04/03/2024
ಅಪ್ಪಾಜಿ ಶ್ರೀ ಕೆ. ವೆಂಕಟೇಶ್
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಗಂಗೂರು ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಕುಮಾರ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಸಂದರ್ಭ🙏.
Contact information, map and directions, contact form, opening hours, services, ratings, photos, videos and announcements from Nithin K Venkatesh, Social service, Bangalore.
04/03/2024
ಅಪ್ಪಾಜಿ ಶ್ರೀ ಕೆ. ವೆಂಕಟೇಶ್
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಗಂಗೂರು ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಕುಮಾರ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಸಂದರ್ಭ🙏.
27/02/2024
21/02/2024
ಸರ್ವರಿಗೂ ಅಂತರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು
10/02/2024
ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಿದ ಸಜ್ಜನ ರಾಜಕಾರಣಿ, ಭವ್ಯ ವಿಧಾನಸೌಧದ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
01/02/2024
ಸಮಸ್ತ ನಾಡಿನ ನನ್ನ ಜನತೆಗೆ
ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಶುಭಾಶಯಗಳು
ಮಾಚಿದೇವರ ಅಚಲ ಕಾಯಕ ನಿಷ್ಠೆ ,
ವಚನಗಳಲ್ಲಿನ ಸಮಾನತೆಯ ಚಿಂತನೆಗಳು ನಮಗೆಲ್ಲ ಆದರ್ಶ.
#ನಿತಿನ್ ವೆಂಕಟೇಶ್
💐ಸಮಸ್ತ ಪಿರಿಯಾಪಟ್ಟಣ ಜನತೆಗೆ ನಿಮ್ಮ ನಿತಿನ್ ವೆಂಕಟೇಶ್ ಮಾಡುವ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು..💐2024
KPCC : Karnataka Pradesh Congress Committee
K Venkatesh Minister
ನಮ್ಮ ಪಿರಿಯಾಪಟ್ಟಣ / Namma Piriyapattana
01/01/2024
ನನ್ನ ಕರುನಾಡ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. ಕೋರುತ್ತಾ
“ನಿಮ್ಮೆಲ್ಲರ ಬದುಕಲಿ ಜೇನುಹೊಳೆ ಹರಿಯಲಿ”..
“ಬಾಳು ಎಂದೆಂದಿಗೂ ಬೆಳಗುತಿರಲಿ”..
“ಜಗವನ್ನೇ ಗೆಲ್ಲುವ ಶಕ್ತಿ ನಿಮ್ಮದಾಗಲಿ”..
“ವರ್ಷವಿಡೀ ಹರ್ಷದ ಸುದ್ದಿ ನಿಮ್ಮೊಂದಿಗಿರಲಿ”..
ಆ ದೇವರು ನಿಮಗೂ -ನಿಮ್ಮ ಕುಟುಂಬ ಸದಸ್ಯರಿಗೂ ಜೀವನದಲ್ಲಿ ಆರೋಗ್ಯ, ಸುಖ-ಸಂತೋಷ ಕರುಣಿಸಲಿ...
ಎಂದು ಪ್ರಾರ್ಥಿಸುತ್ತಾ...
ನನ್ನ ನಾಡಿನ ಸಮಸ್ತ ಜನತೆಗೆ
ನಿಮ್ಮ #ನಿತಿನ್_ವೆಂಕಟೇಶ್
(ಕೆಪಿಸಿಸಿ ಸದಸ್ಯರು ಹಾಗೂ ಆಶ್ರಯ ಸಮಿತಿ ಅಧ್ಯಕ್ಷರು) ಕೋರುವ
#ಹೊಸ_ವರುಷದ_ಹಾರ್ದಿಕ_ಶುಭಾಶಯಗಳು.. ೦೧-೦೧-೨೦೨೪
K Venkatesh Minister
Kpcc
KPCC : Karnataka Pradesh Congress Committee
ನಮ್ಮ ಪಿರಿಯಾಪಟ್ಟಣ Namma Periyapatna
#ಆಶ್ರಯ_ಸಮಿತಿ
ಅಪ್ಪಾಜಿ "ಶ್ರೀ ಕೆ.ವೆಂಕಟೇಶ್"
"ಮಾನ್ಯ ಸಚಿವರು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ".
Proud of Our Karnataka
ನಗುಮೊಗದ ಒಡೆಯ
ಸಜ್ಜನಿಕೆಯ ಸರದಾರ
ದಣಿವರಿಯದ ಹಿರಿಯ
Power of Piriyapattana
K Venkatesh Minister
KPCC : Karnataka Pradesh Congress Committee
Kpcc
ನಮ್ಮ ಪಿರಿಯಾಪಟ್ಟಣ / Namma Piriyapattana
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ
Mysuru District Congress
17/11/2023
ಮಾನ್ಯ ಸಚಿವರು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ
" #ಶ್ರೀ_ಕೆ_ವೆಂಕಟೇಶ್" ಅಪ್ಪಾಜಿ ಅವರ ಹುಟ್ಟಿದ ದಿನವನ್ನು ,
"ಆದಿ ಚುಂಚಗಿರಿ ಸಮುದಾಯ ಭವನದಲ್ಲಿ" " #ರಕ್ತ_ದಾನ_ಶಿಬಿರ" ಹಾಗೂ ಪಿರಿಯಾಪಟ್ಟಣದ ಸರ್ಕಾರಿ ಆ್ಪತ್ರೆಯಲ್ಲಿ
" #ಅನಾರೋಗ್ಯ_ಪೀಡಿತರಿಗೆ_ಹಣ್ಣು_ಹಂಪಲು"ಗಳನ್ನು ನೀಡಿ ಅವರಿಗೆ ಧೈರ್ಯ ತುಂಬುವ ಮೂಲಕ ಅಪ್ಪಾಜಿ ಅವರ ಜನ್ಮ ದಿನವನ್ನು ಬಹಳ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ
ಸದಸ್ಯರು ಹಾಗೂ ಪಕ್ಷದಕಾರ್ಯಕರ್ತರು ಉಪಸ್ಥಿತರಿದ್ದರು.
KPCC : Karnataka Pradesh Congress Committee
Kpcc
Mysuru District Congress
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ
ನಮ್ಮ ಪಿರಿಯಾಪಟ್ಟಣ / Namma Piriyapattana
16/11/2023
ಇಂದು ಸನ್ಮಾನ್ಯ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾದ
#ಶ್ರೀ_ಕೆ_ವೆಂಕಟೇಶ್_ಸಾಹೇಬರ" ಜನುಮದಿನದ ಪ್ರಯುಕ್ತ ತಾಲೂಕಿನ ನೀಲಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಅವರ ಹುಟ್ಟಿದ ದಿನವನ್ನು ಸಂಭ್ರಮಿಸಲಾಯಿತು.
ಸ್ಥಳೀಯ ಸಾಮಾಜಿಕ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಜನತೆ ಉಪಸ್ಥಿತರಿದ್ದರು.
K Venkatesh Minister
K Venkatesh
Kpcc
ನಮ್ಮ ಪಿರಿಯಾಪಟ್ಟಣ / Namma Piriyapattana
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ
Mysuru District Congress
KPCC : Karnataka Pradesh Congress Committee
ನಮ್ ಪಿರಿಯಾಪಟ್ಟಣ