06/11/2023
Govindarajanagara Mandal OBC Morcha
Contact information, map and directions, contact form, opening hours, services, ratings, photos, videos and announcements from Govindarajanagara Mandal OBC Morcha, Social service, Bangalore.
06/11/2023
ತುಮಕೂರು ಲೋಕಸಭಾ ಎಲೆಕ್ಷನ್ 2019- ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ ಜಿ.ಎಸ್. ಬಸವರಾಜ್ ಗೆಲುವು ಸಾಧಿಸಿದ್ದರು. ಆಗ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣ ಅವರು.
#ಚಿಂಚೋಳಿ ಬೈ ಎಲೆಕ್ಷನ್ - 2019 - ಅವಿನಾಶ್ ಜಾಧವ್ ಗೆದ್ದಾಗಲೂ ಉಸ್ತುವಾರಿ ವಹಿಸಿಕೊಂಡಿದ್ದು ಸಚಿವ ವಿ. ಸೋಮಣ್ಣನವರು.
#ದೇವದುರ್ಗ ಬೈ ಎಲೆಕ್ಷನ್ - 2016 - ಶಿವಣ್ಣ ಗೌಡ ನಾಯಕ ಜಯ ಗಳಿಸಿದ್ದರು. ಆಗಲೂ ಉಪ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣನವರು.
#ಚನ್ನಪಟ್ಟಣ ಬೈ ಎಲೆಕ್ಷನ್ - 2011- ಸಿ.ಪಿ. ಯೋಗಿಶ್ವರ್ ಗೆಲುವು ಸಾಧಿಸಿದ್ದರು. ಆಗಲೂ ವಿ. ಸೋಮಣ್ಣನವರು ಉಪ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.
#ಕಡೂರು ಬೈ ಎಲೆಕ್ಷನ್ - 2010 - ಡಾ. ವೈ.ಸಿ. ವಿಶ್ವನಾಥ್ ಗೆಲುವು ಸಾಧಿಸಿದ್ದರು. ಉಪ ಚುನಾವಣೆಯ ಪೂರ್ತಿ ಜವಾಬ್ದಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣನವರು.
#ಕೊಪ್ಪಳ ಬೈ ಎಲೆಕ್ಷನ್ - 2011 - ಕೆ.ಎಸ್. ಅಮರಪ್ಪ ಅವರಿಗೆ ಜಯ. ಉಸ್ತುವಾರಿ ವಹಿಸಿಕೊಂಡಿದ್ದು ಚಾಣಕ್ಷ ನಾಯಕ ವಿ. ಸೋಮಣ್ಣನವರು.
#ಬೆಂಗಳೂರು ದಕ್ಷಿಣ ಲೋಕಸಭಾ - 2009, 2014, 2018- 2009, 2014ರಲ್ಲಿ ಅನಂತ್ ಕುಮಾರ್ ಮತ್ತು 2018ರಲ್ಲಿ ತೇಜಸ್ವಿ ಸೂರ್ಯ ಅವರ ಗೆಲುವಿನಲ್ಲೂ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು
ತುಮಕೂರು ಲೋಕಸಭಾ ಎಲೆಕ್ಷನ್ - 2009ರಲ್ಲೂ ವಿ. ಸೋಮಣ್ಣ ಅವರು ಪ್ರಮುಖ ಪಾತ್ರ ವಹಿಸಿದ್ದರು.
#2015ರ ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ 11 ಸ್ಥಾನಗಳನ್ನು ಗೆಲ್ಲುವಲ್ಲಿ ವಿ. ಸೋಮಣ್ಣನವರ ಪಾತ್ರ ಮಹತ್ವದ್ದಾಗಿತ್ತು.
#2010 ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 16 ಸ್ಥಾನಗಳನ್ನು ಗೆದ್ದಿದ್ದು ಕೂಡ ವಿ. ಸೋಮಣ್ಣನನವರ ವರ್ಚಸ್ಸಿನಿಂದಲೇ.
