31/01/2025
ಬಿಜೆಪಿ ತುಮಕೂರು ಜಿಲ್ಲೆಯ ನೂತನ ಮಂಡಲದ ಅಧ್ಯಕ್ಷರುಗಳಿಗೆ ಹೃದಯ ಪೂರ್ವಕ ಅಭಿನಂದನೆಗಳು!!
BJP4KUNIGAL
31/01/2025
ಬಿಜೆಪಿ ತುಮಕೂರು ಜಿಲ್ಲೆಯ ನೂತನ ಮಂಡಲದ ಅಧ್ಯಕ್ಷರುಗಳಿಗೆ ಹೃದಯ ಪೂರ್ವಕ ಅಭಿನಂದನೆಗಳು!!
14/09/2024
ಭ್ರಷ್ಟರು, ಭಯೋತ್ಪಾದಕರು, ನಕ್ಸಲರು, ದೇಶದ್ರೋಹಿಗಳು ಕರ್ನಾಟಕದ ಹಾದಿ-ಬೀದಿಯಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.
ಅಂತಹವರನ್ನು ಆರಾಮಾಗಿ ತಿರುಗಾಡಲು ಬಿಟ್ಟು, ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ವಿಘ್ನ ನಿವಾರಕ ವಿಘ್ನೇಶ್ವರನನ್ನು ಬಂಧಿಸಿದೆ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ.
15/08/2024
ಬ್ರಿಟಿಷರ ವಿರುದ್ಧ ಸಮರ ಸಾರಿದ ಕರುನಾಡಿನ ಧೀರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಶತ ಶತ ನಮನಗಳು.
30/07/2024
ಒಲಂಪಿಕ್ಸ್ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ ಭ್ರಷ್ಟಾಚಾರದ ಪಿತಾಮಹನಿಗೆ ಚಿನ್ನದ ಪದಕ ಖಚಿತ-ನಿಶ್ಚಿತ-ಖಂಡಿತ.
09/06/2024
24/05/2024
ನಾಳೆ ತುಮಕೂರು ಜಿಲ್ಲೆಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀಯುತ ಬಿ.ವೈ ವಿಜಯೇಂದ್ರ ರವರಿಗೆ ತುಂಬುಹೃದಯದ ಸ್ವಾಗತ .
ದಿನಾಂಕ...25.5.2024
ಸ್ಥಳ........ಗ್ಲಾಸ್ ಹೌಸ್ ಅಮಾನಿಕೆರೆ ತುಮಕೂರು
ಸಮಯ.. ಸಂಜೆ 4ಗಂಟೆ
14/05/2024
ತನ್ನ ಘೋರ ತಪಸ್ಸಿನಿಂದ ದೇವಗಂಗೆಯನ್ನು ಧರೆಗೆ ತಂದ ಮಹರ್ಷಿ ಭಗೀರಥ ಜಯಂತಿ ಶುಭಾಶಯಗಳು.
ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ ಬಂದ ದಿನವನ್ನು ಗಂಗಾಸಪ್ತಮಿ ಎಂದು ಆಚರಿಸಲಾಗುತ್ತದೆ ಮತ್ತು ಈ ದಿನದಂದೇ ಭಗೀರಥ ಜಯಂತಿಯನ್ನು ಆಚರಿಸಲಾಗುತ್ತದೆ.
10/05/2024
12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.
#ಬಸವಜಯಂತಿ
09/05/2024
ನೀವು ನಮ್ಮನ್ನ ಬಂಧಿಸಬಹುದು, ನಮ್ಮ ಸಿದ್ದಾವಂತನ್ನಲ್ಲ.
ಉತ್ತರ ಕರ್ನಾಟಕದ ಜನರೇ
ನಾಳೆ 14 ಕ್ಷೆತ್ರಗಳಲ್ಲೂ
ಕಮಲವನ್ನು ಅರಳಿಸಿ🙏🪷🇮🇳🚩
BJP Kunigal BJP4KUNIGAL