಪೇಸ್ಟ್ ಅನ್ನು ಅನ್ವಯಿಸಿದ ಪ್ರದೇಶಗಳನ್ನು ತಪ್ಪಿಸುತ್ತವೆ.

ಹಸುವಿನ ಸಗಣಿ ಪರಿಣಾಮಕಾರಿ ಕೀಟ ನಿವಾರಕವಾಗಿದೆ. ಸೊಳ್ಳೆಗಳು ಅಂತಹ ಪರಿಸರವನ್ನು ತಪ್ಪಿಸುತ್ತವೆ. ಹಸುವಿನ ಸಗಣಿ ಹಾಕಿದ ನೆಲವು ಚಳಿಗಾಲದಲ್ಲಿ ಬೆಚ್ಚಗಿರುತ್ತದೆ ಮತ್ತು ಬೇಸಿಗೆಯಲ್ಲಿ ತಂಪಾಗಿರುತ್ತದೆ. ಈ ಒಣ ಹಸುವಿನ ಸಗಣಿ ಕೇಕ್‌ಗಳನ್ನು ಹಳ್ಳಿಗರು ಬಳಸುತ್ತಾರೆ. ಹಸುವಿನ ಗೊಬ್ಬರವನ್ನು ಜೈವಿಕ ಅನಿಲ ಸಸ್ಯದ ಕಚ್ಚಾ ವಸ್ತುವಾಗಿಯೂ ಬಳಸಲಾಗುತ್ತದೆ.

ನಾವು ವೈದಿಕ ಆಚರಣೆಗಳನ್ನು ಇದನ್ನು ಬಳಸಿದರೆ ಮತ್ತು ವೈದಿಕ ಜೀವನಶೈಲಿಯನ್ನು ನಡೆಸಿದರೆ, ನಾವು ರೋಗರಹಿತ ಜೀವನವನ್ನು ನಡೆಸಬಹುದು ಎಂದು ಹೇಳಲಾಗುತ್ತದೆ.

ಮೂಲ: #ಪ್ರಾಚೀನ_ಭಾರತ್

16/05/2022

#ಭಗವದ್ಗೀತೆ : ಅಧ್ಯಾಯ – 01

ಶ್ಲೋಕ – 8
ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ ।
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ॥೮॥

ಭವಾನ್ ಭೀಷ್ಮಃ ಚ ಕರ್ಣಃ ಚ ಕೃಪಃ ಚ ಸಮಿತಿಮ್ ಜಯಃ ಅಶ್ವತ್ಥಾಮಾ ವಿಕರ್ಣಃ ಚ ಸೌಮದತ್ತಿಃ ತಥಾ ಏವ ಚ- ಪೂಜ್ಯನಾದ ನೀನು, ಭೀಷ್ಮ ಮತ್ತು ಕರ್ಣ, ಕೃಪ ಕೂಡಾ ಗೆಲುಗಾರ. ಅಶ್ವತ್ಥಾಮಾ ಮತ್ತು ವಿಕರ್ಣ; ಸೋಮದತ್ತನ ಮಗ ಭೂರಿಶ್ರವ ಕೂಡಾ.

ಪಾಂಡವ ಸೇನೆಯಲ್ಲಿ-ಸೇನಾಧಿಪತಿ, ಹನ್ನೊಂದು ಮಂದಿ ಮಹಾ ವೀರರು ಹಾಗು ಪಾಂಡವರ ಆರು ಮಂದಿ ಮಕ್ಕಳ ವೀರತ್ವವನ್ನು ವಿವರಿಸಿದ ದುರ್ಯೋಧನನಿಗೆ, ತನ್ನ ಕಡೆಯಲ್ಲಿರುವ ವೀರರು ಕಾಣಿಸುವುದೇ ಇಲ್ಲ! ಇಲ್ಲಿ ಆತ ಕುಹಕವಾಗಿ ತನ್ನ ಕಡೆಯ ಏಳು ಮಂದಿ ವೀರರ ಹೆಸರನ್ನು ಹೇಳುತ್ತಾನೆ. ‘ಭವಾನ್’ ಅಂದರೆ ತಾವು(ಪಾಂಡವರ ಆಚಾರ್ಯರು ಎನ್ನುವಂತೆ !); ಯುದ್ಧಕ್ಕೆ ಮೊದಲು ಧರ್ಮರಾಯನಿಗೆ ಜಯವಾಗಲಿ ಎಂದು ಆಶೀರ್ವಾದ ಮಾಡಿದ ಭೀಷ್ಮಾಚಾರ್ಯ! ; ‘ಭೀಷ್ಮ ಯುದ್ಧಭೂಮಿಯಲ್ಲಿ ಇರುವ ತನಕ ತಾನು ಹೋರಾಟ ಮಾಡುವುದಿಲ್ಲ’ ಎಂದು ಶಪತಮಾಡಿ ಕುಳಿತ ಕರ್ಣ; ವೇದ ಪಾರಾಂಗತ ಆಚಾರ್ಯ ಕೃಪಾ; ವಿಕ್ಷಿಪ್ತ ಮನಸ್ಸಿನ ಅಶ್ವತ್ಥಾಮ; ದ್ರೌಪದಿಯ ಮಾನಭಂಗವನ್ನು ಖಂಡಿಸಿ ಅದರಿಂದ ಲಾಭ ಪಡೆಯಲೆತ್ನಿಸಿದ ವಿಕರ್ಣ; ದಾಕ್ಷಿಣ್ಯಕ್ಕಾಗಿ ಬಂದ ಭೀಷ್ಮಾಚಾರ್ಯರ ತಂದೆ-ಶಂತನುವಿನ ಅಣ್ಣನ ಮಗ-ಸೋಮದತ್ತನ ಮಗ ಭೂರಿಶ್ರವ! ಈ ರೀತಿ ತನ್ನ ಕಡೆಯ ಏಳು ಮಂದಿ ವೀರರ ಹೆಸರನ್ನು ಕುಹಕವಾಗಿ ದುರ್ಯೋಧನ ಭೀಷ್ಮಾಚಾರ್ಯರಿಗೆ ಕೇಳಿಸುವಂತೆ ದ್ರೋಣಾಚಾರ್ಯರಲ್ಲಿ ಹೇಳುತ್ತಾನೆ.

ಇಲ್ಲಿ ನಾವು ವಿವರವಾಗಿ ನೋಡಿದರೆ ಕೌರವನ ಕಡೆಯಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಮುನ್ನೆಡೆಸಬಲ್ಲ ವೀರರಿದ್ದರು. ಆತನ ತೊಬತ್ತೊಂಬತ್ತು ಮಂದಿ ತಮ್ಮಂದಿರರಿದ್ದರು. ಶಲ್ಯ ಭಗದತ್ತರಂತಹ ವೀರಾದಿವೀರರು ದುರ್ಯೋಧನನ ಕಡೆಗಿದ್ದರು. ಆದರೆ ಪಾಂಡವರ ಸೈನ್ಯವನ್ನು ನೋಡಿ ಭಯಗೊಂಡು, ಇದನ್ನೆಲ್ಲವನ್ನು ಮರೆತ ದುರ್ಯೋಧನ, ತನ್ನ ಕಡೆ ಇರುವ ಮಹಾ ವೀರರ ಬಗೆಗೆ ಕೇವಲವಾಗಿ ಮಾತನಾಡುತ್ತಾನೆ! ಇಲ್ಲಿ ಮಾನಸಿಕವಾಗಿ ದುರ್ಯೋಧನ ಎಷ್ಟೊಂದು ವಿಚಲಿತನಾಗಿದ್ದ ಎನ್ನುವುದು ನಮಗೆ ಸ್ಪಷ್ಟವಾಗಿ ಕಾಣುತ್ತದೆ. ಯುದ್ಧ ಪರಿಣಾಮದ ಬಗ್ಗೆ ಯೋಚಿಸುತ್ತ, ಆತ ತನ್ನ ಕರ್ತವ್ಯವನ್ನೇ ಮರೆತಿದ್ದ!



16/05/2022

ಕುಂದಾಪುರದ ಗಣಪನ ಮಹಿಮೆ ಅಪಾರ

ಗುಡ್ಡಟ್ಟು ಗಣಪ: ಗುಹೆಯೊಳಗಿನ ಜಲಾದಿವಾಸ ಗಣಪ
ಕುಂದಾಪುರದಿಂದ ಶಿವಮೊಗ್ಗ ಮಾರ್ಗದಲ್ಲಿನ ಯಡಾಡಿ-ಮತ್ಯಾಡಿ ಗ್ರಾಮದಲ್ಲಿ ತೀರಾ ಅಪರೂಪದ ಒಂದು ದೇವಾಲಯ ಕಾಣಸಿಗುತ್ತದೆ. ಕಾಡು ಮೇಡು ಹಾಗೂ ಹಸಿರು ಬಯಲಿನ ಮದ್ಯ ಬೃಹತ್ ಬಂಡೆಯ ನಡುವೆಯೇ ಗುಡ್ಡಟ್ಟು ವಿನಾಯಕನ ಆವಾಸಸ್ಥಾನ. ಗುಹೆಯ ಬಂಡೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ ದಕ್ಷಿಣಕ್ಕೆ ಮುಖಮಾಡಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಗಣಪನ ವಿಗ್ರಹವೇ ಇಲ್ಲಿಯ ಆರಾಧ್ಯ ದೇವ. ಬಹಳಷ್ಟು ಆಕಾರ ಹೊಂದಿರುವ ಶ್ರೀ ದೇವರ ಮೂಲ ಬಿಂಬವು ವರ್ಷದ ಎಲ್ಲಾ
ಸಂದರ್ಭದಲ್ಲಿಯೂ ನೀರಿನಲ್ಲಿಯೇ ಮುಳುಗಿರುವುದು ಇಲ್ಲಿನ ವಿಶೇಷ, ನಿಸರ್ಗ ಪ್ರಿಯರಿಗಂತೂ ಈ ಕ್ಷೇತ್ರ ರಮಣೀಯ. ರಾಜ್ಯಾದ್ಯಾಂತ ಪ್ರವಾಸಿಗರು ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ.

