19/03/2026
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸ ವರ್ಷದ ಈ ಶುಭಾರಂಭ ನಿಮ್ಮ ಜೀವನಕ್ಕೆ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ತರಲಿ.
ಹಸಿದವರಿಗೆ ಆಸರೆ
19/03/2026
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸ ವರ್ಷದ ಈ ಶುಭಾರಂಭ ನಿಮ್ಮ ಜೀವನಕ್ಕೆ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ತರಲಿ.
17/03/2026
ನಕ್ಷತ್ರಗಳು ಮರೆಯಾಗಬಹುದು, ಆದರೆ ನಿಮ್ಮಂತಹ ದಂತಕಥೆಗಳು ಎಂದಿಗೂ ಮರೆಯಾಗುವುದಿಲ್ಲ. ನಮ್ಮ ಪ್ರೀತಿಯ ಅಪ್ಪುಗೆ ಹುಟ್ಟುಹಬ್ಬದ ಶುಭಾಶಯಗಳು".
20/12/2025
ಈ ಹೊಸ ವರ್ಷದಲ್ಲಿ ಆರೋಗ್ಯಕರ ಜೀವನಕ್ಕೆ ಶುಭಾರಂಭ ಮಾಡಿ!
ತಿಂಡ್ಲು ಬಾಯ್ಸ್ ಫೌಂಡೇಶನ್,
ಅಧಿಷ್ಠಾನಂ ಟ್ರಸ್ಟ್ ಹಾಗೂ ವಿ ಕಮ್ಯೂನಿಟಿ ಇವರ ಸಹಯೋಗದಲ್ಲಿ
ಶ್ರೀ ವೆಲ್ನೆಸ್ ಸೆಂಟರ್ (ಕಂಪಾನಿಯೋ) ವತಿಯಿಂದ
🌿 20 ದಿನಗಳ ಉಚಿತ ಪಾದ ಆಕ್ಯುಪ್ರೆಶರ್ ಥೆರಪಿ ಆರೋಗ್ಯ ಶಿಬಿರ 🌿
⸻
✨ ಕಾರ್ಯಕ್ರಮದ ವಿವರಗಳು
📅 ದಿನಾಂಕ: ಡಿಸೆಂಬರ್ 24 ರಿಂದ ಜನವರಿ 13 ರವರೆಗೆ
⏰ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ
📍 ಸ್ಥಳ:
ಎಸ್ಬಿಐ ಬ್ಯಾಂಕ್, 1ನೇ ಮಹಡಿ
ಕೊಡಿಗೆಹಳ್ಳಿ–ತಿಂಡ್ಲು ಮುಖ್ಯ ರಸ್ತೆ, ತಿಂಡ್ಲು
📞 ಸಂಪರ್ಕ ಸಂಖ್ಯೆ: 94822 73036
⸻
🌿 ಯಾವುದೇ ಔಷಧವಿಲ್ಲದೆ ಪರಿಹಾರಕ್ಕೆ ಪ್ರಯತ್ನ
ಕೆಳಗಿನ ಆರೋಗ್ಯ ಸಮಸ್ಯೆಗಳಿಗೆ ಪಾದ ಆಕ್ಯುಪ್ರೆಶರ್ ಥೆರಪಿಯ ಮೂಲಕ ಸಹಾಯ:
• ಪಾದದ ಉರಿ ಮತ್ತು ಜೋಮು ಹಿಡಿಯುವುದು
• ವೆರಿಕೋಸ್ ವೈನ್ಸ್
• ರಕ್ತದೊತ್ತಡ (BP), ಮಧುಮೇಹ (Sugar)
• ಸ್ಟ್ರೋಕ್, ಆರ್ಥ್ರೈಟಿಸ್
• ಸರ್ವಿಕಲ್ ಸ್ಪಾಂಡಿಲೈಟಿಸ್
• ಸಿಯಾಟಿಕ್ ನೋವು
• ಬೆನ್ನು ನೋವು, ಕಾಲು ನೋವು
• ಅಧಿಕ ತೂಕ
• ನರಗಳ ಸಂಬಂಧಿತ ತೊಂದರೆಗಳು
⸻
✨ ಈ ಅದ್ಭುತ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!
