29/09/2024
Raju Jayanagara JK
Contact information, map and directions, contact form, opening hours, services, ratings, photos, videos and announcements from Raju Jayanagara JK, Social service, Bangalore.
29/09/2024
್ನಾಟಕ_ಸಂಘಟನೆ
ಇದೇ ನವೆಂಬರ್ 26 ರಂದು ನಡೆಯಲಿರುವ
#ವಿಶ್ವ_ಕನ್ನಡಿಗರ_ಸಮ್ಮಿಲನ ಕಾರ್ಯಕ್ರಮವನ್ನು ಎಲ್ಲಾ ಕನ್ನಡ ಮನಸುಗಳು ಒಂದಾಗಿ ಅದ್ದೂರಿಯಾಗಿ ಆಚರಿಸೋಣ ಬನ್ನಿ.
24/10/2022
ನೀವು ಬೆಳಗಿಸುವ ಪ್ರತಿ ದೀಪವೂ ನಿಮ್ಮ ಮುಖದಲ್ಲಿ ಸಂತೋಷದ ಹೊಳಪನ್ನು ತರಲಿ ಮತ್ತು ದೀಪದಂತೆ ನಿಮ್ಮ ಬದುಕೂ ಸದಾ ಪ್ರಕಾಶಮಾನವಾಗಿರಲಿ...
ನಾಡಿನ ಸಮಸ್ತ ಜನತೆಗೂ #ದೀಪಾವಳಿ ಹಬ್ಬದ
ಶುಭಾಶಯಗಳು💐💐💐
#ಜಯಕರ್ನಾಟಕ_ಸಂಘಟನೆಯ
ಕಾರ್ಮಿಕರ ಘಟಕ
ಬೆಂಗಳೂರು ನಗರ ಜಿಲ್ಲೆ
23/10/2022
ಜಯಕರ್ನಾಟಕ
ಕಾರ್ಮಿಕರ ಘಟಕ
ಬೆಂಗಳೂರು ನಗರ ಜಿಲ್ಲೆ
ವೀರ ವನಿತೆ ಕಿತ್ತೂರಿನ ರಾಣಿ #ಚನ್ನಮ್ಮನವರ ಜಯಂತೋತ್ಸವದ ಶುಭಾಶಯಗಳು
22/09/2022
#ಜಯಕರ್ನಾಟಕ_ಸಂಘಟನೆಯ*
ಸಂಸ್ಥಾಪಕ ಅಧ್ಯಕ್ಷರಾದ
#ಎನ್_ಮುತ್ತಪ್ಪಣ್ಣನವರ* ಆಶೀರ್ವಾದದೊಂದಿಗೆ ರಾಜ್ಯಾಧ್ಯಕ್ಷರಾದ
#ಬಿ_ಎನ್_ಜಗದೀಶ್ ರವರ* ಮಾರ್ಗದರ್ಶನದಲ್ಲಿ ಹಾಗೂ ರಾಜ್ಯ ಉಪಾಧ್ಯಕ್ಷರಾದ #ಹರೀಶ್ ರವರ* ಸಲಹೆಂತೆ ಬೆಂಗಳೂರು ಜಿಲ್ಲಾಧ್ಯಕ್ಷರಾದ
#ಬಿ_ಎನ್_ಯೋಗಾನಂದ್ ರವರ* ಸಹಕಾರದೊಂದಿಗೆ ಮತ್ತು #ಶಾಖೆ* #ಕ್ಷೇತ್ರ* ಹಾಗೂ #ಜಿಲ್ಲೆ* ಪದಾಧಿಕಾರಿಗಳ ಜೊತೆಗೂಡಿ ಮಾಡಿದಂತಹ ಸಂಘಟನೆಯ ಕೆಲಸ ಕಾರ್ಯಗಳನ್ನು ಮೆಚ್ಚಿ ಈ ಘಟಕವನ್ನು ನಿಭಾಯಿಸಬಲ್ಲೆ ಎಂದು ನಂಬಿ ಇಂದು ನನ್ನನ್ನು ಇನ್ನು ಹೆಚ್ಚಿನ ಜವಾಬ್ದಾರಿಯಾದಂತಹ #ಬೆಂಗಳೂರು_ಜಿಲ್ಲಾ_ಕಾರ್ಮಿಕರ_ಘಟಕದ #ಅಧ್ಯಕ್ಷರಾಗಿ* ಆಯ್ಕೆ ಮಾಡಿದಂತಹ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.🙏 ನಿಮ್ಮೆಲ್ಲರ ನಂಬಿಕೆಯನ್ನು ಉಳಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,
ಸದಾ ನಿಮ್ಮ ಪ್ರೀತಿ ವಿಶ್ವಾಸ ಸಲಹೆ ಹಾಗೂ ನಂಬಿಕೆ ಹೀಗೆ ಇರಲಿ.