ಕ್ಷೇತ್ರ ಪುರಾಣ:

ಇಂದೊಂದು ಪುರಾಣ ಪ್ರಸಿದ್ದವಾದ ಕ್ಷೇತ್ರ ಎಂಬುವುದು ನಿಸ್ಸಂದೇಹ. ತ್ರಿಪುರಾಸುರನ ಸಂಹಾರ ಕಾಲದಲ್ಲಿ ಈಶ್ವರನು ಯುದ್ದಕ್ಕೆ ಹೋಗುವಾಗ ಪ್ರಮಾದವಶಾತ್ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ, ಆದರೆ ಜಯಲಭಿಸದೇ ಪರದಾಡುತ್ತಿರುವಾಗ ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತು ಪರಶಿವನು ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ ಆದರೆ ಯಾವ ಅಸ್ತ್ರವು ಗಣಪತಿಯನ್ನು ಏನೂ ಮಾಡಲು ಸಾದ್ಯವಾಗಲಿಲ್ಲ.ಅದೇ ರೀತಿಯಲ್ಲಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾದ್ಯವಾಗಿಲ್ಲ, ಈ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೋಯ್ದು ಮಧು ಸಾಗರದಲ್ಲಿ ಕೆಡೆಯುತ್ತದೆ, ಮಧು ಅರ್ಥಾತ್ ಜೇನು, ತುಪ್ಪ ಗಣಪತಿಗೆ ಅತಿ ಪ್ರಿಯವಾದ ವಸ್ತುವಾದ ಕಾರಣ ಯಥೇಚ್ಚ ಮಧುಪಾನ ಮಾಡಿದ ಗಣಪತಿಯ ವೃತನಾಗಿ ತನ್ನನ್ನು ಇಲ್ಲಿಗೆ ತಂದು ಹಾಕಿದವರ ಕಾರ್ಯ ಜಯವಾಗಲೆಂದು ವರಪ್ರಸಾದ ಮಾಡುತ್ತಾನೆ. ಇದರ ಪರಿಣಾಮ ತ್ರಿಪುರಾಸುರನ ಸಂಹಾರವಾಗಿ ಶಿವನಿಗೆ ಜಯ ಲಭಿಸುತ್ತದೆ. ಆದರೆ ಅತಿಯಾದ ಸಿಹಿ/ಮಧು ಸೇವನೆಯಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿ ಪ್ರಾರಂಭವಾಗುವುದು ಸ್ವಾಭಾವಿಕವಾದ ಕಾರಣದಿಂದಾಗಿ ಗಣಪತಿ ಮಧುಸಾಗರದಲ್ಲಿ ಉಷ್ಣಾಧಿಕದಿಂದ ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಶಿವನು ಗಣಪತಿಯ ಉರಿ ಶಮನಕ್ಕಾಗಿ ನರಸಿಂಹ ತೀರ್ಥದಲ್ಲಿ ಜಲಾಧಿವಾಸವಾಗಿರು ಎಂದು ಈ ಸ್ಥಾನವನ್ನು ಗಣಪತಿಗೆ ಅನುಗ್ರಹಿಸುತ್ತಾನೆ, ಅಂತೆಯೇ ಇಲ್ಲಿ ಹರಿಯುವ ವಾರಾಹಿ ಉಪ ನದಿ ನರಸಿಂಹ ತೀರ್ಥ ಎಂಬ ನದಿಯ ಪಕ್ಕದಲ್ಲಿ ಇರುವ ಬಂಡೆಯ ಮಡುವಿನಲ್ಲಿ ಜಲಾದಿವಾಸವಾಗಿ ನೆಲೆಸಿ ಗಣಪತಿಯು ಭಕ್ತರನ್ನು ಉದ್ದರಿಸುತ್ತಿದ್ದಾನೆ ಎನ್ನುವುದು ನಂಬಿಕೆ.

ಆಯರ್ ಕೊಡ ಸೇವೆ:

ಇಲ್ಲಿಯ ವಿಶೇಷ ಸೇವೆ ಇದಾಗಿದ್ದು, ಗುಹೆಯೊಳಗಿನ ನೀರನ್ನು ತಾಮ್ರದ ಕೈಬಟ್ಟಲು ಉಪಯೋಗಿಸಿ ಪೂರ್ತಿ ಖಾಲಿ ಮಾಡಲಾಗುತ್ತದೆ ನಂತರ ನಂತರ ದೇವರಿಗೆ ತೈಲಾಭ್ಯಂಜನ ಮಾಡಿಸಿ ರುದ್ರಾಭಿಷೇಕ ಮಾಡಲಾಗುತ್ತದೆ. ಅಭಿಷೇಕದ ನೀರನ್ನು ಹೊರತೆಗೆದು ಭಕ್ತಾಭಿಮಾನಿಗಳಿಗೆ ಶ್ರೀ ದೇವರ ಮೂಲ ಬಿಂಬ ಪ್ರಸಾದ ನೀಡಲಾಗುವುದು. ಪುನಃ ಮೂಲ ಬಿಂಬಕ್ಕೆ ಆಲಂಕಾರ ಪೂಜೆ ನೈವೆದ್ಯ ನೆರವೇರಿಸಿ ಪವಮಾನ ಮಂತ್ರ ಪಠಿಸುತ್ತಾ ಗುಹೆಯೊಳಗೆ ತುಂಬಿ ಹರಿವಷ್ಟು ಶುದ್ದ ಜಲ ಅಭಿಷೇಕ ಮಾಡಿ ಪೂಜೆ ಮಾಡಲಾಗುತ್ತದೆ.
ಹೀಗೆ ಹಳೆ ನೀರನ್ನು ತೆಗೆದು ಹೊಸ ನೀರಿನ ಅಭಿಷೇಕ, ೨ ಭಾರಿ ರುದ್ರಾಭಿಷೇಕ, ಒಮ್ಮೆ ಪವಮಾನ ಅಭಿಷೇಕ, ನಂತರ 1000 ಸಾವಿರ ಕೊಡ ಜಲ ಅಭಿಷೇಕ ಮಾಡುವ ಈ ಸೇವೆಗೆ ಆಯರ್ ಕೊಡ ಎಂದು ಹೆಸರು.

ಸಂತಾನ ಪ್ರಾಪ್ತಿ, ಶೀಘ್ರ ವಿವಾಹ, ಹಾಗೂ ಉತ್ತಮ ಆರೋಗ್ಯ ಸಂಪತ್ತಿಗಾಗಿ ಹಿಂದೆ ದಿನಕ್ಕೆ ಒಮ್ಮೆ ಮಾತ್ರ ಸೇವೆ ನಡೆಯುತ್ತಿತ್ತು ಕ್ರಮೇಣ ಬೇಡಿಕೆ ಜಾಸ್ತಿಯಾಗಿ 2007 ರಲ್ಲಿ ( ಬೆಳಿಗ್ಗೆ 7 ರಿಂದ 10.10 ರಿಂದ ಅಪರಾಹ್ನ 1 ಗಂಟೆ ತನಕ) ದಿನವೊಂದರ ಎರಡು ಸೇವೆಗಾಗಿ ಬ್ರಾಹ್ಮಣ ಕುಟುಂಬಗಳು ತೊಡಗಿಸಿಕೊಂಡಿದ್ದಾರೆ, ಇದೀಗ ಆಯರ್ ಕೊಡ ಸೇವೆ 5-6 ವರ್ಷದವರೆಗೂ ಬುಕ್ಕಿಂಗ್ ಆಗಿರುತ್ತದೆ.

ಮಾರ್ಗ ಸೂಚಿ: ಉಡುಪಿಯಿಂದ- ಬ್ರಹ್ಮಾವರ-ಬಾರ್ಕೂರು- ಶಿರಿಯಾರ- ಗುಡ್ಡಟ್ಟು-28 ಕಿಲೋ ಮೀಟರ್, ಕುಂದಾಪುರದಿಂದ-ಶಿವಮೊಗ್ಗ ಮಾರ್ಗವಾಗಿ- ಕೋಟೇಶ್ವರ-ಗುಡ್ಡಟ್ಟು-18 ಕಿಲೋ ಮೀಟರ್, ಶಿವಮೊಗ್ಗ_ ಹೊಸಂಗಡಿ-ಸಿದ್ದಾಪುರ- ಶಂಕರನಾರಾಯಣ-ಗುಡ್ಡಟ್ಟು-147 ಕಿಲೋ ಮೀಟರ್.

ಇತಿಹಾಸ: ಗರ್ಭ ಗುಡಿಯು ಸಾದಾರಣ 800 ವರ್ಷಗಳ ಹಳೆಯದು ಎಂದು ಇಲ್ಲಿಗೆ ಭೇಟಿ ನೀಡಿದ ಪುರಾತತ್ವ ಸಂಶೋಧಕರಾದ ಗುರುರಾಜ ಭಟ್ಟ್ ಇವರ ಅಭಿಪ್ರಾಯವಾಗಿದೆ. 1997 ರಲ್ಲಿ ನೂತನ ಗರ್ಭಗುಡಿ, ತೀರ್ಥ ಮಂಟಪ, ಹೆಬ್ಬಾಗಿಲು ರಚನೆಯಾಗಿದೆ.

13/05/2022

2030ಕ್ಕೆ ಭಾರತ #ಇಸ್ಲಾಂ ದೇಶವಾಗುವುದನ್ನು ಯಾರೂ ತಪ್ಪಿಸಲಾಗದೆ.!

"ದಿ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಡೆಮೋಗ್ರಫಿಕ್ ರಿಸರ್ಚ" ಎಂಬ ಅಮೇರಿಕಾದ ಒಂದು ಸಂಸ್ಥೆ, ಭಾರತದ ಭವಿಷ್ಯ ಎನಾಗಬಹುದು? ಎಂಬುದನ್ನು ಅತ್ಯಂತ ವೈಜ್ಞಾನಿಕವಾಗಿ ತೋರಿಸಿಕೊಟ್ಟಿದೆ. ಈ ಸಂಸ್ಥೆ ಭಾರತವು 2011ರಲ್ಲಿ ಸಂಪೂರ್ಣವಾಗಿ ಇಸ್ಲಾಂ ದೇಶವಾಗುತ್ತದೆ, ಎಂಬುದನ್ನು ಸಾರುತ್ತದೆ. ಈ ಸಂಸ್ಥೆ ಇದಕ್ಕೆ ನೀಡಿದ ಆಧಾರ ಜನಸಂಖ್ಯೆ ಈ ಸಂಸ್ಥೆ ನೀಡಿದ ಆಧಾರ ಕನ್ನಡಿಯಷ್ಟು ಸ್ಪಷ್ಟವಾಗಿದ್ದು, ಮುಸ್ಲಿಮರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿ ಕೊಳ್ಳುವ ಮೂಲಕವೇ ಸಂಪೂರ್ಣ ಭಾರತವನ್ನು ನುಂಗಿಹಾಕುತ್ತಾರೆಂಬುದನ್ನು ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ ತಿಳಿಸಿದೆ. ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಏರುವ ಪ್ರಮಾಣದ ಆಧಾರದ ಮೇಲೆ ಈ ಸಂಸ್ಥೆ ಈ ಕೆಳಗಿನ ಅಂಕಿ ಅಂಶಗಳನ್ನು ನೀಡಿದೆ.

ಸಂಸ್ಥೆ ಈ ಕೆಳಗಿನ ಅಂಕಿ ಅಂಶಗಳನ್ನು ನೀಡಿದೆ.