ನಿಮ್ಮ ದೇಹಕ್ಕೆ ಚೈತನ್ಯ ನೀಡಿ, ಮನಸ್ಸಿಗೆ ನೆಮ್ಮದಿ ನೀಡಿಸಿ,
ಹೊಸ ವರ್ಷವನ್ನು ಆರೋಗ್ಯ ಮತ್ತು ಉತ್ಸಾಹದಿಂದ ಆರಂಭಿಸಿ.
⸻
ಆದರದ ಶುಭಾಶಯಗಳೊಂದಿಗೆ,
ತಿಂಡ್ಲು ಬಾಯ್ಸ್ ಫೌಂಡೇಶನ್
ಅಧಿಷ್ಠಾನಂ ಟ್ರಸ್ಟ್
ವಿ ಕಮ್ಯೂನಿಟಿ
[20/12, 7:23 am] Aanand Anna Thindlu Boys: 👣💆♀️ Begin the New Year with a Healthy Lifestyle!
Organized jointly by
Thindlu Boys Foundation,
Adhishthanam Trust & we Community
In association with
Shri Wellness Center (Companio)
🌿 20 Days FREE Foot Acupressure Therapy Health Camp 🌿
⸻
✨ Program Details
📅 Date: December 24 to January 13
⏰ Time: 10:00 AM to 5:00 PM
📍 Venue:
SBI Bank, 1st Floor
Kodigehalli–Thindlu Main Road, Thindlu
📞 Contact Number: 94822 73036
⸻
🌿 Get Relief Without Medicines
Foot Acupressure Therapy may help with the following health issues:
• Burning sensation and numbness in feet
• Varicose veins
• Blood pressure (BP) & Diabetes
• Stroke & Arthritis
• Cervical spondylitis
• Sciatic pain
• Back pain & leg pain
• Excess weight
• Nerve-related disorders
⸻
✨ Don’t miss this wonderful opportunity!
Rejuvenate your body, calm your mind,
and start the New Year with health and positivity.
⸻
With warm regards,
Thindlu Boys Foundation
Adhishthanam Trust
We Community
29/10/2025
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
*******************************************
ಪೂಜ್ಯ ಗುರುಹಿರಿಯರೆ ನನ್ನೆಲ್ಲಾ ಆತ್ಮೀಯ ಬಂಧುಮಿತ್ರರೆಲ್ಲರಿಗೂ ಮುಂಜಾವಿನ ವಂದನೆಗಳೊಂದಿಗೆ ಬೆಳಗಿನ ಶುಭೋದಯ ಗಳು. 💐🙏💐🎉🎊
ಇಂದು ನಗುವಿನೊಡೆಯ ಸರದಾರ ಅಪ್ಪುವಿನ ೪ ನೇ ಪುಣ್ಯ ಸ್ಮರಣೆ ಅಂಗವಾಗಿ ಮುಖ ಪುಟ ಸ್ನೇಹಿತರಾದ ಚಿತ್ರ ರಂಗದ ಮಾಹಿತಿ ಕಣಜ ಎಂದೇ ಪ್ರಸಿದ್ಧರಾದ ಅನುಭವಿಗಳು ಆದ ಶ್ರೀ ಮಲ್ಲಿಕಾರ್ಜುನ ಮೇಟಿ ಯವರ ಲೇಖನವನ್ನು ಇಲ್ಲಿ ಹಂಚಿಕೊಂಡಿದ್ದೇನೆ ಎಲ್ಲರೂ ತಿಳಿದುಕೊಳ್ಳಬೇಕಾದ ಯಾವುದೇ ಉತ್ಪ್ರೇಕ್ಷೆಯಿಲ್ಲದ ಸೊಗಸಾದ ಬರಹ ಓದಿ ಚೆನ್ನಾಗಿದೆ.
