11/06/2020
ಶ್ರೀಮತಿ ಡಾ.ಚಂದ್ರಿಕಾ ಭಾಸ್ಕರ್ ರಾವ್ M.B.B.S M.D ಪ್ರಾಧ್ಯಾಪಕರು, ಎಂ.ಎಸ್ ರಾಮಯ್ಯ ಕಾಲೇಜ್ ರವರು ಇಂದು ಸಿ.ಎ.ಆರ್ ಕೇಂದ್ರ ಘಟಕದಲ್ಲಿ ಕೋವಿಡ್-19 ಸಂಬಂಧ ಮುಂಜಾಗೃತಾ ಕ್ರಮಗಳ ಬಗ್ಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಿ ಮಾಸ್ಕ್ ಹಾಗೂ ಸ್ಯಾನಿಟಿೈಸರ ವಿತರಿಸಿದರು ಅವರಿಗೆ ಧನ್ಯವಾದಗಳು…
27/05/2020
ಶ್ರೀ.ಭಾಸ್ಕರ್ ರಾವ್. ಪೂಲೀಸ್ ಆಯುಕ್ತರು, ಬೆಂಗಳೂರು ನಗರ ರವರು ದಿ;26.05.2020 ರಂದು ಆಡುಗೋಡಿಯಲ್ಲಿರುವ ಸಿಎಆರ್. ದಕ್ಷಿಣದಲ್ಲಿ ‘ಪೂಲೀಸ್ ಶ್ವಾನಗಳ ಚಟುವಟಿಕೆ ಹಾಗೂ ತರಭೇತಿ ಉದ್ಯಾನ’ ವನ್ನು ಉದ್ಘಾಟನೆ ಮಾಡಿದರು.
25/05/2020
ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಬೆಂಗಳೂರು ನಗರದ ಸಿ.ಎ.ಆರ್ ದಕ್ಷಿಣ ವಿಭಾಗದ ಪೊಲೀಸ್ ಶ್ವಾನ ದಳದ ಪಡೆಯಿಂದ ಹಸಿದ ಬೀದಿ ಶ್ವಾನಗಳಿಗೆ ಪ್ರತಿನಿತ್ಯ ಆಹಾರ ನೀಡಿದರ ಬಗ್ಗೆ ಒಂದು ಪತ್ರಿಕಾ ವರದಿ.
25/05/2020
ಬೆಂಗಳೂರು ನಗರದ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ ಪೊಲೀಸ್ ವಸತಿ ಗೃಹಗಳ ಪ್ರವೇಶ ದ್ವಾರದ ಎಡಭಾಗದಲ್ಲಿರುವ ಹಳೆಯ ಪಾಳು ಕಟ್ಟಡದ ಇತಿಹಾಸ….
Bangalore History
Bangalore Gate
05/05/2020
ಸಿ.ಎ.ಆರ್ ಕೇಂದ್ರ ಘಟಕದ ಶ್ರೀ. ಶ್ರೀನಿವಾಸಯ್ಯ ಎ.ಹೆಚ್.ಸಿ-659 ರವರು ತಮ್ಮ ಸ್ವಂತ ಹಣದಿಂದ ಸುಮಾರು 100 ಜನರಿಗೆ ಅಕ್ಕಿ, ಬೇಳೆ,ಎಣ್ಣೆ, ಇತ್ಯಾದಿ ಅವಶ್ಯಕ ಅಗತ್ಯ ಸಾಮಗ್ರಿಗಳನ್ನು ನಗರದ ಬಡ ಜನಗಳಿಗಾಗಿ ಖರೀದಿಸಿ ಸ್ವತಃ ವಿತರಣೆ ಮಾಡಿರುತ್ತಾರೆ. ಅವರಿಗೆ ನಮ್ಮ ಸಿ.ಎ.ಆರ್ ಕೇಂದ್ರ ಘಟಕದ ವತಿಯಿಂದ ಅಭಿನಂದನೆಗಳು.
01/05/2020
ಹಗಲಿರುಳು ಎನ್ನದೇ ದೇಶಕ್ಕಾಗಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕ ವರ್ಗದವರಿಗೆ
``ಕಾರ್ಮಿಕ ದಿನಾಚರಣೆ”ಯ ಶುಭಾಶಯಗಳು..
30/04/2020
ಇಂದು ಸಿ.ಎ.ಆರ್ ಕೇಂದ್ರ ಘಟಕದ ವತಿಯಿಂದ ಸುಮಾರು 750 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕುಟುಂಬಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನ್ನು ವಿತರಣೆ ಮಾಡಲಾಯಿತು.
28/04/2020
ಶ್ರೀ. ರಂಗನಾಥ್ ವೈಆರ್. ಪೊಲೀಸ್ ಕಾನ್ಸಟೇಬಲ್ ಸಿ.ಎ.ಆರ್ ಕೇಂದ್ರ, ರವರ ಸ್ವಯಂ ರಚಿತ ಕರೋನ ಸಂಬಂಧಿತ ಕವನ.