ಇಸವಿ ಹಿಂದೂ ಜನಸಂಖ್ಯೆ ಮುಸ್ಲಿಂಜನಸಂಖ್ಯೆ

1948. 84.2% 6%

1951. 84.1%. 9.8%

2011. 73.2%. 22.6%

2017. 68.6%. 27.2%

2021. 65.7%. 32.8%

2031. 60.4%. 38.1%

2037. 55%. 43.6%

2040. 30.5%. 66.9%

2041. 11.2%. 84.5%

ಈ ಆಧಾರದ ಮೇಲೆ, ಭಾರತದಲ್ಲಿ 2050ರ ವೇಳೆಗೆ ಒಬ್ಬ ಹಿಂದುವೂ ಉಳಿಯುವುದಿಲ್ಲ. ಆದರೆ ಈ ಸಂಸ್ಥೆ ನೀಡಿರುವುದು ಕೇವಲ ಜನಸಂಖ್ಯೆಯ ಆಧಾರ ಇತಿಹಾಸವನ್ನು ನೋಡಿದಾಗ ಯಾವ ದೇಶದಲ್ಲಿ ಮುಸ್ಲಿಮರು 35% ಇರುತ್ತಾರೆ ಆ ದೇಶ ಕೇವಲ 20 ವರ್ಷಗಳಲ್ಲಿ ಸಂಪೂರ್ಣವಾಗಿ ಇಸ್ಲಾಂ ದೇಶವಾಗಿ ಮಾರ್ಪಡುತ್ತದೆ. ಈ ಮೇಲಿನ ಅಂಕಿ ಅಂಶದ ಪ್ರಕಾರ 2031ಕ್ಕೆ ಮುಸ್ಲಿಮರು 38.1% ಭಾರತದಲ್ಲಿ ಇರುತ್ತಾರೆ. ಇಷ್ಟು ಮುಸ್ಲಿಮರು ಭಾರತದಲ್ಲಿ ಇದ್ದರೆ, ಹಿಂದೂ ಮತ್ತು ಇತರ ಧರ್ಮೀಯರ ನರಸಂಹಾರ ಪ್ರಾರಂಭವಾಗುತ್ತದೆ. ಇದಕ್ಕೆ ಇರಾನ್, ಇರಾಕ್, ಪಾಕಿಸ್ಥಾನ್, ಬಾಂಗ್ಲಾದೇಶಗಳಲ್ಲಿ ನಡೆದ ಹಿಂದೂ ನರಸಂಹಾರಗಳು ಸಾಕ್ಷಿಯಾಗಿವೆ. ಇನ್ನು ಭಾರತದಲ್ಲಿ

ಕಾಶ್ಮೀರ, ಪಶ್ಚಿಮ ಬಂಗಾಳ, ಕೇರಳಗಳು ಪ್ರತ್ಯಕ್ಷ ಸಾಕ್ಷಿಯಾಗಿ ಮಾರ್ಪಡುತ್ತಿವೆ. ನಾವು ಹೇಗೇ ವಿಚಾರಮಾಡಿದರೂ ಈ ಜನಸಂಖ್ಯಾ ಪಟ್ಟಿಯ ಆಧಾರದ ಮೇಲೆ 2030ರ ವೇಳೆಗೆ ಭಾರತದ ಪ್ರಧಾನಿ ಒಬ್ಬ ಮುಸ್ಲಿಂ ಆಗುತ್ತಾನೆ. ಅಂದರೆ 2030ರ ನಂತರ ಭಾರದಲ್ಲಿ ಹಿಂದೂಗಳ ಹತ್ಯೆ, ಮತಾಂತರಗಳನ್ನು ತಡೆಯುವ ಯಾವುದೇ ಸರ್ಕಾರ ಅಥವಾ ಸಂವಿಧಾನ ಇರುವುದಿಲ್ಲ..!

ಮಲಗಿ ನಿದ್ರಿಸುತ್ತಿರುವ ಓ ಹಿಂದೂವೆ..! ನೀನು ಮಲಗಿದಲ್ಲಿಯೇ ಒಂದು ಹೊಂಡವನ್ನು ತೆಗೆಯಲು ಪ್ರಾರಂಭಿಸು, ಜಿಹಾದಿಗಳ ಕೈಯ್ಯಲ್ಲಿ ಸಿಕ್ಕು ಚಿತ್ರಹಿಂಸೆಯಿಂದ ಸಾಯುವುದಕ್ಕಿಂತ, ಹೊಂಡದಲ್ಲಿ ಮಲಗಿ ಮಣ್ಣನ್ನು ಮುಚ್ಚಿಕೊ...! ಅನಾಯಾಸವಾದ ಮರಣದಾದರೂ ನಿನಗೆ ದೊರೆಯಲಿ.. !

13/05/2022

"Modi@20" ಪುಸ್ತಕ ಬಿಡುಗಡೆ.. ಕನಸು ನನಸಾಗಲು ಸಾಧ್ಯವೆಂದು ತೋರಿಸಿದ ನಾಯಕ Narendra Modi :- M Venkaiah Naidu

ಗುಜರಾತ್​ ಸಿಎಂ ಆಗಿದ್ದ ಅವಧಿಯಿಂದ ಹಿಡಿದು ಭಾರತದ ಪ್ರಧಾನಿ ಆಗುವವರೆಗಿನ ಸುಮಾರು 20 ವರ್ಷಗಳ ರಾಜಕೀಯ ಜೀವನದ ಮಾಹಿತಿ ಬಿಚ್ಚಿಡುವ ಮೋದಿ@20 ಪುಸ್ತುಕ ಇಂದು ಬಿಡುಗಡೆಯಾಗಿದೆ..

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕನಸುಗಳು ನಿಜವಾಗಿ ನನಸಾಗಬಹುದು ಎಂಬುದನ್ನ ಜಗತ್ತಿಗೆ ತೋರಿಸಿಕೊಟ್ಟ ನಾಯಕ ನರೇಂದ್ರ ಮೋದಿ ಎಂದರು.

ಈ ಪುಸ್ತಕದಲ್ಲಿ ಪ್ರಕಟಗೊಂಡಿರುವ ಕಠಿಣ ವಿಶ್ಲೇಷಣೆ ಮತ್ತು ಸೂಕ್ಷ ವಿಚಾರಗಳ ಬಗ್ಗೆ ಉಪರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಲೇಖಕರು ಅಪ್ರತಿಮ ನಾಯಕನ 20 ವರ್ಷಗಳ ಅದ್ಭುತ ಪ್ರಯಾಣದ ಮಾಹಿತಿ ಆಕರ್ಷಕವಾಗಿ ತೆರೆದಿಟ್ಟಿದ್ದಾರೆ ಎಂದರು.

ಈ ಪುಸ್ತಕ ಅಪರೂಪದ ಸಂಕಲನವಾಗಿದ್ದು, ಓದುಗರಿಗೆ ಆಧುನಿಕ ಭಾರತದ ಅತ್ಯಂತ ಜನಪ್ರಿಯ ಮತ್ತು ಅಪ್ರತಿಮ ನಾಯಕನ ಮಾಹಿತಿ ನೀಡುತ್ತದೆ. ಸ್ವಾತಂತ್ರ್ಯದ ನಂತರ ಜನಸಿದ ಮೊದಲ ಪ್ರಧಾನಿ ನರೇಂದ್ರಭಾಯಿ ದಾಮೋದರದಾಸ್ ಮೋದಿ ಅವರ ಕಳೆದ 20 ವರ್ಷಗಳ ಪೈಕಿ 13 ವರ್ಷಗಳ ಕಾಲ ಗುಜರಾತ್​ ಸಿಎಂ ಹಾಗೂ ಉಳಿದ ಎಂಟು ವರ್ಷ ದೇಶದ ಪ್ರಧಾನಿಯಾಗಿ ಜಾರಿಗೆ ತಂದಿರುವ ಅನೇಕ ಯೋಜನೆಗಳ ಮಾಹಿತಿ ಸಹ ಈ ಪುಸ್ತಕದಲ್ಲಿದೆ ಎಂದರು.

ಪುಸ್ತಕದಲ್ಲಿ ಏನಿದೆ?: ಮೋದಿ@20 ಪುಸ್ತಕದಲ್ಲಿ ಪ್ರಧಾನಿ ಮೋದಿ ಗುಜರಾತ್​ ಸಿಎಂ ಆಗಿದ್ದ ಅವಧಿಯಿಂದ ಹಿಡಿದು ಭಾರತದ ಪ್ರಧಾನಿ ಆಗುವವರೆಗೆ ಅಂದರೆ ಸುಮಾರು 20 ವರ್ಷಗಳ ರಾಜಕೀಯ ಜೀವನದ ವಿವರಗಳಿವೆ. 2014ರಿಂದ 8ವರ್ಷಗಳ ಕಾಲ ದೇಶವನ್ನ ಮುನ್ನಡೆಸಿರುವ ಬಗ್ಗೆ ಕೆಲವೊಂದು ಮಾಹಿತಿ ಪ್ರಕಟಗೊಂಡಿವೆ. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಮಂತ್ರಿ ಎಸ್‌ ಜೈಶಂಕರ್​ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

@20

11/05/2022

ಲವ್-ಜಿಹಾದ್ : ಒಂದು ಜಾಗತಿಕ ಷಡ್ಯಂತ್ರ !