ಯಾವುದೇ ಕುಟುಂಬದವರಲ್ಲೇ ಒಬ್ಬರ ಸಾವಾದಾಗ ಅಬ್ಬಬ್ಬಾ ಎಂದರೆ ಅಗಲಿದ ಕೆಲ ದಿನಗಳ ನಂತರ ಅವರನ್ನು ಸ್ಮರಿಸಿ ಆನಂತರ ಶಾಸ್ತ್ರಕ್ಕೆ ವರ್ಷಕ್ಕೊಮ್ಮೆ ಪುಣ್ಯತಿಥಿಯಂದು ಫೋಟೋಗೆ ಹಾರ ಹಾಕಿ ಅವರ ಹೆಸರು ಹೇಳಿಕೊಂಡು ಸವಿಯಾದ ಅಡಿಗೆ ಮಾಡಿಕೊಂಡು ಉಂಡು ಸಂಜೆಯೊಳಗಾಗಿ ಮರೆತುಬಿಡುತ್ತೇವೆ. ಪುನಃ ಅವರ ಜ್ಞಾಪಕ ಅಂತ ಬರೋದು ಮುಂದಿನ ತಿಥಿಯಂದೇ !
ಇನ್ನು ಪರಿಚಿತರು, ಸ್ನೇಹಿತರು, ಬಂಧುಗಳ ಸಾವಿನ ಸುದ್ದಿ ತಿಳಿದರೂ ಅಂತಿಮ ದರ್ಶನಕ್ಕೆ ಹೋಗಲು ನಮ್ಮ ನಮ್ಮ ಅನುಕೂಲ, ರಜೆ, ಮಕ್ಕಳ ಶಾಲೆ ಎಲ್ಲವನ್ನೂ ಲೆಕ್ಕಾಚಾರ ಹಾಕುತ್ತೇವೆಂದ ಮೇಲೆ ಅವರನ್ನು ಶಾಶ್ವತವಾಗಿ ನೆನೆಯುವುದೆಲ್ಲಿಂದ ಬಂತು ? ವಾಟ್ಸಪ್, ಫ಼ೇಸ್ ಬುಕ್ , ಇನ್ಸ್ಟಾ ಗ್ರಾಮ್ ಗಳಲ್ಲಿ ಒಂದು ಕಣ್ಣೀರಿನ ಎಮೋಜಿ ಹಾಕಿ RIP ಎಂದು ಸಿಂಪಲ್ಲಾಗಿ ಟೈಪಿಸಿದರೆ ಸಾಕು , ಸಾಂತ್ವನ ಹೇಳುವ ಜವಾಬ್ದಾರಿ ಖತಂ !
ಈ ಮಧ್ಯೆ ಈ ಭೂಮಿ ಮೇಲೆ ಲಕ್ಷಾಂತರ ಜನ ತಮ್ಮದೇ ಆದ ವೈಚಿತ್ರ್ಯಗಳಿಂದ ಅಥವಾ ಸ್ವಭಾವತಃ ಕಾರಣಗಳಿಂದ ಬದುಕಿದ್ದೂ ಸತ್ತಂತೆಯೇ ಇದ್ದಾರೆ. ಹೇಗೆಂದರೆ ಒಂಥರಾ ನಾಯಿಮೊಲೆ ಹಾಲಂತೆ, ಬಂದ ಪುಟ್ಟ ಇದ್ದ ಪುಟ್ಟ, ಹೋದ ಪುಟ್ಟ ಎಂಬಂತೆ ಸಮಾಜದ ದೃಷ್ಟಿಯಿಂದ ಇದ್ದೂ ಇಲ್ಲದಂತೆ ಉಸಿರಾಡಿ ಸದ್ದಿಲ್ಲದೇ ಉಸಿರು ನಿಲ್ಲಿಸಿ ಹೋಗಿರುತ್ತಾರೆ. ಹಲವರು ಹಣ ಆಸ್ತಿ ಅಧಿಕಾರ ಸಂಪತ್ತು ಒಡವೆ ವಾಹನ..... ಎಂದೆಲ್ಲಾ ಅದರಲ್ಲೇ ಉಸಿರಾಡಿ ಅದರೊಂದಿಗೇ ಉಸಿರು ನಿಲ್ಲಿಸುತ್ತಾರೆ
