sumitra_s_parit

sumitra_s_parit

Share

ಕಾಂಗ್ರೆಸ್ ಓಬಿಸಿ ಅಧ್ಯಕ್ಷರು ಹುಮನಾಬಾದ
ಜಿಲ್ಲಾ ಉಪಾಧ್ಯಕ್ಷರು ಮಡಿವಾಳ ಸಮಾಜ ಬೀದರ
ಹಾಗೂ ರಾಜ್ಯ ಕಾರ್ಯದರ್ಶಿ ಬೆಂಗಳೂರು

23/01/2026

ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಕ್ರಾಂತಿಕಾರಿ ನಾಯಕ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ನಮನಗಳು. ಅವರ ಸದೃಢ ರಾಷ್ಟ್ರ ನಿರ್ಮಾಣದ ಕನಸು, ಧೈರ್ಯ ಮತ್ತು ಅಚಲ ದೇಶಪ್ರೇಮದ ಮನೋಭಾವ ಎಂದಿಗೂ ಅವಿಸ್ಮರಣೀಯ.

17/09/2025

ನಾಡಿನ ಸಮಸ್ತ ಜನತೆಗೆ ಸಕಲ ಸೃಷ್ಟಿಕರ್ತ, ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಶುಭಾಶಯಗಳು.

17/09/2025

ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಶ್ರಮಿಸಿದ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ, ನಾಡಿನ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

27/08/2025

“ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ”

ನಾಡಿನ ಸಮಸ್ತ ಜನತೆಗೆ “ಗಣೇಶ” ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನ ವಿನಾಶಕ ಗಣಪತಿ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ, ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

|

14/08/2025

ಸಮಸ್ತರಿಗೂ 79 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸುಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸೋಣ. ಸಮೃದ್ಧ, ಸಶಕ್ತ ನವಭಾರತದ ನಿರ್ಮಾಣದ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಮುನ್ನಡೆಯೋಣ.


09/08/2025

ನಾಡಿನ ಸಮಸ್ತ ಜನತೆಗೆ ಪ್ರೀತಿ ಹಾಗೂ ಸಹೋದರತೆಯ ಸಂಕೇತವಾದ ಪವಿತ್ರ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. 💐

21/06/2025

ಜೂನ್ 21 ; ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ದಿನ.

ಯೋಗವು ದೇಹ, ಮನಸ್ಸು ಮತ್ತು ಶ್ವಾಸದ ನಡುವೆ ಸಮನ್ವಯ ಸಾಧಿಸುವ ಶಕ್ತಿಯುತ ವಿದ್ಯೆ. ಭಾರತೀಯ ಪರಂಪರೆಯ ಈ ಪವಿತ್ರ ಜ್ಞಾನಪದ್ಧತಿ, ಇಂದು ಜಗತ್ತಿನ ನೂರಾರು ದೇಶಗಳಲ್ಲಿನ ಕೋಟ್ಯಂತರ ಜನರ ಆರೋಗ್ಯರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.

ಯೋಗದ ನಿತ್ಯಾಭ್ಯಾಸದಿಂದ, ಈ ತಂತ್ರಜ್ಞಾನದ ಯುಗದಲ್ಲೂ ಆಂತರಿಕ ಶಾಂತಿ ಮತ್ತು ಸಮತೋಲನವನ್ನು ಹೊಂದಬಹುದು. ಯೋಗದ ಮೂಲಕ ರೋಗಮುಕ್ತ, ನಿರಾತಂಕ ಮತ್ತು ನೆಮ್ಮದಿಯ ಬದುಕು ಕಂಡುಕೊಳ್ಳೋಣ!

