03/08/2023
#77ನೇ_ಸ್ವಾತಂತ್ರೋತ್ಸವ#ಕಾರ್ಮಿಕ_ರೈತ_ಕೂಲಿಕಾರರ_ಪ್ರಚಾರಾಂದೋಲನ#CITU_KPRS_AIAWU ಕೃಷಿಕೂಲಿಕಾರರ ಬವಣೆಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ...ಮಾತನಾಡುವವರು:ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದರಾಜ್ಯ ಪ್ರಧಾನ ...
30.09.1978
03/08/2023
#77ನೇ_ಸ್ವಾತಂತ್ರೋತ್ಸವ#ಕಾರ್ಮಿಕ_ರೈತ_ಕೂಲಿಕಾರರ_ಪ್ರಚಾರಾಂದೋಲನ#CITU_KPRS_AIAWU ಕೃಷಿಕೂಲಿಕಾರರ ಬವಣೆಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ...ಮಾತನಾಡುವವರು:ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದರಾಜ್ಯ ಪ್ರಧಾನ ...
03/08/2023
#77ನೇ_ಸ್ವಾತಂತ್ರ್ಯೋತ್ಸವ
#ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ
ಕೃಷಿಕೂಲಿಕಾರರ ಬವಣೆ
ಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ...
ಮಾತನಾಡುವವರು:
ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ
ರಾಜ್ಯ ಪ್ರಧಾನ ಕಾರ್ಯದರ್ಶಿ
ಚಂದ್ರಪ್ಪ ಹೊಸ್ಕೇರಾ
ಇಂದು ಆಗಸ್ಟ್ 3 ಗುರುವಾರ ಸಂಜೆ :6ಕ್ಕೆ
ತಪ್ಪದೇ ವೀಕ್ಷಿಸಿ
02/08/2023
https://www.youtube.com/live/tgDHGYh6ZwU?feature=share
ದಿವಾಳಿಯಾಗುತ್ತಿರುವ ರೈತರು ತೀವ್ರಗೊಳ್ಳುತ್ತಿರುವ ಭೂಹೀನರು - ಟಿ.ಯಶವಂತ #77ನೇ_ಸ್ವಾತಂತ್ರ್ಯೋತ್ಸವ #ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ ಿವಾಳಿಯಾಗುತ್ತಿರುವ ರೈತರುತೀವ್ರಗೊಳ್ಳುತ್ತಿರುವ ಭೂಹ....
02/08/2023
#77ನೇ_ಸ್ವಾತಂತ್ರ್ಯೋತ್ಸವ
#ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ
01/08/2023
#77ನೇ_ಸ್ವಾತಂತ್ರ್ಯೋತ್ಸವ
#ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ
ಕಾರ್ಮಿಕ ವರ್ಗದ ಕನಸುಗಳು ಹಾಗೂ ಸಮಕಾಲೀನ ಸವಾಲುಗಳು....
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ
ಮೀನಾಕ್ಷಿ ಸುಂದರಂ
ಮಾತನಾಡಿದ್ದಾರೆ..
ಪೂರ್ಣ ವಿಡಿಯೋ
ವೀಕ್ಷಿಸಿ....
ಕಾರ್ಮಿಕ ವರ್ಗದ ಕನಸುಗಳು ಹಾಗೂ ಸಮಕಾಲೀನ ಸವಾಲುಗಳು - ಮೀನಾಕ್ಷಿ ಸುಂದರಂ #77ನೇ_ಸ್ವಾತಂತ್ರ್ಯೋತ್ಸವ #ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ ಾರ್ಮಿಕ ವರ್ಗದ ಕನಸುಗಳು ಹಾಗೂ ಸಮಕಾಲೀನ ಸವಾಲುಗಳು....ಸಿಐ...
31/05/2023
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಕೊಪ್ಪಳ ಜಿಲ್ಲೆಯ ಮುಖಂಡರು ಕಾಂ.ಲಿಂಗಪ್ಪ ಹಣವಾಳ ಮಗಳು ಶ್ರೀ ಮತಿ ಸುಭಾಷಿಣಿ ಮತ್ತು SFI ಜಿಲ್ಲಾ ಮುಖಂಡ ಶ್ರೀ ನಾಗರಾಜು ರವರ ಮದುವೆಯ ಕಾರ್ಯಕ್ರಮ ಗಂಗಾವತಿ ಯಲ್ಲಿ ಭಾಗವಹಿಸಿದೆ
26/05/2023
ನಾಡಿನ ಪ್ರಖ್ಯಾತ ವಿದ್ವಾಂಸರು, ಕನ್ನಡ ಸಾಹಿತ್ಯ ವಿಮರ್ಶಕರು ಪ್ರೊ.ಜಿಹೆಚ್ ನಾಯಕ್ ರವರು (88) ಹೃದಯಾಘಾತದಿಂದ ನಿಧನರಾದರು.
ಭಾವಪೂರ್ಣ ಶ್ರದ್ಧಾಂಜಲಿ.
, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಯಾದಗಿರಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ಜಿಲ್ಲಾ ಪಂಚಾಯತ ಕಛೇರಿಯ (CEO) ಮುಂದೆ ನರೇಗಾ ಕೆಲಸಕ್ಕೆ ಒತ್ತಾಯಿಸಿ ಹೋರಾಟ ಮಾಡಲಾಯಿತು
26/05/2023
, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಯಾದಗಿರಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ಜಿಲ್ಲಾ ಪಂಚಾಯತ ಕಛೇರಿಯ (CEO) ಮುಂದೆ ನರೇಗಾ ಕೆಲಸಕ್ಕೆ ಒತ್ತಾಯಿಸಿ ಹೋರಾಟ ಮಾಡಲಾಯಿತು