‘ಇಸ್ಲಾಮ್‌ನಲ್ಲಿ ‘ಜಿಹಾದ್’ ಶಬ್ದವನ್ನು ಪವಿತ್ರವೆಂದು ತಿಳಿಯುತ್ತಾರೆ; ಆದರೆ ಪ್ರಸ್ತುತ ಜಗತ್ತಿನಾದ್ಯಂತ ಜಿಹಾದ್‌ನ ಹೆಸರಿನಲ್ಲಿ ಆಗುತ್ತಿರುವ ಭಯೋತ್ಪಾದನೆ, ನಿರಪರಾಧ ನಾಗರಿಕರ ಹತ್ಯೆ ಮತ್ತು ಆರ್ಥಿಕ ಇವೆಲ್ಲವನ್ನು ನೋಡಿದಾಗ ಜಿಹಾದ್ ಶಬ್ದದ ಬಗ್ಗೆಯೇ ಸಂದೇಹ ಮೂಡುತ್ತದೆ. ಭಯೋತ್ಪಾದಕರ ಜಿಹಾದ್ ಸ್ಪಷ್ಟವಾಗಿ ಕಾಣಿಸುತ್ತದೆ. ಅವರೊಂದಿಗೆ ಹೋರಾಡಲು ನಮ್ಮ ಸೈನ್ಯ ಮತ್ತು ಸರಕಾರವು ಸಕ್ಷಮವಿದೆ; ಆದರೆ ಪ್ರೇಮದಂತಹ ಶುದ್ಧ ಭಾವನೆಯನ್ನು ಬಳಸಿ ಲವ್ ಜಿಹಾದ್ ಮಾಡಿದರೆ ಅದರ ವಾಸ್ತವಿಕತೆಯನ್ನು ತಿಳಿದುಕೊಳ್ಳಲು ಮುಗ್ಧಸ್ವಭಾವದ ಹಿಂದೂ ಸಮಾಜಕ್ಕೆ ಕಠಿಣವಾಗುತ್ತದೆ. ಒಂದು ವೇಳೆ ‘ಅವರ ಪ್ರೀತಿಯು ನಿಜವಾಗಿದೆ’, ಎಂದು ಒಪ್ಪಿಕೊಂಡರೂ, ಹಿಂದೂ ಹೆಣ್ಣುಮಕ್ಕಳನ್ನು ಪರಿಚಯಿಸಿಕೊಳ್ಳುವಾಗ ಹಿಂದೂ ಹೆಸರು ಹೇಳುವುದು, ಕೈಯಲ್ಲಿ ಕೆಂಪು ದಾರವನ್ನು ಕಟ್ಟಿಕೊಳ್ಳುವುದು ಮುಂತಾದ ಕೃತಿಗಳು ಏಕೆ ಬೇಕು ? ಅವರಿಗೆ ತಮ್ಮ ಇಸ್ಲಾಮ್ ಧರ್ಮದ ಮೇಲೆ ವಿಶ್ವಾಸವಿಲ್ಲವೇನು ? ಇನ್ನು ಮುಂದಿನ ಹಂತದಲ್ಲಿ ಹಿಂದೂ ಯುವತಿಯರಿಗೇ ಇಸ್ಲಾಮ್ ಸ್ವೀಕರಿಸಲು ಏಕೆ ಒತ್ತಾಯ ಮಾಡಲಾಗುತ್ತದೆ ? ಯಾವುದೇ ಮುಸಲ್ಮಾನ ಯುವಕನು ತನ್ನ ಪ್ರೀತಿಗಾಗಿ ಹಿಂದೂ ಧರ್ಮವನ್ನು ಏಕೆ ಸ್ವೀಕರಿಸುವುದಿಲ್ಲ ?

೧. ಹಿಂದೂ ಸಹೋದರಿಯರು ಲವ್ ಜಿಹಾದ್‌ಗೆ ಬಲಿಯಾಗುವುದರ ಕಾರಣಗಳು
ಜಗತ್ತಿನಲ್ಲಿ ಇಸ್ಲಾಮಿ ರಾಜ್ಯವನ್ನು ತರುವುದು ಇಸ್ಲಾಮ್‌ನ ಕನಸಾಗಿದೆ ! ಅಂದರೆ ಸಂಪೂರ್ಣ ಜಗತ್ತನ್ನು ‘ದಾರ್-ಉಲ್ ಇಸ್ಲಾಮ್’ ಮಾಡುವುದು ! ಇದಕ್ಕಾಗಿ ಜಿಹಾದ್‌ನ ಯಾವ ಹಂತಕ್ಕೆ ಬೇಕಾದರೂ ಹೋಗಿ ಏನೂ ಬೇಕಾದರೂ ಮಾಡುವ ಸಿದ್ಧತೆ ಅವರಲ್ಲಿದೆ ಇದನ್ನೆಲ್ಲ ಮಾಡಿದರೆ ಸ್ವರ್ಗದ ಅಪ್ಸರೆಯರು ಸಿಗುತ್ತಾರೆ ಎಂಬ ಕನಸನ್ನೂ ಅವರಿಗೆ ಮೌಲ್ವಿಗಳು ತೋರಿಸುತ್ತಾರೆ. ಇವುಗಳಲ್ಲಿ ಲವ್ ಜಿಹಾದ್ ಅತ್ಯಂತ ಸುಲಭ ಮಾರ್ಗವಾಗಿದೆ. ಹಿಂದೂ ಸಹೋದರಿಯರನ್ನು ಯುವವಯಸ್ಸಿನಲ್ಲಿ ಪ್ರೇಮಜಾಲದಲ್ಲಿ ಸಿಲುಕಿಸಲು ಕಷ್ಟವಿಲ್ಲ; ಏಕೆಂದರೆ ಅವರ ತಾಯಿ-ತಂದೆಯರು ಮೊದಲೇ ಧರ್ಮನಿರಪೇಕ್ಷರಾಗಿರುತ್ತಾರೆ. ಹೆತ್ತವರೇ ‘ಗಂಗಾ-ಜಮುನಾ ತಹಜೀಬ್’ ಮತ್ತು ‘ಸರ್ವಧರ್ಮ ಸಮಭಾವ’ ಎಂಬ ಸುಳ್ಳು ಸಂಕಲ್ಪನೆಯನ್ನು ಮನೆಯಲ್ಲಿ ಹೇಳಿರುತ್ತಾರೆ.

ಹಿಂದೂಗಳ ಮನೆಗಳಲ್ಲಿ ಧರ್ಮಾಚರಣೆಗಳೆಲ್ಲ ಮೂಲೆಗುಂಪಾಗಿದೆ. ಈಗ ನಾವು ಪಾಶ್ಚಾತ್ಯ ಪ್ರಗತಿಪರರ ಪರಂಪರೆಯ ಗುಲಾಮರಾಗಿದ್ದೇವೆ. ಹುಟ್ಟುಹಬ್ಬದಂದು ಕೇಕ್ ಕತ್ತರಿಸುವುದು, ಹೊಸ ವರ್ಷವನ್ನು ಡಿಸೆಂಬರ್ ೩೧ ರಂದು ರಾತ್ರಿ ಆಚರಿಸುವುದು ಮುಂತಾದ ಕ್ರೈಸ್ತ ಪದ್ಧತಿಗಳ ಕೃತಿಗಳನ್ನ ಮಾಡುವುದು, ಹಿಂದೂಗಳಿಗೆ ಅಯೋಗ್ಯವೆನಿಸುವುದಿಲ್ಲ. ಅಷ್ಟು ಮಾತ್ರವಲ್ಲದೇ ನಾವು ಇಸ್ಲಾಮ್‌ನ ನಿಜವಾದ ಇತಿಹಾಸದಿಂದ ಅಪರಿಚಿತರಾಗಿದ್ದೇವೆ. ಆದ್ದರಿಂದ ಹಿಂದೂಗಳು ಇದೇ ಧರ್ಮನಿರಪೇಕ್ಷ ವಿಚಾರಸರಣಿಗಳಿಗನುಸಾರ ವಿಚಾರ ಮಾಡುತ್ತಾರೆ ಮತ್ತು ಮೋಸ ಹೋಗುತ್ತಾರೆ. ಇದರಲ್ಲಿ ಹಿಂದಿ ಸಿನೆಮಾ ಸೃಷ್ಟಿಯದ್ದು ಸಹ ದೊಡ್ಡ ಪ್ರಭಾವವಿದೆ. ಎಷ್ಟು ಜನ ‘ಖಾನ್’ ನಟರಿದ್ದಾರೆಯೋ, ಅವರೆಲ್ಲರ ಪತ್ನಿಯರು ಹಿಂದೂಗಳಾಗದ್ದಾರೆ. ಇದರಿಂದಾಗಿಯೂ ಸಾಮಾನ್ಯ ಹಿಂದೂ ಕುಟುಂಬಗಳ ಹೆಣ್ಣುಮಕ್ಕಳು ಮೋಸ ಹೋಗುತ್ತಾರೆ. ಹಿಂದೂ ಸಹೋದರಿಯರನ್ನು ಎಚ್ಚರಿಸಿದಾಗ ಅವರು, ‘ನನ್ನ ಪ್ರಿಯಕರನು ಎಲ್ಲ ಮುಸಲ್ಮಾನರಂತೆ ಅಲ್ಲ ಒಳ್ಳೆಯವನಿದ್ದಾನೆ’ ಎಂದು ಹೇಳುತ್ತಾರೆ; ಆದರೆ ಕೆಲವು ತಿಂಗಳುಗಳಲ್ಲಿಯೇ ಅವರ ನಿಜವಾದ ಪರಿಚಯ ಬೆಳಕಿಗೆ ಬರುತ್ತದೆ ಮತ್ತು ಬಡಪಾಯಿ ದುಃಖಿಯಾಗುತ್ತಾಳೆ. ಅದರ ನಂತರ ಅವರಿಗೆ ಜೀವನದಲ್ಲಿ ಪಶ್ಚಾತ್ತಾಪಪಡುವ ಹೊರತು ಬೇರೆ ಯಾವುದೇ ಪರ್ಯಾಯ ಉಳಿಯುವುದಿಲ್ಲ.

೨. ಲವ್ ಜಿಹಾದ್‌ನ ಹಿಂದಿನ ಇನ್ನೊಂದು ಕಾರಣ – ಅನುವಂಶಿಕ ರೋಗಗಳಿಂದ ಮುಸಲ್ಮಾನರ ಮಕ್ಕಳನ್ನು ಕಾಪಾಡುವುದು
ಲವ್ ಜಿಹಾದ್‌ನ ವಿವಿಧ ಕಾರಣಗಳ ಬಗ್ಗೆ ಚರ್ಚೆಯಾಗುತ್ತದೆ.ಆದರೆ ಅದರಲ್ಲಿ ಚರ್ಚೆಗೆ ಬರದಿರುವ, ಆದರೆ ಮಹತ್ವದ ಒಂದು ಕಾರಣವೆಂದರೆ, ‘ಕ್ಯಾನ್ಸೆಂಗ್ಯುನಿಯಸ್ ನಿಕಾಹ’ದಿಂದಾಗಿ (‘ಕುಟುಂಬದ ವ್ಯಕ್ತಿಗಳೊಂದಿಗಿನ ವಿವಾಹ’ದಿಂದಾಗಿ) ಮುಸಲ್ಮಾನ ಮಕ್ಕಳಲ್ಲಾಗುವ ಅನುವಂಶಿಕ ರೋಗಗಳಿಂದ ಅವರನ್ನು ಕಾಪಾಡುವುದು. ‘ದಾರ-ಉಲ್-ಇಸ್ಲಾಮ್’ನ ಕನಸನ್ನು ಸಾಕಾರಗೊಳಿಸಲು ಮುಸಲ್ಮಾನರಿಗೆ ತಮ್ಮ ಜನಸಂಖ್ಯೆಯನ್ನು ಶೀಘ್ರಗತಿಯಲ್ಲಿ ಹೆಚ್ಚಿಸಬೇಕಾಗಿದೆ. ಮುಸಲ್ಮಾನ ಕುಟುಂಬಗಳಲ್ಲಿ ‘ಕಾನ್ಸೆಂಗ್ಯುನಿಯಸ್ ನಿಕಾಹ್’ ಅಂದರೆ ಚಿಕ್ಕಪ್ಪ/ದೊಡ್ಡಪ್ಪ ಮತ್ತು ತಾಯಿಯ ತಂಗಿ/ಅಕ್ಕನ ಮಗಳೊಂದಿಗೆ ವಿವಾಹ ಮಾಡಿಕೊಳ್ಳುವ ರೂಢಿ ಆರಂಭವಾಯಿತು, ಆದರೆ ಪರಿಣಾಮಸ್ವರೂಪ ಅವರ ಮಕ್ಕಳು ಅನುವಂಶಿಕ ರೋಗಗಳಿಂದ ಪೀಡಿತರಾಗುತ್ತಿದ್ದಾರೆ.