10/05/2025

ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧಿಸಿ ಸಾಕ್ಷಾತ್ಕಾರ ಪಡೆದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯ ಹಾರ್ದಿಕ ಶುಭಾಶಯಗಳು. 💐💐

ತಮ್ಮ ದುಃಖವನ್ನೆಲ್ಲ ಮರೆತು ಲೋಕದ ಹಿತಕಾಯ್ದ ತ್ಯಾಗಮಯಿ ತಾಯಿ ಮಲ್ಲಮ್ಮನವರು — ಶರಣತತ್ತ್ವಕ್ಕೆ ಜೀವಂತ ಪ್ರತೀಕ, ಶ್ರದ್ಧೆ, ಧರ್ಮ ಮತ್ತು ಶೀಲತೆಗೆ ದಾರಿದೀಪ!

ಸಮಸ್ತ ಸ್ತ್ರೀಕುಲಕ್ಕೂ ಅವರು ಸರ್ವಕಾಲಕ್ಕೂ ಆದರ್ಶ!
#ಹೇಮರೆಡ್ಡಿಮಲ್ಲಮ್ಮ

31/03/2025

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು

ಈ ಹಬ್ಬ ದೇಶದ ಐಕ್ಯತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿ, ನಾಡಿನಲ್ಲಿ ಶಾಂತಿ ಸಹಬಾಳ್ವೆ ಸ್ಥಾಪಿಸಲಿ ಹಾಗೂ ಸರ್ವರಿಗೂ ಸುಖ, ಸಮೃದ್ಧಿ, ಉತ್ತಮ ಆರೋಗ್ಯ ನೀಡಲಿ ಎಂದು ಆಶಿಸುತ್ತೇನೆ.

30/03/2025

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.

ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಈ ಯುಗಾದಿ ತಮ್ಮೆಲ್ಲರ ಜೀವನದಲ್ಲಿ ಹೊಸತನ, ಹೊಸ ಚೈತನ್ಯ, ಹೊಸ ಹುರುಪನ್ನು ಹೊತ್ತು ತರಲಿ. ಸುಖ, ಶಾಂತಿ, ಸಮೃದ್ಧಿ ಒಲಿದುಬರಲಿ. ಸುಖ ಶಾಂತಿ ಸಮೃದ್ಧಿ ನೆಲೆಸಲಿ.

#ಯುಗಾದಿ

Photos from sumitra_s_parit's post 25/03/2025

ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನಿಮಿತ್ಯವಾಗಿ ಹುಮನಾಬಾದ ಪಟ್ಟಣದ ಮುಖಾಂತರ ಬೀದರ ನಗರಕ್ಕೆ ಪ್ರಯಾಣ ಬೆಳೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸನ್ಮಾನ್ಯ *ಶ್ರೀ ಗೋಪಿನಾಥ್ ಪಾಲನಿಯಪ್ಪನ್* ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ *ವಸಂತಕುಮಾರ* ರವರನ್ನ ಹುಮನಾಬಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ *ಶ್ರೀ ರಾಜಶೇಖರ ಬಿ ಪಾಟೀಲ್* ರವರು ವಿಧಾನ ಪರಿಷತ್‌ ಸದಸ್ಯರಾದ ಶ್ರೀ *ಡಾ.ಚಂದ್ರಶೇಖರ ಬಿ ಪಾಟೀಲ್* ರವರು *ಶ್ರೀ ಭೀಮರಾವ ಬಿ ಪಾಟೀಲ್* ರವರು ಅಧ್ಯಕ್ಷರು ಜಿಲ್ಲಾ ಸಹಕಾರ ಯೂನಿಯನ್ ನಿ ಹಾಗು ಉಪಾಧ್ಯಕ್ಷರು ಡಿ.ಸಿ.ಸಿ ಬ್ಯಾಂಕ್ ಯುವನಾಯಕರಾದ *ಶ್ರೀ ಅಭಿಷೇಕ ಆರ್ ಪಾಟೀಲ್* ರವರು ಸ್ವಾಗತಕೊರಿ ಸತ್ಕರಿಸಿದರು.

Want your business to be the top-listed Government Service in Bangalore?

Click here to claim your Sponsored Listing.

Location

Category

Website

https://www.facebook.com/profile.php?id=100084261430539

Address


Bangalore