20/04/2025
ಉಜಿರೆಯಲ್ಲಿ ಮದ್ಯಪಾನ ಸೇವಿಸಿ ಶಾಂತಿ ಭಂಗ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು
ನಮ್ಮ ಉಜಿರೆಏರೇಡಾಲ ಪನೋರ್ಚಿಹೆರ್ಮಣಿ ಟ್ರೋಲ್ಸ್ ಮಹೇಶ್ ಶೆಟ್ಟಿ ಅಭಿಮಾನಿ ಹೆಬ್ರಿArvind ShettyDeepak ShettyKeshava P BelalShanthi PriyaMahesh thimarody ಅರ್ರೆ ನೀವೇಹಿಂದೂಸ್ಥಾನ್ಭವ್ಯ ಭಾರತRepublic of Memesಹಿಂದೂರಾಷ್ಟ್ರPrasanth PoojariRohini SubbarathnamRavish NitturYM AdminHarish Naik HasanVirat ShettyJai KunjarpaDharanendrappa KSGangadhar BangerJai Maricha
16/04/2025
ನಕಲಿ ಫೇಸ್ಬುಕ್ ಖಾತೆಗಳ ಸರದಾರ ಸೌಜನ್ಯ ಹೋರಾಟದ ದಿಕ್ಕು ತಪ್ಪಿಸಲು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುವಲ್ಲಿ ಎತ್ತಿದ ಕೈ ತನುಷ್ ಶೆಟ್ಟಿ ಇಂದು ನಡೆದ ರಸ್ತೆ ಅಫಗಾತದಲ್ಲಿ ತನ್ನ ಕೈಯನ್ನು ಕಳೆದುಕೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದಾನೆ. ಸುಳ್ಳು ಸುದ್ದಿಗಳ ಮೂಲಕ ಇನ್ನೊಬ್ಬರ ತೇಜೋವಧೆ ಮಾಡುವಾಗ ಅವರು ಇಟ್ಟ ಶಾಪ ಫಲಿಸಿತೆ
12/04/2025
ರಾಮೋತ್ಸವ🚩
ಮುಖ್ಯ ಭಾಷಣಕಾರರು ಚಕ್ರವರ್ತಿ ಸೂಲಿಬೆಲೆ
ಏಪ್ರಿಲ್ 19 ಶನಿವಾರ 2025 ರಾತ್ರಿ 7:00 ಗಂಟೆಗೆ
ಸ್ಥಳ: ಕೃಷ್ಣಾನುಗ್ರಹ ಸಭಾಭವನ ಉಜಿರೆ
ಎಲ್ಲಾ ರಾಮಭಕ್ತರು ಬನ್ನಿ ನಿಮ್ಮವರನ್ನು ಕರೆತನ್ನಿ
19/06/2024
ಕಜ್ಜಿ ತುರಿಕೆ ಇದ್ದಲ್ಲಿ ಹಚ್ಚಿರಿ SAPAT Lotion 😄😁😆😂