ಬ್ರಿಟನ್‌ನಲ್ಲಿ ಒಂದು ಅಧ್ಯಯನ ಮಾಡಲಾಗಿತ್ತು. ಬ್ರ್ಯಾಡಫೋರ್ಡ್‌ನಲ್ಲಿ ಮೂಲ ಪಾಕಿಸ್ತಾನಿ ಜನರು ಬಹುಸಂಖ್ಯೆಯಲ್ಲಿರುವ ಒಂದು ಪ್ರದೇಶವಿದೆ. ಅಲ್ಲಿ ಶೇ. ೧೭ ರಷ್ಟು ಪಾಕಿಸ್ತಾನಿ ಮುಸಲ್ಮಾನರಿದ್ದಾರೆ. ಇವರಲ್ಲಿನ ಶೇ. ೭೫ ರಷ್ಟು ಮುಸಲ್ಮಾನರು ತಮ್ಮ ಸಮಾಜದಲ್ಲಿನ ಅಂದರೆ ಚಿಕ್ಕಪ್ಪ/ದೊಡ್ಡಪ್ಪನ ಮಕ್ಕಳು, ತಾಯಿಯ ತಂಗಿ/ಅಕ್ಕನ ಮಕ್ಕಳೊಂದಿಗೆ ನಿಕಾಹವನ್ನು (ವಿವಾಹವನ್ನು) ಮಾಡಿಕೊಳ್ಳುತ್ತಾರೆ. ಅಲ್ಲಿ ಅವರ ಮಕ್ಕಳಲ್ಲಿ ಅನೇಕ ಪ್ರಕಾರದ ಅನುವಂಶಿಕ ರೋಗಗಳು ಕಂಡುಬಂದಿವೆ. ತದನಂತರ ಒಟ್ಟು ಅಧ್ಯಯನದಲ್ಲಿ, ಬ್ರಿಟನ್ ನಲ್ಲಿ ಅನುವಂಶಿಕ ರೋಗಗಳಿಂದ ಪೀಡಿತ ಮಕ್ಕಳಲ್ಲಿ ಶೇ. ೧೩ ರಷ್ಟು ಮಕ್ಕಳು ಮೂಲ ಪಾಕಿಸ್ತಾನದವರಾಗಿದ್ದಾರೆ. ಅಲ್ಲಿನ ೨೦೦ ಕುಟುಂಬಗಳ ಅಭ್ಯಾಸ ಮಾಡಿದಾಗ ಅವರಲ್ಲಿ ಶೇ. ೯೭ ಕುಟುಂಬಗಳಲ್ಲಿ ಮಕ್ಕಳು ಅನುವಂಶಿಕ ರೋಗಗಳಿಂದ ಪೀಡಿತರಾಗಿರುವುದು ಕಂಡುಬಂದಿತು. ಇದೇ ರೀತಿಯ ನಿರೀಕ್ಷಣೆಯನ್ನು ಇಸ್ಲಾಮಿ ದೇಶಗಳಲ್ಲಿಯೂ ಮಾಡಲಾಯಿತು. ಅಲ್ಲಿಯೂ ಇದೇ ರೀತಿಯ ನಿಷ್ಕರ್ಷವು ಕಂಡು ಬಂದಿದೆ. ಸದ್ಯ ಮುಸಲ್ಮಾನ ಜನಸಂಖ್ಯೆಯು ಶೀಘ್ರಗತಿಯಲ್ಲಿ ಹೆಚ್ಚಾಗುತ್ತಿದೆ; ಆದರೆ ಅವರ ಮಕ್ಕಳು ಅನುವಂಶಿಕ ರೋಗಗಳಿಂದ ಪೀಡಿತರಾಗುತ್ತಿದ್ದಾರೆ. ಆದ್ದರಿಂದ ಅವರ ‘ಧ್ಯೇಯ’ ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಭಾರತದಲ್ಲಿ ಹಿಂದೂ ಋಷಿ-ಮುನಿಗಳು ಮೊದಲೇ ಒಂದು ಗೋತ್ರದವರು ಮತ್ತು ಒಂದು ಕುಟುಂಬದವರ ನಡುವೆ ವಿವಾಹ ವರ್ಜ್ಯವೆಂದು ಹೇಳಿದ್ದಾರೆ. ಆದ್ದರಿಂದ ಹಿಂದೂ ಮಕ್ಕಳಲ್ಲಿ ಈ ರೀತಿಯ ದೋಷಗಳು ಕಂಡು ಬರುವುದಿಲ್ಲ. ‘ಹಿಂದೂ ಯುವತಿಯರೊಂದಿಗೆ ವಿವಾಹ ಮಾಡಿಕೊಂಡರೆ ಇಂತಹ ಸಂಕಟಗಳಿಂದ ಪಾರಾಗಬಹುದು ಮತ್ತು ಮುಸಲ್ಮಾನರ ವಂಶವೂ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ’, ಇತರ ಧರ್ಮದ ಯುವತಿಯರೊಂದಿಗೆ ಲವ್ ಜಿಹಾದ್ ಮಾಡಿಕೊಳ್ಳಲು ಇದೂ ಒಂದು ಕಾರಣವಾಗಿದೆ.

೩. ಲವ್ ಜಿಹಾದ್‌ನಿಂದಾಗಿ ಆಗುವ ಹಾನಿ
ಭಾರತದಲ್ಲಿ ಕಳೆದ ೬೦೦ ವರ್ಷಗಳ ಇಸ್ಲಾಮಿ ಆಕ್ರಮಣಗಳಲ್ಲಿ ನಾವು ದೇವಸ್ಥಾನಗಳನ್ನು ಮತ್ತು ಸಂಪತ್ತನ್ನು ಕಳೆದುಕೊಂಡೆವು. ಇದೇ ಅವಧಿಯಲ್ಲಿ ಅನೇಕರನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಮತಾಂತರಿಸಲಾಯಿತು ಮತ್ತು ಅನೇಕ ಹಿಂದೂ ಸ್ತ್ರೀಯರನ್ನು ಗುಲಾಮರನ್ನಾಗಿಸಿ ಮುಸಲ್ಮಾನ ರಾಷ್ಟ್ರಗಳಲ್ಲಿ ಮಾರಾಟ ಮಾಡಲಾಯಿತು. ಇದರಲ್ಲಿಯೂ ಕೆಲವು ಹಿಂದೂ ರಾಜರು ತಮ್ಮ ಪರಾಕ್ರಮದ ಪರಿಚಯವನ್ನು ನೀಡುತ್ತಾ ತಮ್ಮ ರಾಜ್ಯದಲ್ಲಿ ಹಿಂದೂ ಪ್ರಜೆಗಳ ರಕ್ಷಣೆ ಮಾಡಿದರು. ತದನಂತರ ಹಿಂದೂ ಧರ್ಮದ ಸಂಸ್ಕಾರಶೀಲ ಪರಂಪರೆಯ ಪ್ರವಾಹವು ನಮ್ಮ ವಂಶವೃದ್ಧಿಯ ಮಾಧ್ಯಮದಿಂದ ನಡೆದಿದೆ. ಇಂತಹ ಸ್ಥಿತಿಯಲ್ಲಿ ನಮ್ಮ ಓರ್ವ ಹಿಂದೂ ಸಹೋದರಿಯು ಮುಸಲ್ಮಾನನೊಂದಿಗೆ ನಿಕಾಹ ಮಾಡಿಕೊಳ್ಳುವುದೆಂದರೆ, ಅವಳ ಸಂಸ್ಕಾರಿ ಹಿಂದೂ ವಂಶವನ್ನು ಉತ್ಪನ್ನ ಮಾಡುವ ಕ್ಷಮತೆಯು ನಾಶವಾಗಿ ಅವಳಿಂದ ಇಸ್ಲಾಮೀ ವಂಶ ಪ್ರಾರಂಭ ಮಾಡುವುದಾಗಿದೆ. ಆಮೀರ ಖಾನ್ ತನ್ನನ್ನು ದೊಡ್ಡ ಆಧುನಿಕ ಧರ್ಮನಿರಪೇಕ್ಷ ನಟನೆಂದು ತೋರಿಸಿಕೊಳ್ಳುತ್ತಾನೆ; ಆದರೆ ಅವನೂ ತನ್ನ ಒಂದು ಸಂವಾದದಲ್ಲಿ ಸ್ಪಷ್ಟವಾಗಿ, ‘ನನ್ನ ಪತ್ನಿಯು ಹಿಂದೂ ಇರಬಹುದು; ಆದರೆ ನನ್ನ ಮಕ್ಕಳು ಮುಸಲ್ಮಾನರೇ ಆಗಿರುವರು !’ ಎಂದಿದ್ದಾನೆ. ಇದರಿಂದ ಹಿಂದೂ ಯುವತಿಯರು ಲವ್ ಜಿಹಾದ್‌ನಲ್ಲಿ ಮೋಸ ಹೋಗಿ ನಿಕಾಹ ಮಾಡಿಕೊಂಡಿದ್ದರಿಂದ ಹಿಂದೂಗಳ ಸಂಸ್ಕಾರಿ ‘ಜೀನ್ ಬ್ಯಾಂಕ್’ ನಾಶವಾಗುತ್ತಿದೆ.