#ರಾಜು #
ಅಧ್ಯಕ್ಷರು
ಕಾರ್ಮಿಕರ ಘಟಕ ಬೆಂಗಳೂರು ಜಿಲ್ಲೆ
ಜಯೋಸ್ತು ತೇ ಗಣಪತೇ ದೇಹಿ ಮೇ ವಿಪುಲಾಂ ಮತಿಂ .
ಸ್ತವನಂ ತೇ ಸದಾ ಕರ್ತುಂ ಸ್ಫೂರ್ತಿ ಯಚ್ಛಮಮಾನಿಶಂ ..
ಪ್ರಭುಂ ಮಂಗಲಮೂರ್ತಿಂ ತ್ವಾಂ ಚಂದ್ರೇಂದ್ರಾವಪಿ ಧ್ಯಾಯತಃ .
ಯಜತಸ್ತ್ವಾಂ ವಿಷ್ಣುಶಿವೌ ಧ್ಯಾಯತಶ್ಚಾವ್ಯಯಂ ಸದಾ ..
||ಓಂ ಶ್ರೀ ಗಣೇಶಾಯ ನಮಹಃ ||
#ಸಮಸ್ತರಿಗೂ_ಶ್ರೀ_ಗಣೇಶ_ಹಬ್ಬದ_ಶುಭಾಶಯಗಳು
*75ನೇ ಸ್ವತಂತ್ರ ದಿನಾಚರಣೆ*
ಆತ್ಮೀಯರೇ
ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶಕಂಬರಿ ನಗರದಲ್ಲಿ ಧ್ವಜಾರೋಹಣ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲಾ ದೇಶಪ್ರೇಮಿಗಳಿಗೂ ಹೃದಯ ಪೂರ್ವಕ ಧನ್ಯವಾದಗಳು.
09/08/2022
ಅಮೃತೋತ್ಸವ: 9 ಆಗಸ್ಟ್ 1947 ಮೈಸೂರು ಸಂಸ್ಥಾನ ಭಾರತ ಒಕ್ಕೂಟವನ್ನು ಸೇರಲು ಒಪ್ಪಂದಕ್ಕೆ (Instrument of Accession) ಸಹಿ ಹಾಕಿದ ದಿನ.
07/07/2022
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗಳ ಬಗ್ಗೆ ತರಾಟೆಗೆ ತೆಗೆದುಕೊಂಡ ರಾಜ್ಯ ಹೈಕೋರ್ಟಿನ ನ್ಯಾಯಾಧೀಶರಾದ ಹೆಚ್.ಪಿ.ಸಂದೇಶ್ ರವರ ವರ್ಗಾವಣೆ ಮಾಡುವುದಾಗಿ ಪರೋಕ್ಷ #ಬೆದರಿಕೆ ಹಾಕಿರುವುದನ್ನು ಖಂಡಿಸಿ ಮತ್ತು PSI ನೇಮಕಾತಿ ವಿಚಾರದ ತನಿಖೆ ಬಗ್ಗೆ ನಮ್ಮ ಜಯಕರ್ನಾಟಕ ಸಂಘಟನೆಯ ವತಿಯಿಂದ ಪ್ರತಿಭಟನೆ ಮಾಡಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
05/07/2022
#ಜಯಕರ್ನಾಟಕ_ಸಂಘಟನೆ
#ಬೆಂಗಳೂರು_ನಗರ_ಜಿಲ್ಲೆ
ಆತ್ಮೀಯರೇ
*ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ ಎಂದು ತರಾಟೆಗೆ ತೆಗೆದುಕೊಂಡ ರಾಜ್ಯ ಹೈಕೋರ್ಟಿನ #ನ್ಯಾಯಾಧೀಶರಾದ #ಪಿ_ಸಂದೇಶ್ # ರವರನ್ನು ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿರುವುದರ ವಿರುದ್ಧ* ನಮ್ಮ ಸಂಘಟನೆಯ ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಒಂದು ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಎಲ್ಲಾ ಸರಿಯಾದ ಸಮಯಕ್ಕೆ ಭಾಗವಹಿಸಿ ಜೊತೆಗೆ ನಿಮ್ಮ ಜೊತೆ ಹೆಚ್ಚಿನ ಸ್ನೇಹಿತರನ್ನು ಸಹ ಕರೆತರಬೇಕೆಂದು ಈ ಮೂಲಕ ವಿನಂತಿ.
ಇಂತಿ,
* #ರಾಜು*
* ಉಪಾಧ್ಯಕ್ಷರು,*
*ಬೆಂಗಳೂರು ನಗರ ಜಿಲ್ಲೆ*
Click here to claim your Sponsored Listing.
Location
Category
Website
Address
Bangalore
560002
