11/08/2022
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಗ್ರಾಮಾಂತರ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಆಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ ತಿರಂಗಾ ಯಾತ್ರೆಯ ಬೈಕ್ ರ್ಯಾಲಿಯನ್ನು ಇಂದು ಹರಗದ್ದೆ ಗ್ರಾಮ ಪಂಚಾಯಿತಿಯ ಚನ್ನಕೇಶವ ದೇವಾಲಯದಿಂದ ಬನ್ನೇರುಘಟ್ಟ ಚಂಪಕಧಾಮಸ್ವಾಮಿ ದೇವಾಲಯದ ವರೆಗೆ ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರು ಶ್ರೀ ರಾಜಶೇಖರ ರೆಡ್ಡಿ ರವರು ವಹಿಸಿದ್ದರು ಮಂಡಲದ ಎಲ್ಲ ಮುಖಂಡರು ಪದಾಧಿಕಾರಿಗಳು ಹಾಗೂ ಎಲ್ಲಾ ಮೋರ್ಚಾದ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಿದರು
BJYM Bangalore South District Mla Banglore South south yuva morcha
27/06/2022
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಗ್ರಾಮಾಂತರ ಮಂಡಲ ಯುವ ಮೋರ್ಚಾ ವತಿಯಿಂದ ನಾಡಪ್ರಭು ಶ್ರೀ ಕೆಂಪೇಗೌಡರವರ 513 ನೆ ಜಯಂತೋತ್ಸವದ ಅಂಗವಾಗಿ ನಾಡಿನ ಸಮಸ್ತ ಜನತೆಗೆ ಶುಭಾಶಯಗಳು
BJP Bannerugatta BJYM Bangalore South District BJP Bengaluru
10/05/2022
https://youtu.be/svuLjTvbam0
ಮೈಲ್ಲಸಂದ್ರ ಗ್ರಾಮದಲ್ಲಿ ೩ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಂ.ಕೃಷ್
ಬೆ0ಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ದೊಡ್ಡತೋಗುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲ್ಲಸಂದ್ರ ಗ್ರಾಮದಲ್ಲಿ ಸುಮಾರು ೩ ಕೋಟಿ ವೆ...
09/05/2022
ಬೆಂಗಳೂರಿನ ನಿರ್ಮಾತೃಗೆ ಬಿಜೆಪಿ ಸರ್ಕಾರದ ಗೌರವ
ಬೆಂಗಳೂರು ಅಂತಾರಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಆಗುತ್ತಿರುವ 108 ಅಡಿ ಶ್ರೀ ಕೆಂಪೇಗೌಡರ ಪ್ರತಿಮೆಗೆ 4,000 ಕೆಜಿ ತೂಕದ ಖಡ್ಗ ಸೇರ್ಪಡೆ
ಬೆಂಗಳೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡುತ್ತಿದೆ ಬಿಜೆಪಿ ಸರ್ಕಾರ
20/04/2022
ಬೆಂಗಳೂರು ದಕ್ಷಿಣ ಜಿಲ್ಲಾ ಯುವ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮಂಡಲ ವ್ಯಾಪ್ತಿಯ ದೊಡ್ಡ ತೋಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲೆಸಿರುವ ತಾಯಪ್ಪ ಎಂಬ ನಿವೃತ್ತ ಯೋಧರ ಮನೆಗೆ ಇಂದು ಭೇಟಿ ನೀಡಿ ಅವರ ಕುಶಲೋಪರಿ ವಿಚಾರಿಸಿ ಅವರಿಗೆ ಸನ್ಮಾನ ಮಾಡಲಾಯಿತು
ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾಗವಹಿಸಿದ್ದರು ಹಾಗೂ ಅವರ ತಂದೆಯವರಾದ ದಿವಂಗತ ಮುನಿಕೃಷ್ಣಪ್ಪನವರು ೧೯೭೨ ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದರು ಹಾಗೂ ಯುದ್ಧದಲ್ಲಿ ಹುತಾತ್ಮರಾದವರು .
ಬೆಂಗಳೂರು ದಕ್ಷಿಣ ಯುವ ಮೋರ್ಚಾ ಪ್ರಭಾರಿಗಳಾದ ದೀಪಕ್ ಮಾಯಸಂದ್ರ ರವರು ಹಾಗೂ ಬೆಂಗಳೂರು ದಕ್ಷಿಣ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ರೂಪೇಶ್ ಹಾಗೂ ಕೋಶಾಧ್ಯಕ್ಷ ರಾದ ನಾಗೇಶ್ ರವರು ಹಾಗೂ ಬೆಂಗಳೂರು ದಕ್ಷಿಣ ಗ್ರಾಮಾಂತರ ಮಂಡಲ ಅಧ್ಯಕ್ಷರು ಹರ್ಷ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರೆಡ್ಡಿ ಹಾಗೂ ಯಶವಂತ್ ಗೌಡ ಉಪಸ್ಥಿತರಿದ್ದರು .
BJYMIndia BJYM Bangalore South District South Yuva morcha
17/04/2022
https://youtu.be/A-OTZ-3xu-w
India Genocide Alert - MUST WATCH [2022 Civil War] #LebanonExodus
Please download the video before it gets deleted𝗣𝗹𝗲𝗮𝘀𝗲 𝘀𝗵𝗮𝗿𝗲 𝘁𝗵𝗲 𝘃𝗶𝗱𝗲𝗼 𝘁𝗼 𝘀𝗽𝗿𝗲𝗮𝗱 𝘁𝗵𝗲 𝗮𝘄𝗮𝗿𝗲𝗻𝗲𝘀𝘀. #𝗦𝘁𝗿𝗶𝗻𝗴 #𝗡𝗮𝘁𝗶...
17/04/2022
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಗ್ರಾಮಾಂತರ ಮಂಡಲ ವ್ಯಾಪ್ತಿಯ ಹಾರಗದ್ದೆ ಗ್ರಾಮದಲ್ಲಿ ಇಂದು ಸಾಬರ ಅಯ್ಯನ ಗುಡಿ ಯ ಕಲ್ಲುಕುಂಟೆ ಎಂಬ ಕಲ್ಯಾಣಿಯನ್ನು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮಂಡಲದ ಎಲ್ಲಾ ಯುವಮೋರ್ಚಾ ಕಾರ್ಯಕರ್ತರು ಸೇರಿ ಸ್ವಚ್ಚಗೊಳಿಸಲಾಯಿತು
BJYMIndia BJP Karnataka Jigani BJYM Bangalore South District