೪. ಲಂಡನ್‌ನಿಂದ ಪ್ರಾರಂಭವಾದ ಲವ್ ಜಿಹಾದ್
೨೯ ಸೆಪ್ಟೆಂಬರ್ ೨೦೦೯ ರಂದು ಲಂಡನ್‌ನ ಪೊಲೀಸ್ ಆಯುಕ್ತ ಸರ್ ಇಯಾನ್ ಬ್ಲೆರ್ ಇವರು ಜಗತ್ತಿನಲ್ಲಿ ಮೊಟ್ಟ ಮೊದಲು ಕೆಲವು ಕುಟುಂಬದವರಿಗೆ, ಅಲ್ಲಿನ ಮುಸಲ್ಮಾನ ಸಮಾಜದ ಯುವಕರು ಷಡ್ಯಂತ್ರದಿಂದ ಹಿಂದೂ, ಸಿಕ್ಖ್ ಮತ್ತು ಕ್ರೈಸ್ತ ಯುವತಿಯರನ್ನು ತಮ್ಮ ಪ್ರೇಮಜಾಲದಲ್ಲಿ ಸಿಲುಕಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರಲ್ಲಿ ಕೆಲವು ಯುವತಿಯರನ್ನು ಅವರು ಪಾಕಿಸ್ತಾನಕ್ಕೆ ಕರೆದುಕೊಂಡು ಹೋದರು ಮತ್ತು ಅಲ್ಲಿ ಮುಂದೆ ಅವರ ಸ್ಥಿತಿ ಏನಾಯಿತು, ಎಂದು ಯಾರಿಗೂ ಗೊತ್ತಿಲ್ಲ’, ಎಂದು ಹೇಳಿದ್ದರು. ಆ ಅವಧಿಯಲ್ಲಿ ಲವ್ ಜಿಹಾದ್‌ಗೆ ‘ರೊಮಿಯೋ ಜಿಹಾದ್’ ಎಂದು ಹೇಳಲಾಗುತ್ತಿತ್ತು. ಪಾಕಿಸ್ತಾನದಂತಹ ಮುಸಲ್ಮಾನರು ದೇಶದಲ್ಲಿ ಪ್ರತಿದಿನ ಅಪ್ರಾಪ್ತ ಹಿಂದೂ ಹೆಣ್ಣು ಮಕ್ಕಳನ್ನು ಅವರ ಮನೆಯಿಂದ ಅಪಹರಿಸಿಕೊಂಡು ಹೋಗಿ ಬಲವಂತದಿಂದ ಮತಾಂತರ ಮಾಡಲಾಗುತ್ತದೆ; ಆದರೆ ಎಲ್ಲಿ ಮುಸಲ್ಮಾನ ಅಲ್ಪಸಂಖ್ಯಾತರಾಗಿರುತ್ತಾರೆಯೋ, ಆ ದೇಶಗಳಲ್ಲಿ ಹೀಗೆ ಮಾಡುವುದು ಕಠಿಣವಾಗಿದೆ. ಆದ್ದರಿಂದ ಅಲ್ಲಿ ಪ್ರೇಮದ ಜಾಲದಲ್ಲಿ ಸೆಳೆದು ಜಿಹಾದ್ ಮಾಡುವುದು ನಡೆದಿದೆ.

೫. ಲವ್ ಜಿಹಾದ್ ಮತ್ತು ಉಗ್ರವಾದದ ನಡುವಿನ ನಂಟು
ವರ್ಷ ೨೦೧೪ ರಲ್ಲಿ ಚುನಾವಣೆಯ ಪ್ರಚಾರದ ಸಮಯದಲ್ಲಿ ಗುಜರಾತಿನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾಟಣಾ (ಬಿಹಾರ) ದಲ್ಲಿನ ಸಭೆಯಲ್ಲಿ ಬಾಂಬ್‌ಸ್ಫೋಟ್ ಆಗಿತ್ತು. ಈ ಸ್ಫೋಟಕ್ಕೆ ಬೇಕಾಗುವ ಅರ್ಥಸಹಾಯವನ್ನು ಮಂಗಳೂರಿನ ಆಯೇಶಾ ಬಾನೊಳ ಹೆಸರಿನಲ್ಲಿ ಮಾಡಲಾಗಿತ್ತು. ಅವಳ ನಿಜವಾದ ಹೆಸರು ‘ಆಶಾ’ ಎಂದಿದೆ. ಈ ಸಾಮಾನ್ಯ ಕುಟುಂಬದ ಹಿಂದೂ ಹುಡುಗಿಯನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮೊದಲು ಅವಳನ್ನು ಮತಾಂತರಿಸಲಾಯಿತು. ಅನಂತರ ಅವಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ೩೦ ಖಾತೆಗಳನ್ನು ತೆರೆಯಲಾಯಿತು. ಈ ಖಾತೆಗಳನ್ನು ತೆರೆಯುವಾಗ ಅವಳಿಂದ ಕೇವಲ ಹಸ್ತಾಕ್ಷರವನ್ನು ಮಾಡಿಸಿಕೊಳ್ಳಲಾಯಿತು. ತದನಂತರ ಈ ಖಾತೆಗಳ ‘ಎಟಿಮ್’ ಡೆಬಿಟ್ ಕಾರ್ಡ್‌ಗಳನ್ನು ಭಯೋತ್ಪಾದನೆಯ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ಮುಸಲ್ಮಾನ ಯುವಕರಿಗೆ ಹಂಚಲಾಯಿತು, ಇದರ ಬಗ್ಗೆ ಅವಳಿಗೆ ಏನೂ ಗೊತ್ತಿರಲಿಲ್ಲ.

ನಂತರ ಆ ಖಾತೆಗಳಲ್ಲಿ ಸ್ಫೋಟ್ ಮಾಡುವ ಭಯೋತ್ಪಾದಕರಿಗಾಗಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಿಂದ ಸುಮಾರು ೫ ಕೋಟಿ ರೂಪಾಯಿಗಳನ್ನು ಜಮೆ ಮಾಡಲಾಗಿತ್ತು. ಈ ಹಣ ವನ್ನು ಬೇರೆ ನಗರಗಳಲ್ಲಿ ಎಟಿಮ್ ಕಾರ್ಡ್‌ಗಳ ಮೂಲಕ ತೆಗೆಯಲಾಗುತ್ತಿತ್ತು. ಬಾಂಬ್‌ಸ್ಫೋಟ್ ನಂತರ ಕೆಲವು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದರು, ಮತ್ತು ಕೆಲವು ಭಯೋತ್ಪಾದಕರು ಪಲಾಯನಗೈದರು. ನಿರಪರಾಧಿ ಆಯೇಶಾ ಮಾತ್ರ ಭಯೋತ್ಪಾದಕರಿಗೆ ಅರ್ಥಸಹಾಯ ಮಾಡಿದ ಅಪರಾಧದಡಿಯಲ್ಲಿ ಸೆರೆಮನೆಯಲ್ಲಿದ್ದಾಳೆ.

ಇದೇ ರೀತಿ ಕೇರಳದ ಕೆಲವು ತರುಣ-ತರುಣಿಯರು ಲವ್ ಜಿಹಾದ್‌ನಿಂದಾಗಿ ಮತಾಂತರಗೊಂಡು ಮುಸಲ್ಮಾನರಾದರು. ನಂತರ ಅವರು ‘ಐ ಎಸ್ ಐ’ನ ಖಿಲಾಫತ್ ಯುದ್ಧದಲ್ಲಿ ಪಾಲ್ಗೊಳ್ಳಲು ಸಿರಿಯಾ ಮತ್ತು ಅಫಘಾನಿಸ್ತಾನ್ ದೇಶಗಳಿಗೆ ಕಳುಹಿಸಲಾಯಿತು.

೬. ವ್ಯಾಪಾರದ ಹೆಸರಿನಲ್ಲಿ ಬಾಂಗ್ಲಾದೇಶಿ ಯುವಕರ ಲವ್‌ಜಿಹಾದ್ !
ಆಸ್ಸಾಂನ ಶಾಸಕ ಶಿಲಾದಿತ್ಯ ದೇವ ಇವರು, ‘ಬಾಂಗ್ಲಾದೇಶಿ ಯುವಕರು ಆಸ್ಸಾಂಗೆ, ವ್ಯಾಪಾರದ ಉದ್ದೇಶದಿಂದ ಬರುತ್ತಾರೆ ಮತ್ತು ಸ್ಥಳೀಯ ಯುವತಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಗುತ್ತಾರೆ. ಕರೀಮಜಂಗಮ ನಲ್ಲಿನ ಮೌಸುಮಿ ದಾಸ ಈ ಹಿಂದೂ ತರುಣಿಯು ಪಾಸ್ ಪೋರ್ಟ್ (ಪಾರಪತ್ರ) ಮತ್ತು ವ್ಹೀಸಾ ಇಲ್ಲದಿರುವಾಗಲೂ ಬಾಂಗಲಾದೇಶಿಯ ಲವ್ ಜಿಹಾದಿಯೊಂದಿಗೆ ಬಾಂಗ್ಲಾದೇಶಕ್ಕೆ ಓಡಿ ಹೋದಳು. ನಂತರ ಅಲ್ಲಿಂದ ಅವಳು ಬುರಖಾ ಹಾಕಿಕೊಂಡು ಆ ಯುವಕನ ಒತ್ತಾಯದ ಮೇರೆಗೆ ಇಸ್ಲಾಮ್ ಸ್ವೀಕರಿಸಿದ ಬಗ್ಗೆ ಧ್ವನಿಸುರುಳಿಯನ್ನು ಕಳುಹಿಸಿದಳು. ಪ್ರಶ್ನೆ ಯೇನೆಂದರೆ, ಪಾಸ್‌ಪೋರ್ಟ್ ಮತ್ತು ವ್ಹೀಸಾ ಇಲ್ಲದಿರುವಾಗ ಅವಳಿಗೆ ಬಾಂಗ್ಲಾದೇಶದಲ್ಲಿ ಹೇಗೆ ಪ್ರವೇಶ ಸಿಕ್ಕಿತು ?

೭. ಮ್ಯಾನಮಾರದಲ್ಲಿನ ರೋಹಿಂಗ್ಯಾ ಮುಸಲ್ಮಾನರ ಸಮಸ್ಯೆಗಳ ಹಿಂದೆಯೂ ಲವ್‌ಜಿಹಾದ್ !
ಲವ್‌ಜಿಹಾದ್‌ವು ಯಾವುದಾದರೊಂದು ಸ್ವರೂಪದಲ್ಲಿ ಸಂಪೂರ್ಣ ಜಗತ್ತಿನಾದ್ಯಂತ ನೋಡಲು ಸಿಗುತ್ತದೆ. ಮ್ಯಾನಮಾರದಲ್ಲಿನ ಬೌದ್ಧ ನೇತಾರರಾದ ಅಶೀನ ವಿರಾಥೂ ಇವರು, ‘ಮುಸಲ್ಮಾನ ಯುವಕರು ಬೌದ್ಧರ ಹೆಣ್ಣು ಮಕ್ಕಳನ್ನು ಪ್ರೇಮ ಜಾಲದಲ್ಲಿ ಸಿಲುಕಿಸಿ ವಿವಾಹ ಮಾಡಿಕೊಳ್ಳುತ್ತಿದ್ದರು ಮತ್ತು ಹೆಚ್ಚು ಮಕ್ಕಳನ್ನು ಹೆತ್ತು ಜನಸಂಖ್ಯೆಯ ಸಮತೋಲನವನ್ನು ಹಾಳು ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಬೌದ್ಧ ಸಮಾಜವನ್ನು ಜಗತ್ತಿನಾದ್ಯಂತ ಅತ್ಯಂತ ಅಹಿಂಸಕ ಮತ್ತು ಶಾಂತ ಸ್ವಭಾವದ ಸಮಾಜವೆಂದು ತಿಳಿಯಲಾಗುತ್ತದೆ; ಆದರೆ ಇದೇ ಸಮಾಜವು ಮ್ಯಾನಮಾರನಲ್ಲಿ ವಿರಾಥೂ ಇವರ ನೇತೃತ್ವದಡಿ ರೋಹಿಂಗ್ಯಾ ಮುಸಲ್ಮಾನರ ವಿರುದ್ಧ ಹಿಂಸಕ ಆಕ್ರಮಣಗಳನ್ನು ಮಾಡುತ್ತಿದೆ. ಯುರೋಪನಲ್ಲಿಯೂ ನಿಷ್ಠಾವಂತ ಕ್ರೈಸ್ತ ಸಂಘಟನೆಗಳು ಮುಸಲ್ಮಾನರ ಮೇಲೆ ಇದೇ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ.

