14/11/2025
ಅಂಚು - 4
ಅಮೃತ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನು ಮಾಡಿ ಪ್ರತಿಬಾರಿ ಚಾಮುಂಡಿ ಬೆಟ್ಟಕ್ಕೆ ಹೋಗುವಾಗ ನಡೆಯುವ ಮನೋವ್ಯಾಪಾರದಲ್ಲಿ ವ್ಯತ್ಯಾಸವಿದೆಯೇ?
ಎಡಚರಾಗಲಿ ಬಲದವರೇ ಆಗಲಿ ವಿಮರ್ಶಕರಾಗಲಿ ಅಂಚು ಕಾದಂಬರಿಯನ್ನು ಸರಿಯಾಗಿ ಓದಿ ವಿಶ್ಲೇಷಿಸಿಲ್ಲ. ಅದಕ್ಕೇನು ಕಾರಣ? (ಈ ಪ್ರಶ್ನೆಯನ್ನು ಕೇಳಿದವರು ಶತಾವಧಾನಿ ಗಣೇಶರು)
ಭೈರಪ್ಪನವರ ಉತ್ತರ ಇಲ್ಲಿದೆ ..
ಕೃಪೆ : ಉದಯಶಂಕರ್