ಮನುಷ್ಯ ಬದುಕಿದ್ದಾಗ ಅವನು ಸಂಪಾದಿಸಿರ ಬಹುದಾದ ಯಾವುದೇ ಬೆಲೆಯ ಆಸ್ತಿ ಪಾಸ್ತಿಗಳೂ, ಆತ ಸತ್ತಾಗ ಅವನೊಟ್ಟಿಗೆ ಹೋಗೋಲ್ಲ. ಅವನು ಮಾಡಿರಬಹುದಾದ ಒಳ್ಳೆಯ ಕೆಲಸಗಳ ನನಪೇ ಶಾಶ್ವತವಾಗಿರಬಲ್ಲದು ಎಂಬುದು ನಿಜವಾದರೂ ಆ ಒಳ್ಳೆಯ ಕೆಲಸಗಳನ್ನೂ ಸಹಾ ಯಾವರೀತಿ ಮಾಡಿದರು ಎಂಬುದೂ ಮುಖ್ಯವಾಗುತ್ತದೆ.
ಮನುಷ್ಯನ ಜೀವನದ ಈ ಎಲ್ಲಾ ಸಾಮಾನ್ಯ ಅಂಶಗಳ ನಡುವೆಯೇ ನಮ್ಮೊಂದಿಗೆ ಕೆಲವರಿರುತ್ತಾರೆ, ಅವರು ಬದುಕಿರುವಾಗ ಏನನ್ನು ಸಂಪಾದಿಸಿದ್ದರೋ ಅದನ್ನವರು ಕಣ್ಮರೆಯಾದ ನಂತರವೂ ಉಳಿಸಿಕೊಂಡಿರುತ್ತಾರೆ. ವಿಸ್ಮಯವೆಂದರೆ ಆ ಸಂಪಾದನೆಯ ಮೌಲ್ಯವೆಂಬುದು ಆ ವ್ಯಕ್ತಿ ಸತ್ತ ನಂತರವೂ ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತದೆ.
ಅಸಲಿಗೆ ಆ ಮೌಲಿಕ ಸಂಪಾದನೆ ಎಂದರೆ ಯಾವುದು ಗೊತ್ತಾ ? ಅದು ಕೋಟ್ಯಾಂತರ ಜನರ ಹೃದಯಗಳಲ್ಲಿ ಭಾವನಾತ್ಮಕವಾಗಿ ಶಾಶ್ವತವಾಗಿ ಬರೆದು ಹೋದ ನಿಷ್ಕಲ್ಮಶ ಪ್ರೀತಿ, ಆಪ್ತತೆ, ಆಪ್ಯಾಯತೆ ಹಾಗೂ ಪರಿಶುದ್ಧ ಅಭಿಮಾನದ ಬರಹ. ಆ ಬರಹವೆಂದರೆ ಸಾಧಾರಣ ಬರಹವಲ್ಲ. ಅವರ ಹೆಸರಿನೊಂದಿಗೇ ನಮ್ಮ ಉಸಿರೂ ಲಾಸ್ಯವಾಡಬಲ್ಲಂತ
20/10/2025
✨ ತಿಂಡ್ಲು ಬಾಯ್ಸ್ ಫೌಂಡೇಶನ್ ವತಿಯಿಂದ ದೀಪಾವಳಿ ಹಾರ್ದಿಕ ಶುಭಾಶಯಗಳು! ✨
ಈ ದೀಪಾವಳಿಯ ಬೆಳಕು ನಿಮ್ಮ ಮನೆಗೆ ಸಂತೋಷ, ಹೃದಯಕ್ಕೆ ಪ್ರೀತಿ ಮತ್ತು ಜೀವನಕ್ಕೆ ಅನಂತ ಹರ್ಷ ತರಲಿ.
ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ, ದುಷ್ಟದ ಮೇಲೆ ಸತ್ಪ್ರವೃತ್ತಿಯ ವಿಜಯ ಮತ್ತು ನಿರಾಶೆಯ ಮೇಲೆ ಆಶೆಯ ವಿಜಯದ ಹಬ್ಬ.
🌼 ತಿಂಡ್ಲು ಬಾಯ್ಸ್ ಫೌಂಡೇಶನ್ ವತಿಯಿಂದ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೆ ವಿಜಯದಶಮಿಯ ಹಬ್ಬದ ಹಾರ್ದಿಕ ಶುಭಾಶಯಗಳು 🌼
✨ 🌼 ದುರ್ಗೆಯ ದಿವ್ಯ ಆಶೀರ್ವಾದ ಸದಾ ನಿಮ್ಮ ಮನೆಗೆ ಸಂತೋಷ, ಸಮೃದ್ಧಿ, ಮತ್ತು ಶಾಂತಿ ತರಲಿ ಹಾಗೂ ದುರ್ಗೆಯ ಆಶೀರ್ವಾದ ಸದಾ ನಿಮ್ಮ ಮನೆಮಂಟಪವನ್ನು ಬೆಳಗಲಿ,🌈 ವಿಜಯದ ಬೆಳಕು ನಿಮ್ಮ ಕನಸುಗಳಿಗೆ ದಾರಿ ತೋರಲಿ, ಯಶಸ್ಸು ನಿಮ್ಮ ಪ್ರತಿಯೊಂದು ಹೆಜ್ಜೆಯ ಸಂಗಾತಿಯಾಗಲಿ 🌈
✨ ಯಶಸ್ಸು, ಆರೋಗ್ಯ, ಆನಂದ ಮತ್ತು ಶಾಂತಿ ಸದಾ ನಿಮ್ಮ ಜೀವನದಲ್ಲಿ ನೆಲೆಸಿರಲಿ.
🔥 ರಾವಣನ ಅಹಂಕಾರದ ನಾಶದಂತೆ, ನಿಮ್ಮ ಜೀವನದಲ್ಲಿರುವ ಎಲ್ಲಾ ದುಃಖ, ತೊಂದರೆ, ಚಿಂತೆಗಳು ದೂರವಾಗಲಿ 🔥
🙏 ಈ ವಿಜಯದಶಮಿಯಂದು ಎಲ್ಲ ಅಡೆತಡೆಗಳು ದೂರವಾಗಿ,
ನಿಮ್ಮ ಜೀವನದಲ್ಲಿ ನೂತನ ಬೆಳಕು ಮತ್ತು ಸಂತೋಷ ತುಂಬಿರಲಿ. 🙏
🌼 greetings from Thindlu Boys Foundation wishes you and your family a very happy Dasara festival 🌼
✨ May Goddess Durga bless your home with health, happiness, and endless success.
✨ May this festival remove all obstacles from your path and fill your life with peace, light, and joy.
