14/11/2019
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಒಬ್ಬರೇ
P Murthy Ambedkar sene #ಸಂವಿಧಾನ #ಶಿಲ್ಪಿ #ಡಾಕ್ಟರ್ #ಬಾಬಾ #ಸಾಹೇಬ್ #ಅಂಬೇಡ್ಕರ್ #ಅವರು #ಒಬ್ಬರೇ , ಇದು ಸಂವಿಧಾನಕ್ಕೆ ಗೌರವ ಕೊಡುವ ಪ್ರತಿಯೊಬ್ಬರ ವಾದ ಒಂದು ವ.....
state president
14/11/2019
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಒಬ್ಬರೇ
P Murthy Ambedkar sene #ಸಂವಿಧಾನ #ಶಿಲ್ಪಿ #ಡಾಕ್ಟರ್ #ಬಾಬಾ #ಸಾಹೇಬ್ #ಅಂಬೇಡ್ಕರ್ #ಅವರು #ಒಬ್ಬರೇ , ಇದು ಸಂವಿಧಾನಕ್ಕೆ ಗೌರವ ಕೊಡುವ ಪ್ರತಿಯೊಬ್ಬರ ವಾದ ಒಂದು ವ.....
10/10/2019
#ಪ್ರತಿಯೊಬ್ಬರಿಗೂ #ಪಾಠ
ದೇವನಹಳ್ಳಿ ತಾಲೂಕಿನ ಒಬ್ಬ ತಾಲೂಕು ಅಧ್ಯಕ್ಷ ಜಾತಿವಾದಿ ಪುನೀತ್ ಗೆ , ಚಳಿ ಜ್ವರ ಬಿಡಿಸಿದ , ಅಂಬೇಡ್ಕರ್ ಸೇನೆ ಸಂಸ್ಥಾಪಕ ಅದ್ಯಕ್ಷರಾದ ಪಿ ಮೂರ್ತಿ ರಾಜ್ಯಾಧ್ಯಕ್ಷರು , ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಕೈ ಕಾಲು ಮುಗಿದು ತಮ್ಮ ಜನಾಂಗದ ಮುಂದೆ ಮಾಧ್ಯಮದ ಮೂಲಕ ಕ್ಷಮೆ ಕೇಳಿದ್ದಾನೆ ಇದರ ಸಂಪೂರ್ಣ ವಿವರ ಈ ವಿಡಿಯೋದಲ್ಲಿ ಇದೆ ನೋಡಿ
P Murthy Ambedkar sene #ಪ್ರತಿಯೊಬ್ಬರಿಗೂ #ಪಾಠ ದೇವನಹಳ್ಳಿ ತಾಲೂಕಿನ ಒಬ್ಬ ತಾಲೂಕು ಅಧ್ಯಕ್ಷ ಜಾತಿವಾದಿ ಪುನೀತ್ ಗೆ , ಚಳಿ ಜ್ವರ ಬಿಡಿಸಿದ , ಅಂಬೇಡ್ಕರ್ ಸೇನೆ ...
04/07/2019
ಆತ್ಮೀಯ ಸಹೋದರರೇ
ದಕ್ಷ ಪೊಲೀಸ್ ಐಪಿಎಸ್ ಅಧಿಕಾರಿ , ಕರ್ನಾಟಕದ ನಿಷ್ಠಾವಂತ ಸಿಂಗಂ , ಚಾಮರಾಜನಗರ ಜಿಲ್ಲಾ SP ಅಧಿಕಾರಿ , ಸನ್ಮಾನ್ಯ ಶ್ರೀ H D ಆನಂದ್ ಕುಮಾರ್ ಸಾಹೇಬರಿಗೆ , ಹುಟ್ಟು ಹಬ್ಬದ ವಿಶೇಷ ಶುಭಾಶಯಗಳು ಕೋರುತ್ತೇನೆ ,
ಬುದ್ಧ ಬಸವ ಅಂಬೇಡ್ಕರ್ ರವರು , ಹೆಚ್ಚಿನ ಶಕ್ತಿ ಕೊಟ್ಟು ಕಾಪಾಡಲಿ ಎಂದು ಅವರಿಗೆ ಮತ್ತೊಮ್ಮೆ ಜನ್ಮ ದಿನದ ಶುಭಾಶಯಗಳು ಕೋರುತ್ತೇನೆ...