#2019 ಬಿಬಿಎಂಪಿ ಕಾವೇರಿಪುರ ಬೈ ಎಲೆಕ್ಷನ್ ನಲ್ಲಿ ಪಲ್ಲವಿ ಚಿನ್ನಪ್ಪ ಅವರ ಗೆಲುವಿನಲ್ಲೂ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು.
ಹೀಗೆ ಅನೇಕ ಚುನಾವಣೆಗಳಲ್ಲಿ ಪಕ್ಷ ಕೊಟ್ಟ ಜವಾಬ್ದಾರಿಯನ್ನ ಯಶಸ್ವಿಯಾಗಿ ಮುನ್ನೆಡೆಸಿ ವಿ ಸೋಮಣ್ಣ ವಿಜಯ ಪತಾಕೆ ಹಾರಿಸಿದ್ದಾರೆ
14/05/2023
ಸಂಘಟನಾ ಚತುರ, ಅಭಿವೃದ್ಧಿ ಹರಿಕಾರ, ನಮ್ಮ ನಾಯಕರಾದ ವಿ ಸೋಮಣ್ಣನವರನ್ನು ರಾಜ್ಯದ್ಯಕ್ಷರನ್ನಾಗಿ ನೇಮಿಸಬೇಕೆಂದು ಗೋವಿಂದರಾಜನಗರ ಓಬಿಸಿ ಮಂಡಲದ ಅಧ್ಯಕ್ಷನಾಗಿ ರಾಷ್ಟ್ರ ನಾಯಕರಲ್ಲಿ ವಿನಂತಿಸಿಕೊಳ್ಳುತ್ತೇನೆ...
ಮಾನ್ಯರೇ, ನಾನು ರಾಘವೇಂದ್ರಾ. ಎನ ಬಿಜೆಪಿ ಓ.ಬಿ.ಸಿ.ಮಂಡಲ ಅಧ್ಯಕ್ಷರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ತಮ್ಮಲ್ಲಿ ತಿಳಿಸುವುದು ಸುಮಾರು 15 ವರ್ಷದಿಂದ ನಮ್ಮ ನಾಯಕರಾದ ಶ್ರೀ ವಿ
ಸೋಮಣ್ಣ ರವರು ಪಕ್ಷವನ್ನು ಕಟ್ಟಿ ಬೆಳಸಿ,
ಸಾವಿರಾರು ಕಾರಯಕರ್ತರನ್ನು ಬೆಳಸಿ ಉಳಿಸಿ ಕೊಂಡಿದ್ದರು ಆದರೆ ನಮ್ಮ ಪಾರ್ಟಿಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರಿ. ಕೆ. ಉಮೇಶ್ ಶೆಟ್ಟಿ ರವರು ನನ್ನನ್ನು ಹಾಗೂ ಕ್ಷೇತ್ರದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ, ಮತ್ತು ಪ್ರಚಾರ ಸಾಮಗ್ರಿಗಳು ಸರಿಯಾಗಿ ಕಳಿಸಿಕೊಡುತಿಲ್ಲ, ವಾರ್ಡ್ ಮಟ್ಟದ ಹಾಗೂ ಮಂಡಲದ ಯಾವ ಮೋರ್ಚಾದ ನಾಯಕರನ್ನು ಪರಿಗಣಿಸುತ್ತಿಲ್ಲ, ಇದರಿಂದಾಗಿ ನೂರಾರು ಕಾರ್ಯಕರ್ತರು ಪಕ್ಷ ತೊರೆಯುತ್ತಿದ್ದಾರೆ. ಬೇರೆ ಊರುಗಳಿಂದ ಜನರನ್ನು ಕರೆಸಿ ಪ್ರಚಾರ ಮಾಡಿಸುತ್ತಿದ್ದಾರೆ, ಇದನ್ನು ನೋಡಿದರೆ ಇವರು ಕಾಂಗ್ರೆಸ್ ನೊಂದಿಗೆ ಒಳಒಪ್ಪಂದ ಮಾಡಿಕೊಂಡಿರುವ ರೀತಿ ಅನಿಸುತದ್ದೆ.
Click here to claim your Sponsored Listing.
Location
Category
Website
Address
Bangalore
560002