೮. ಲವ್ ಜಿಹಾದ್‌ನ ಮಾಧ್ಯಮದಿಂದ ಭಯೋತ್ಪಾದಕದ ಪ್ರಚಾರವಾಗುತ್ತಿರುವ ಬಗ್ಗೆ ಕ್ಯಾಥೋಲಿಕ್ ಚರ್ಚ್‌ನ ಆರೋಪ
‘ಕೇರಳ ರಾಜ್ಯದಲ್ಲಿನ ಕ್ರೈಸ್ತ ಮಹಿಳೆಯರನ್ನು ದೊಡ್ಡ ಸಂಖ್ಯೆಯಲ್ಲಿ ಮೋಸಗೊಳಿಸಿ ಇಸ್ಲಾಮಿಕ್ ಸ್ಟೇಟ್ ಮತ್ತು ಭಯೋತ್ಪಾದನೆಯ ಕಾರ್ಯಾಚರಣೆಗಳಲ್ಲಿ ನೂಕಲಾಗುತ್ತಿದೆ’ ಎಂದು ಕ್ಯಾಥೊಲಿಕ್ ಚರ್ಚ್ ಹೇಳಿದೆ. ಪಾದ್ರಿಗಳ ಒಂದು ಸಂಘಟನೆಯ ಅಧ್ಯಕ್ಷರಾಗಿರುವ ಕಾರ್ಡಿನಲ್ ಜಾರ್ಜ್ ಎಲನಚೈರಿ ಇವರು ಕೇರಳ ಸರಕಾರದ ಮೇಲೆ, ‘ಅದು ಲವ್‌ಜಿಹಾದ್‌ನ ಪ್ರಕರಣಗಳನ್ನು ಗಾಂಭೀರ್ಯದಿಂದ ನೋಡುವುದಿಲ್ಲ’ ಎಂದು ಆರೋಪಿಸಿದೆ. ಸಿರೋ-ಮಾಲಾಬಾರ್ ಚರ್ಚ್ ತಮ್ಮ ಹೇಳಿಕೆಯಲ್ಲಿ, ಕೇರಳದಲ್ಲಿ ಲವ್ ಜಿಹಾದ್‌ನ ಹೆಸರಿನಲ್ಲಿ ಕ್ರೈಸ್ತ ಹೆಣ್ಣು ಮಕ್ಕಳನ್ನು ಹತ್ಯೆಗೈದ ಅನೇಕ ಪ್ರಕರಣಗಳು ಬಹಿರಂಗಗೊಂಡಿವೆ ಎಂದು ಹೇಳಿದೆ. ಕೇರಳದಲ್ಲಿ ಸುನಿಯೋಜಿತ ಪದ್ಧತಿಯಿಂದ ಲವ್‌ಜಿಹಾದ್‌ಗಾಗಿ ಕ್ರೈಸ್ತ ತರುಣಿಯರನ್ನು ಗುರಿ ಮಾಡಲಾಗುತ್ತಿದೆ, ಎಂದು ಅವರು ಆರೋಪಿಸಿದ್ದಾರೆ. ಪಾದ್ರಿಗಳ ಧರ್ಮಸಭೆಯು ಪೊಲೀಸ್ ನೋಂದಣಿಗಳ ಉದಾಹರಣೆಯನ್ನು ನೀಡಿ, ‘ಯಾವ ೨೧ ಜನರನ್ನು ‘ಐಎಎಸ್’ ನಲ್ಲಿ ಭರ್ತಿ ಮಾಡಲಾಗಿತ್ತೋ, ಅದರಲ್ಲಿ ಅರ್ಧದಷ್ಟು ಮಂದಿ ಮತಾಂತರಿತ ಕ್ರೈಸ್ತರಾಗಿದ್ದರು. ಈ ಘಟನೆಯಿಂದ ಸಂಪೂರ್ಣ ಸಮಾಜದ ಕಣ್ಣುಗಳು ತೆರೆಯಬೇಕು, ಎಂದು ಹೇಳಿತು. ಲವ್ ಜಿಹಾದ್‌ನ ಮಾಧ್ಯಮದಿಂದ ಅನೇಕ ಹೆಣ್ಣು ಮಕ್ಕಳನ್ನು ಭಯೋತ್ಪಾದನೆಯ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತಿದೆ. ಇದು ಒಂದು ಗಂಭೀರ ಪ್ರಕರಣವಾಗಿದೆ. ಆದ್ದರಿಂದ ಲವ್ ಜಿಹಾದ್‌ವು ಕಾಲ್ಪನಿಕವಲ್ಲ.’ ಚರ್ಚ್‌ಗಳು ಸಹ ಲವ್‌ಜಿಹಾದ್‌ನಲ್ಲಿ ಪಾಲ್ಗೊಂಡ ದೋಷಿಗಳ ವಿರುದ್ಧ ತ್ವರಿತ ಕಾರ್ಯಾಚರಣೆ ಮಾಡುವ ಬೇಡಿಕೆಯನ್ನು ಮಾಡಿವೆ. ಇದರಲ್ಲಿ ತಾಯಿ-ತಂದೆಯರಿಗೆ ತಮ್ಮ ಮಕ್ಕಳಿಗೆ ಲವ್‌ಜಿಹಾದ್‌ದ ಬಗ್ಗೆ ಎಚ್ಚರಿಸುವ ಬಗ್ಗೆಯೂ ಕರೆ ನೀಡಲಾಗಿದೆ.

೯. ಹಿಂದೂ ಸಹೋದರಿಯರನ್ನು ಜಾಗೃತ ಮಾಡುವುದು ಮತ್ತು ಅವರನ್ನು ಕಾಪಾಡುವುದು ನಮ್ಮ ಕರ್ತವ್ಯ !
ಒಂದು ಕಾಲದಲ್ಲಿ ರಾಣಿ ಪದ್ಮಿನಿ, ರಾಣಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ, ಮಹಾರಾಣಿ ತಾರಾಬಾಯಿ ಈ ಹಿಂದೂ ವಿರಾಂಗನೆಯರು ತಮ್ಮ ಪರಾಕ್ರಮದಿಂದ ವಿದೇಶಿ ಆಕ್ರಮಣಕಾರ ರೊಂದಿಗೆ ಹೋರಾಡುವುದು ಮತ್ತು ಮತಾಂತರದ ಬದಲು ಬಲಿದಾನವಾಗಲು ಸ್ವೀಕರಿಸಿದ್ದರು. ಇಂದು ಅವರ ಮುಂದಿನ ಪೀಳಿಗೆಯೇ ಅಜ್ಞಾನದಿಂದ ತಮ್ಮ ಆಕ್ರಮಣಕಾರರ ಪ್ರೇಮಜಾಲದಲ್ಲಿ ಸಿಲುಕಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದೆ. ಈ ಸಹೋದರಿಯರನ್ನು ಜಾಗೃತಗೊಳಿಸುವುದು ಮತ್ತು ಅವರನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ.

11/05/2022

ಇಲ್ಲಿನ #ಮುಸ್ಲಿಂ ಹೆಣ್ಣುಮಕ್ಕಳಿಗೆ #ಶಿಕ್ಷಣ ಕ್ಕಿಂತ #ಧರ್ಮ ವೇ ಮುಖ್ಯ
#ಸಮವಸ್ತ್ರ ಕ್ಕಿಂತ #ಹಿಜಾಬ್ ಮುಖ್ಯ

ಮಲಾಪುರಂ ಅನ್ನು ಅಲ್ಲಿನ #ಮುಲ್ಲಾ ಗಳು ಒಂದು ಮಿನಿ ಮಾಡಿದ್ದಾರೆ.

ಒಂದು ಹೆಣ್ಣು ಹುಡುಗಿಯನ್ನು ಸ್ಟೇಜ್ ಗೆ ಕರೆಸಿದ್ದಕ್ಕೆ ಈ ಮುಲ್ಲಾಗಳು ನಡೆದುಕೊಂಡ ರೀತಿ ನೋಡಿ ನಗಬೇಕೋ ಅಳಬೇಕೋ??

ಈ ನೋಡಿ 😏

ಆ ಹೆಣ್ಣು ಮಗುವನ್ನು ಸ್ಟೇಜ್ ಮೇಲೆ ಕರಸಿದ್ದಕ್ಕೆ ಎಷ್ಟು ಕೋಪ ನೋಡಿ 😡

ಇಲ್ಲಿರುವ ಅಷ್ಟು ಗಂಡಸರನ್ನು ಹೆತ್ತಿರುವುದು ಹೆಣ್ಣು!!ತಾಯಿ!! ತಾನೇ 😔

ಇಲ್ಲಿನ ಹೆಣ್ಣುಮಕ್ಕಳಿಗೆ ಎಷ್ಟೆಲ್ಲಾ ಸ್ವಾತಂತ್ರ್ಯ ಇದ್ದರೂ ನಾವು ಹಿಜಾಬ್ ಬುರ್ಖಾ ಹಾಕ್ಕೊಂಡು ಮನೇಲೇ ಇರ್ತೇವೆ ಅಂತಾರೆ.

ಧರ್ಮದ ಹೆಸರಿನಲ್ಲಿ ಬಂಧನದಲ್ಲಿರುವುದೇ ಇವರ ಸಿದ್ಧಾಂತವೇ????

10/05/2022

ದಾನ ಗುಣ, ದಾಸೋಹ ತತ್ಪರತೆ ಮತ್ತು ನಿಸ್ವಾರ್ಥ ಭಕ್ತಿಗೆ ಹೆಸರಾದ ಮಹಾಸಾಧ್ವಿ, ಜೀವನದಲ್ಲಿ ಎದುರಾದ ಕಷ್ಟನಷ್ಟಗಳಿಗೆ ಕೊಂಚವೂ ಚಿಂತಿಸದೇ, ಸದಾ ಕಾಲ ಮಲ್ಲಿಕಾರ್ಜುನನನ್ನು ಧ್ಯಾನಿಸಿ, ಪೂಜಿಸಿ ಮುಕ್ತಿ ಪಡೆದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು.