🙏 On this auspicious day, we pray for your prosperity, harmony, and togetherness always. 🙏
12/09/2025
ತಿಂಡ್ಲುಬಾಯ್ಸ ಫೌಂಡೇಶನ್ ಹಾಗು ವಿ ಕಮ್ಯೂನಿಟ್ಟಿ ವತಿಯಿಂದ ನವರಾತ್ರಿ ಪ್ರಯುಕ್ತ ನಾರಿ ಶಕ್ತಿ ಕಲಾ ವೈಭವ ಆಡಿಷನ್ ಗೆ ನಿರೀಕ್ಷೆಗೂ ಮೀರಿದ ಕರೆಗಳು ಬರುತ್ತಿರುವ ಕಾರಣ ಮೊದಲ ಬ್ಯಾಚ್ ಮುಗಿದಿದ್ದು ಇದೇ ದಿನ ಕಲಾಸಕ್ತರ ಒತ್ತಾಯದ ಮೇರೆಗೆ ಎರಡನೇಯ ಬ್ಯಾಚ್ ಆಡಿಷನ್ ಏರ್ಪಡಿಸಲಾಗಿದ್ದೆ, ಆಸಕ್ತರು ಕೂಡಲೇ ಕರೆಮಾಡಿ ನೋಂದಣಿ ಮಾಡಬೇಕೆಂದು ತಮ್ಮಲ್ಲಿ ಮನವಿ
11/09/2025
ತಿಂಡ್ಲುಬಾಯ್ಸ ಫೌಂಡೇಶನ್ ಹಾಗು ವಿ ಕಮ್ಯೂನಿಟ್ಟಿ ವತಿಯಿಂದ ನವರಾತ್ರಿ ಪ್ರಯುಕ್ತ ನಾರಿ ಶಕ್ತಿ ಕಲಾ ವೈಭವ ಆಡಿಷನ್
'ನವರಾತ್ರಿ' ಎಂದರೆ ಇದು ದೇವಿಯ ಒಂಬತ್ತು ಅವತಾರಗಳನ್ನು ಪ್ರತಿಬಿಂಬಿಸುವ ಹಾಗು ಪೂಜಿಸುವ ಹಿಂದೂ ಧಾರ್ಮಿಕ ಹಬ್ಬ, ದುಷ್ಟ ಶಕ್ತಿಗಳ ವಿರುದ್ಧ ಒಳಿತಿನ ವಿಜಯವನ್ನು ಸಂಕೇತಿಸುವ ದಿನವೇ ನವರಾತ್ರಿ,
ನಮ್ಮ ನಾಡಿನಲ್ಲಿ ಈ ಹಬ್ಬವನ್ನು ದಸರಾ ಎಂದೂ ಕರೆಯುತ್ತಾರೆ, ಮತ್ತು ದಸರೆಯ ಹತ್ತನೇ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. ಸುಪ್ರಸಿದ್ಧ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಯಿ ಚಾಮುಂಡಿಯ ಉತ್ಸವ ಹಾಗು ದಸರ ಹಬ್ಬವನ್ನು ನೋಡಲು ದೇಶವಿದೇಶಗಳಿಂದ ಜನರು ಬರುತ್ತಾರೆ.
ನಮ್ಮ ನಾಡ ಹಬ್ಬ ದಸರ ವಿಶೇಷ ಸಂದರ್ಭದಲ್ಲಿ ವಿ ಕಮ್ಯುನಿಟ್ಟಿ ಹಾಗು ತಿಂಡ್ಲು ಬಾಯ್ಸ್ ಫೌಂಡೇಶನ್ ವತಿಯಿಂದ ನಾರಿ ಶಕ್ತಿ ಕಲಾ ವೈಭವ ಕಾರ್ಯಕ್ರಮದ ಆಡಿಷನ್ ಬೆಂಗಳೂರಿನಾದ್ಯಂತ ಪ್ರಾರಂಭವಾಗುತ್ತಿದೆ, ಸ್ತ್ರೀ ಶಕ್ತಿ, ವೈಭವ ಮತ್ತು ಕಲೆ ಎಂಬ ಆಡಿಷನ್ ಪ್ರಕ್ರಿಯೆ ಇದೇ ತಿಂಗಳು 19 ರಂದು ತಿಂಡ್ಲು ಗ್ರಾಮದ ಧನಿಕಾ ಪಾರ್ಟಿ ಹಾಲ್ ಮತ್ತು ಎಸ್ ಜಿ ಕೆ ಈವಂಟ್ಸ್ ನಲ್ಲಿ ಅದ್ದೂರಿಯಾಗಿ ನಡೆಯಲ್ಲಿದೆ.
