19/03/2026
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.🙏🏻🎉😊💐💐
ಯುಗಾದಿಯ ಹೊಸ ಬೆಳಕು, ಸಮಸ್ತ ಕರುನಾಡಿನ ಜನತೆಯ ಬದುಕು ಬೆಳಗಲಿ, ಹೊಸ ಕನಸುಗಳು ಅರಳಲಿ, ಸಂತೋಷ ಸದಾ ಜೊತೆಗಿರಲಿ.🙏🏻
#ಬೆಂಗಳೂರು #ಕರ್ನಾಟಕ
Aam Aadmi Party
19/03/2026
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.🙏🏻🎉😊💐💐
ಯುಗಾದಿಯ ಹೊಸ ಬೆಳಕು, ಸಮಸ್ತ ಕರುನಾಡಿನ ಜನತೆಯ ಬದುಕು ಬೆಳಗಲಿ, ಹೊಸ ಕನಸುಗಳು ಅರಳಲಿ, ಸಂತೋಷ ಸದಾ ಜೊತೆಗಿರಲಿ.🙏🏻
#ಬೆಂಗಳೂರು #ಕರ್ನಾಟಕ
27/02/2026
ಕೇಜ್ರಿವಾಲ್ ಖುಲಾಸೆ
ದೆಹಲಿ ಅಬಕಾರಿ ನೀತಿ ಪ್ರಕರಣ
ಕೇಜ್ರಿವಾಲ್, ಸಿಸೋಡಿಯಾಗೆ ಕ್ಲೀನ್ ಚಿಟ್
ಖುಲಾಸೆ ಮಾಡಿದ ದೆಹಲಿ ಹೈಕೋರ್ಟ್
ಬಿಜೆಪಿಯ ಆಡಳಿತದ ನ್ಯೂನತೆಗಳನ್ನು ಸೆಣಿಯುವುದರಲ್ಲಿ ಎಎಪಿ ಮೊದಲು😄
ನೀವು ಹೀಗೆ ಹೆದರುತ್ತಿದ್ದರೆ. ನಿಮ್ಮನ್ನು ಹೆದರಿಸುತ್ತಾರೆ. ಕಳ್ಳಖಾಕರ ಆಡಳಿತ ಸಹಿಸಿದ್ದು ಸಾಕು ಧ್ವನಿ ಎತ್ತಿ ಇಲ್ಲದಿದ್ದರೆ ನೀವು ಸಮಾಜಕ್ಕೆ ಅನ್ಯಾಯ ಮಾಡಿದಂತೆ-ಮುಂಬರುವ ಗುಜರಾತ್ ಚುನಾವಣಾ ನಿಮತ್ತ ಜನಸಭೆಯಲ್ಲಿ ಅರವಿಂದ ಕೇಜ್ರೀವಾಲರ ಅಬ್ಬರದ ಭಾಷಣ👏🏻👏🏻
18/01/2026
ಬೆಂಗಳೂರಿನಲ್ಲಿ ನಡೆದ ಆಮ್ಆದ್ಮಿ ಪಾರ್ಟಿ ರಾಜ್ಯಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಭಾಗವಹಿಸಲಾಯಿತು ಮುಂಬರುವ GBA,ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಿಧ್ದತೆ, ಪಕ್ಷದ ಸಂಘಟನೆ ಮುಂದಿನ ಕಾರ್ಯಯೋಜನೆ ವಿಚಾರವಾಗಿ ಚರ್ಚಿಸಲಾಯಿತು. #ಕರ್ನಾಟಕ #ಕನ್ನಡ #ಬೆಂಗಳೂರು #ಎಎಪಿ #ಎಎಪಿಕರ್ನಾಟಕ
ಕೇರಳ ರಾಜ್ಯಕ್ಕೆ ಸಚಿವರ ನಿಯೋಗ ಕಳಿಸಿ ಕನ್ನಡಿಗರ ಹಿತಾಸಕ್ತಿ ರಕ್ಷಿಸುವ ಕೆಲಸ ಕರ್ನಾಟಕ ಸರ್ಕಾರ ಮಾಡಬೇಕು-ಡಾ.ಸತೀಶ್ ಕುಮಾರ್
17/09/2025
15/08/2025
ನಮ್ಮ ದೇಶ,ನಮ್ಮ ಹೆಮ್ಮೆ 🇮🇳😍
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ
ನಮ್ಮ ಮನೆಯ ಮೇಲೆ ಧ್ವಜಾರೋಹಣ ನೆರವೇರಿಸಲಾಯಿತು.
ಸರ್ವರಿಗೂ ೭೯ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು🎉🫡
| 9am - 5pm |