06/04/2021
#ಹೊರಾಟಕ್ಕೆ_ಸಂದ_ಜಯ✊✊✊ #ಜೈ_ಭೀಮ್_ಜೈ_ಆರ್_ಪಿ_ಐ_ಜೈ_ಎಸ್_ಎಸ್_ಡಿ
ಸಮತಾ ಸೈನಿಕ ದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ರಾಜ್ಯಾಧ್ಯಕ್ಷರಾದ #ಅಣ್ಣಾ_ಡಾ_ಎಂ_ವೆಂಕಟಸ್ವಾಮಿ ರವರ ಮಾರ್ಗದರ್ಶನದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ಬಿ.ಎಂ.ಕಾವಲ್ ಸರ್ವೆ ನಂಬರ್ 135 ರ 5 ಎಕರೆ 8 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಮತಾ ಸೈನಿಕ ದಳದ #ಎಸ್_ಕೆಂಚಯ್ಯ ನಾದ ನಾನು ಅಧ್ಯಕ್ಷನಾಗಿ ನನ್ನ ಜವಾಬ್ದಾರಿ ಅರಿತು ನನ್ನ ಸಹ ಹೊರಾಟಗಾರರಾದ ಬೆಂಗಳೂರು ದಕ್ಷಿಣ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ #ಜಿ_ಕೆ_ಗೋಪಾಲ್ ರವರ ಜೊತೆಗೂಡಿ ಅವಿರಥ ಹೊರಾಟ ಮಾಡಿ ಭೂಗಳ್ಳರ ವಶದಿಂದ ಸರ್ಕಾರಿ ಜಮೀನನ್ನು ಉಳಿಸಿ ಸರ್ಕಾರದ ಸುಪರ್ಥಿಗೆ ಒಪ್ಪಿಸಲಾಯಿತು.