10/05/2022

ಸೋ ಕಾಲ್ಡ್ #ಶಾಂತಿದೂರ್ತರು , #ಜಾತ್ಯತೀತ ರೇ ಆಗಿದ್ದಲ್ಲಿ #ಮಂದಿರ ಗಳ ಮುಂದೆ #ಪಿಸ್ತೂಲ್ ಗಳು, ಜೀವಂತ #ಗುಂಡುಗಳು ಹಾಗೂ #ಪೆಟ್ರೋಲ್ #ಬಾಂಬ್ ಗಳ ಅವಶ್ಯಕತೆ ಇರುತ್ತಿತ್ತೆ????

ಇಂತಹ ನೀಚರ ಮನೆಗಳ ಮೇಲೆ ಮತ್ತು ಇವಕ್ಕೆ ಕುಮ್ಮಕ್ಕು ನೀಡುತ್ತಿರುವ ದೂರ್ತರ ಮನೆಗಳ ಮೇಲೆ ಓಡಿಸಲು

ನಮ್ಮ ಕರುನಾಡಿಗೆ ಕೂಡಲೇ ಒಬ್ಬ #ಯೋಗಿ ಜಿ ಯಂತಹ ನಾಯಕನ ಅವಶ್ಯಕತೆ ಇದೆ...

ಏಕೋ ಏನೋ ನಮಲ್ಲಿನ ರಾಜಕಾರಣಿಗಳಿಗೆ ಮನೆಯ ಮಟ್ಟಕ್ಕಿಂತ ಮೇಲಕ್ಕೆ ಗಂಡಸ್ಥನದ ಮೀಟರ್ ಏರುತ್ತಲೇ ಇಲ್ಲ!!!!!

ಇದೇ ವಿಪರ್ಯಾಸ!!!

BJP Karnataka BJP4Bommanahalli Bharatiya Janata Party (BJP) Yogi Adityanath

09/05/2022

ನಮ್ಮ #ಹಿಂದೂಸ್ತಾನಿ ಯರಿಗೆ #ಭಗವಾ_ದ್ವಜ ಕ್ಕಿಂತ ಮಿಗಿಲಾದುದು ಯಾವುದು ಇಲ್ಲ ಎಕೆ..?

ಭಗವಾ ದ್ವಜ #ಧೈರ್ಯ ದ ಸಂಕೇತ
ಭಗವಾ ದ್ವಜ #ತ್ಯಾಗ ದ ಸಂಕೇತ
ಭಗವಾ ದ್ವಜ #ಧರ್ಮ ದ ಸಂಕೇತ
ಭಗವಾ ದ್ವಜ #ವೀರತೆ ಯ ಸಂಕೇತ
ಭಗವಾ ದ್ವಜ #ನಿಸ್ವಾರ್ಥ_ಸೇವೆಯ ಸಂಕೇತ.

#ಮಹಾಭಾರತ , #ರಾಮಾಯಣ ಯುದ್ದದ ಸಂದರ್ಭದಲ್ಲಿ ಧರ್ಮದ ಸಂಕೇತವಾಗಿ ಭಗವಾ ದ್ವಜ ರಾರಾಜಿಸಿದೆ

#ಶಿವಾಜಿ_ಮಹಾರಾಜ ರ #ರಾಣಾ #ಮಹಾರಾಣ #ಪ್ರತಾಪ್ ರಂತಹ ಮಹಾನ್ ವಿರಾಟ್ ನಾಯಕರ ವಿಜಯದ ಗುರುತು ಕೂಡ ಭಾಗವ ಧ್ವಜ

ನಮ್ಮ ಮಹಾನ್ ತ್ಯಾಗಿಗಳಾದ ಸನ್ಯಾಸಿ ವೀರಾಗಿಗಳ ಉಡುಪು ಸಹ #ಕೇಸರಿ.

ನಮ್ಮ #ಸಂಘ ದ ವಿಚಾರಧಾರೆಯಲ್ಲಿ ಭಗವಾ ದ್ವಜಕ್ಕೆ #ಗುರು ವಿನ ಸ್ಥಾನ ನೀಡಿದೆ & ಅದರ ಆಶಯದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ.

#ನಮ್ಮ_ಸಂಘ_ನಮ್ಮ_ಹೆಮ್ಮೆ

05/05/2022

#ಭಗವದ್ಗೀತೆ: ಅಧ್ಯಾಯ 1

ಶ್ಲೋಕ – 6
ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ ।
ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ ॥೬॥

ಯುಧಾಮನ್ಯುಃ ಚ ವಿಕ್ರಾಂತ ಉತ್ತಮೌಜಾಃ ಚ ವೀರ್ಯ-ವಾನ್ ಸೌಭದ್ರಃ ದ್ರೌಪದೇಯಾಃ ಚ ಸರ್ವೇ ಏವ ಮಹಾರಥಾಃ – ಯುಧಾಮನ್ಯುವು ಕೆಚ್ಚೆದೆಯವನು. ಉತ್ತಮೌಜ ಕೂಡಾ ಕಡುಗಲಿ. ಸುಭದ್ರೆಯ ಮಗ, ದ್ರೌಪದಿಯ ಮಕ್ಕಳು ಎಲ್ಲರೂ ನಿಶ್ಚಯವಾಗಿ ಹಿರಿಯ ತೇರಾಳುಗಳೆ.

ಪಾಂಡವ ಸೇನೆಯನ್ನು ಕಂಡು ಅಂತರಂಗದಲ್ಲಿ ಗಾಬರಿಗೊಂಡ ದುರ್ಯೋಧನನು, ಒಂದೇ ಮನೆಯಿಂದ ಬಂದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಾನೆ. ಯುಧಾಮನ್ಯು ಹಾಗು ಉತ್ತಮೌಜ ಇವರು ದ್ರುಪದನ ಇನ್ನಿಬ್ಬರು ಮಕ್ಕಳು. ಇವರನ್ನು ದುರ್ಯೋಧನ ವೀರ ನೆಡೆಯುಳ್ಳ ವಿಕ್ರಾಂತರು ಎಂದು ಸಂಬೋಧಿಸುತ್ತಾನೆ. ಇಷ್ಟೇ ಅಲ್ಲ ಆತ ಸುಭದ್ರೆಯ ಮಗ ಅಭಿಮನ್ಯು ಹಾಗು ಇನ್ನೂ ಪ್ರಾಯಪ್ರಭುದ್ದರಲ್ಲದ ಸುಮಾರು ಹದಿಮೂರರಿಂದ ಹದಿನೆಂಟು ಪ್ರಾಯದ ಐದು ಮಂದಿ ದ್ರೌಪದಿಯ ಮಕ್ಕಳನ್ನು ಮಹಾರಥರು ಎಂದು ಸಂಬೋಧಿಸುತ್ತಾನೆ!

ಇಲ್ಲಿ ಸ್ಪಷ್ಟವಾಗಿ ನಾವು ಕಂಡು ಕೊಳ್ಳಬೇಕಾದ ವಿಷಯವೆಂದರೆ, ಒಮ್ಮೆ ನಾವು ಭಯಕ್ಕೊಳಪಟ್ಟರೆ ನಮಗೆ ಹಗ್ಗ ಹಾವಿನಂತೆ ಕಾಣಲಾರಂಭಿಸುತ್ತದೆ. ಇಂತಹ ಸಂಧರ್ಭದಲ್ಲಿ ನಮ್ಮಲ್ಲಿರುವ ನಿಜವಾದ ಸಾಮರ್ಥ್ಯ ಕೂಡಾ ವ್ಯರ್ಥವಾಗುತ್ತದೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವಿದ್ದೂ ಕೂಡ, ಯುದ್ಧಕ್ಕೆ ಮೊದಲು ತನ್ನ ಸೈನ್ಯವನ್ನು ಹುರಿದುಂಬಿಸುವುದನ್ನು ಬಿಟ್ಟು, ದುರ್ಯೋಧನ ಪಾಂಡವ ಸೈನ್ಯದಲ್ಲಿನ ವೀರರ ಬಗ್ಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಆತನ ಮನಃಸ್ಥಿತಿಯನ್ನು ಸೂಚಿಸುತ್ತದೆ. ಆತ ಇಲ್ಲಿ ಹನ್ನೊಂದು ಮಂದಿ ವೀರರ ಹೆಸರನ್ನು ಹೇಳಿರುವುದನ್ನು ನಾವು ಗಮನಿಸಬೇಕು(ಸಾತ್ಯಕಿ, ವಿರಾಟ, ದ್ರುಪದ, ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ್, ಕುಂತಿಭೋಜ,ಶೈಭ್ಯ, ಯುಧಾಮನ್ಯು ಹಾಗು ಉತ್ತಮೌಜ). ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಪ್ರತಿನಿಧಿಸುವ ವೀರರಿದ್ದರೂ ಕೂಡ, ಆತನಿಗೆ ಏಳು ಅಕ್ಷೋಹಿಣಿ ಸೈನ್ಯವಿರುವ ಪಾಂಡವ ಸೈನ್ಯದಲ್ಲಿ ಹನ್ನೊಂದು ಮಂದಿ ವೀರರು ಎದ್ದು ಕಾಣಲಾರಂಭಿಸುತ್ತಾರೆ! ಭಗವಂತನನಿಂದ ದೂರ ನಿಂತ ಅಧರ್ಮಿಯಾದ ಪ್ರತಿಯೊಬ್ಬರ ಪಾಡು ಇಷ್ಟೇ. ಅವರು ಎಂದೆಂದೂ ಅಂತರಂಗದ ಭಯದಲ್ಲೇ ಬದುಕುತ್ತಾರೆ ಹಾಗು ಆ ಭಯವನ್ನು ಮುಚ್ಚಿಡಲು ಇಲ್ಲ ಸಲ್ಲದ ಮಾತನ್ನಾಡುತ್ತಾರೆ. ಒಬ್ಬ ದುಷ್ಟ ಕೆಟ್ಟದಾಗಿ ಗೌರವವಿಲ್ಲದೆ ಮಾತನಾಡುತ್ತಿದ್ದಾನೆ ಎಂದರೆ ಆತ ಅಂತರಂಗದಲ್ಲಿ ತುಂಬಾ ಭಯಭೀತನಾಗಿದ್ದಾನೆ ಎಂದರ್ಥ. ಅಂತವರಲ್ಲಿ ಎಷ್ಟೇ ಶಕ್ತಿ ಇದ್ದರೂ ಕೂಡಾ ಅದು ಎಂದೂ ಅವರ ರಕ್ಷಣೆ ಮಾಡಲಾರದು. ಏಕೆಂದರೆ ಅವರಿಗೆ ತಮ್ಮ ಶಕ್ತಿಯ ಬಗ್ಗೆ ಆತ್ಮವಿಶ್ವಾಸವಿರುವುದಿಲ್ಲ. ಇದು ಇಲ್ಲಿ ನಾವು ಕಂಡುಕೊಳ್ಳಬೇಕಾದ ಮನಃಶಾಸ್ತ್ರ.



Want your business to be the top-listed Government Service in Bangalore?

Click here to claim your Sponsored Listing.

Location

Address


Bangalore