ಪಿ .ಮೂರ್ತಿ ರಾಜ್ಯಾಧ್ಯಕ್ಷರು ಹಾಗೂ ಚಲನಚಿತ್ರ ನಟ ನಿರ್ಮಾಪಕರು ಮತ್ತು ನಿರ್ದೇಶಕರು
25/02/2019
ಅಂಬೇಡ್ಕರ್ ಸೇನೆಯೊಂದಿಗೆ ಕೈ ಜೋಡಿಸಿ , ಯುವ ಸೈನಿಕರಿಗೆ ರಾಜ್ಯ ಸಮಿತಿ ಕರೆ ನೀಡುತ್ತಿದ್ದೇವೆ ....
ಜೈ ಭೀಮ್ ಬಂಧುಗಳೇ
ಶೋಷಿತ ಸಮುದಾಯದ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಸಂಘಟನೆ ಅದುವೇ ಅಂಬೇಡ್ಕರ್ ಸೇನೆ , ಬನ್ನಿ ಅಂಬೇಡ್ಕರ್ ಸೇನೆಯ ಕೈ ಜೋಡಿಸಿ , ಜೈ ಭೀಮ್ ಜೈ ಅಂಬೇಡ್ಕರ್ ಸೇನೆ ....
ಶಂಕರ್ ರಾಮಲಿಂಗಯ್ಯ
ರಾಜ್ಯ ಕಾರ್ಯಾಧ್ಯಕ್ಷರು , ರಾಜ್ಯ ಸಮಿತಿ
ಜೈ ಭೀಮ್
10/12/2018
ಮುಂಬೈ ಚೈತ್ಯ ಭೂಮಿಯಲ್ಲಿ ಅಂಬೇಡ್ಕರ್ ಸೇನೆಯ ನಾಯಕರು
ಜೈ ಭೀಮ್
#ವಿಧಾನಸೌಧ #ಚಲೋ #ದಿನಾಂಕ 31/10/2018 ರಂದು
ಅಂಬೇಡ್ಕರ್ ಸೇನೆ ಸ್ಥಾಪಿತರಾದ ಹೋರಾಟದ ಹುಲಿ ಪಿ ಮೂರ್ತಿ ಅವರ ನೇತೃತ್ವದಲ್ಲಿ ನಮ್ಮ ಸಮುದಾಯದ ಮೂಲಭೂತ ಹಕ್ಕುಗಳಿಗಾಗಿ ಬೃಹತ್ ರಾಜ್ಯಮಟ್ಟದ ಪ್ರತಿಭಟನೆ ವಿಧಾನಸೌಧ ಚಲೋ ದಿನಾಂಕ 31/10/2018ರಂದು ಬನ್ನಿ ಭಾಗವಹಿಸಿ ಯಶಸ್ವಿಗೊಳಿಸಿ ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನಿಮ್ಮ ಪ್ರೀತಿಯ ಮನೆ ಮಗ
ಪಿ ಮೂರ್ತಿ ರಾಜ್ಯಾಧ್ಯಕ್ಷರು / ಶಂಕ ರಾಮಲಿಂಗಯ್ಯ ರಾಜ್ಯ ಕಾರ್ಯಧ್ಯಕ್ಷರು
29/07/2018
#ನಾನೊಬ್ಬ #ಕಠೋರ #ದಲಿತ
#ದಲಿತತ್ವಕ್ಕೆ #ದಕ್ಕೆ #ಬಂದರೆ
#ಭಯೋತ್ಪಾದಕರಿಗಿಂತಲೂ
#ಭೀಕರ #ಸಮರ #ನಡೆಸುವೆವು
#ಜೈ #ಭೀಮ್ #ಜೈ #ಅಂಬೇಡ್ಕರ್ #ಸೇನೆ
ಕ್ರಮ ಸಂಖ್ಯೆ 5 ಪಿ ಮೂರ್ತಿ ರವರಿಗೆ ಮತ ನೀಡಿ