ಕಾರ್ಯಕ್ರಮದ ವಿವರ ಹೀಗಿವೆ
● ಮಹಿಳೆಯರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ
● ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಒತ್ತು
● ಹಿರಿಯ ರಾಣಿ ಮಹಿಳೆಯರಿಗೆ ಅಮೂಲ್ಯವಾದ ವೇದಿಕೆ
● ನೃತ್ಯ ಮತ್ತು ಗಾನ ಪ್ರದರ್ಶನ
● ರಾಂಪ್ ವಾಕ್ ಮತ್ತು ವಿಶೇಷ ಪ್ರತಿಭೆ ಕಾರ್ಯಕ್ರಮ
● ರಂಗಭೂಮಿ ಪ್ರದರ್ಶನ ಮತ್ತು ಹೆಚ್ಚುವರಿ ಕೌಶಲ್ಯ
● ಪರಿಸರ ಸ್ನೇಹಿ ಮತ್ತು ಕೈಮಗ್ಗ ಉತ್ಪನ್ನ ಮಳಿಗೆಗಳಿಗೆ ಅವಕಾಶ ಇರುತ್ತದೆ.
ಇನ್ನು ಈ ಆಡಿಷನ್ ನಲ್ಲಿ ಭಾಗವಹಿಸಲು ಸೆಪ್ಟೆಂಬರ್ 15 ರ ಒಳಗೆ 100 ರೂಪಾಯಿ ಹಣ ಪಾವತಿಸಿ ನೊಂದಣಿ ಮಾಡಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಸುನಿತಾ : 9036988296(ನೃತ್ಯ ಪ್ರದರ್ಶನಗಳು)
ಸಾಮ : 9741097472 (ರಾಂಪ್ ವಾಕ್ ಮತ್ತು ವಿಶೇಷ ಪ್ರತಿಭೆಗಳು)
ಶ್ವೇತ: 9148951814 (ಗಾನ ಪ್ರದರ್ಶನಗಳು)
ವಾನಿಹರಿಷ್: 6362613170 (ರಂಗಭೂಮಿ ಮತ್ತು ಹೆಚ್ಚುವರಿ ಕೌಶಲ್ಯಗಳು)
ಆಯೋಜಕರು:
ತಿಂಡ್ಲುಬಾಯ್ಸ ಫೌಂಡೇಶನ್ ಮತ್ತು ವಿ ಕಮ್ಯೂನಿಟ್ಟಿ)
09/09/2025
✨ ದಸರಾ ಹಬ್ಬವು ಅಸತ್ಯದ ಮೇಲೆ ಸತ್ಯದ ಜಯದ ಸಂಕೇತ. ನವರಾತ್ರಿ ಹಬ್ಬವು ಭಕ್ತಿ, ನೃತ್ಯ ಮತ್ತು ಬಣ್ಣಗಳ ಸಂಭ್ರಮ. ಈ ಹಬ್ಬವು ನಮ್ಮ ಜೀವನಕ್ಕೆ ಸಂತೋಷ, ಶಾಂತಿ ಮತ್ತು ಸಮೃದ್ಧಿ ತರುತ್ತದೆ. ದಸರಾ–ನವರಾತ್ರಿ ನಮ್ಮನ್ನು ಒಗ್ಗಟ್ಟಿನಲ್ಲೂ, ಸಂಸ್ಕೃತಿಯಲ್ಲೂ, ಸಂಭ್ರಮದಲ್ಲೂ ಸೇರಿಸುತ್ತದೆ.
🌸 ನವ್ರಂಗ ನವರಾತ್ರಿ – ನಾಚೋ ರೆ ನಾಚೋ 🌸
🎉 ಉಚಿತ ದಾಂಡಿಯಾ ಕಾರ್ಯಕ್ರಮ 🎉
ಆಯೋಜಕರು:
✨ *ತಿಂಡ್ಲು ಬಾಯ್ಸ್ ಫೌಂಡೇಶನ್*
✨ *ಜಿ ಟಿ ಎಲ್ ಕೆ (ಗ್ಲೋಬಲ್ ಟ್ಯಾಲೆಂಟೆಡ್ ಲೇಡೀಸ್ ಅಂಡ್ ಕಿಡ್ಸ್)*
🗓 ದಿನಾಂಕ: ಬುಧವಾರ, 17 ಸೆಪ್ಟೆಂಬರ್ 2025
⏰ ಸಮಯ: ಮಧ್ಯಾಹ್ನ 3:30
📍 ಸ್ಥಳ: ಧನಿಕಾ ಪಾರ್ಟಿ ಹಾಲ್, ತಿಂಡ್ಲು, ಬೆಂಗಳೂರು
💃 ದಸರಾ ಮತ್ತು ನವರಾತ್ರಿ ಹಬ್ಬದ ಸಂಭ್ರಮವನ್ನು ದಾಂಡಿಯಾ ಮೂಲಕ ಆಚರಿಸೋಣ!
👉 ಹೈ ಟೀ ಮತ್ತು ಸ್ನ್ಯಾಕ್ಸ್ ಒದಗಿಸಲಾಗುತ್ತದೆ
👉 ಆಕರ್ಷಕ ಲಕ್ಕಿ ಡಿಪ್
👉 ನಿಮ್ಮದೇ ದಾಂಡಿಯಾ ಸ್ಟಿಕ್ಸ್ ತರಬೇಕಾಗುತ್ತದೆ
🌼 ವಿಶೇಷ ಆಕರ್ಷಣೆ:
ಹೊಸ ಹೂಗಳಿಂದ ಬತುಕಮ್ಮ ತರಲು 2 ಸದಸ್ಯರಿಗೆ ಅವಕಾಶ – ಅವರಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ.
📌 ನೋಂದಣಿ ಉಚಿತ ಆದರೆ ಕಡ್ಡಾಯ
📞 ನೋಂದಣಿಗೆ ಸಂಪರ್ಕಿಸಿ:
ಸರಿತಾ ಮಾಮಿಡಿಪಾಕ – 9113917614
ಶ್ರೀವಾಣಿ – 7676804687
ವಿಜಯಲಕ್ಷ್ಮಿ ಬಾಬು – 9886924204
ಉಷಾ ಗುಪ್ತಾ – 9739458541
ರಾಣಿ ಮಂಜುನಾಥ್ – 8453763223
ಸಿ.ಎನ್. ಚಂದ್ರಕುಮಾರಿ – 9886643276
🎶 ಬನ್ನಿ, ದಸರಾ–ನವರಾತ್ರಿ ಹಬ್ಬವನ್ನು ಬಣ್ಣ, ನೃತ್ಯ ಮತ್ತು ಭಕ್ತಿ ಸಂಭ್ರಮದಲ್ಲಿ ಸೇರಿ ಆಚರಿಸೋಣ! 🎶
✨ Dasara, also known as Vijayadashami, celebrates the victory of good over evil.
It marks Lord Rama’s victory over Ravana and Goddess Durga’s triumph over Mahishasura.
The festival inspires us to follow truth, courage, and devotion in life.
🌸 Navrang Navaratri – Nacho Re Nacho 🌸
🎉 Free Dandiya Event 🎉
Organized by:
✨ *Thindlu Boys Foundation*
✨ *GTLK Original (Global Talented Ladies and Kids)*
🗓 Date: Wednesday, 17th September 2025
⏰ Time: 3:30 PM
📍 Venue: Dhanika Party Hall, Thindlu, Bangalore
💃 Get ready to celebrate Navaratri with music, dance, and joy!
👉 High tea and snacks will be provided
👉 Exciting Lucky Dip
👉 Bring your own dandiya sticks
🌼 Special Highlight:
Chance for 2 members to bring Bathukamma with fresh flowers and win certificates!
📌 Registration is Free but Mandatory
For Registrations, Contact:
Saritha Mamidipaka – 9113917614
Sreevani – 7676804687
Vijayalakshmi Babu – 9886924204
Usha Guptha – 9739458541
Rani Manjunath – 8453763223
C.N. Chandra Kumari – 9886643276
🎶 Let’s come together for a colorful and joyful Navaratri celebration! 🎶