23/04/2025
ಅಭಿನಂದನೆಗಳು. .ನೀವು ಸಾಧಿಸಿದಿರಿ. .
ಶ್ರೀ ಕೆ. ಎ ದಯಾನಂದ IAS ಇವರ ಹೆಸರಿನ ಉಚಿತ ವಾಚನಾಲಯ ಪ್ರಾರಂಭಿಸಿ ಒಂದು ವರ್ಷ ಕಳೆದಿದೆ.
ಕಳೆದ ಬಾರಿಯ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ನಮ್ಮ ಸಮನ್ವಯ ಟ್ರಸ್ಟ್ ವಾಚನಾಲಯದ ಸೇವೆಯನ್ನು ಪಡೆದು ಶ್ರೀ ದಯಾನಂದ ಸಾಗರ ದೇಶಕ್ಕೆ 615ನೇ Rank ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಕೀರ್ತಿತಂದಿದ್ದರೆ.
ಸಾರ್ಥಕ ಜೀವನ ನಿಮ್ಮದಾಗಲಿ.
ಶ್ರೀಯುತ ಕೆ.ಎ ದಯಾನಂದ ಐಎಎಸ್ ಇವರ ಕನಸಿನ ಕೂಸು ಈ ವಾಚನಾಲಯ.
08/10/2024
ನಾಳೆ ಕುವೆಂಪು ರಂಗ ಮಂದಿರದಲ್ಲಿ ಜ್ಞಾನ ದಸರಾ ವಿಶೇಷ ಕಾರ್ಯಕ್ರಮ
ನಾಡಿನ ಖ್ಯಾತ ತರಬೇತುದಾರರು ಬರುತ್ತಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ Samanvaya Trust ಸಂಯುಕ್ತ ಆಶ್ರಯದಲ್ಲಿ.
ಬನ್ನಿ ಭಾಗವಹಿಸಿ.
15/08/2024
Wrong Account created by Using my Name and
Asking money,
Pls dont Entertain.
10/08/2024
100ನೇ ಅನುಭಾವ ಸಂಗಮ ಶತಮಾಸೋತ್ಸವ ಸಮಾರಂಭ | ಶೀಲಸಂಪಾದನಾ ಮಠ | Sheelasampadana mutt | Live | Bhadravathi |
ದಿನಾಂಕ : 10 ಆಗಸ್ಟ್ 2024ಅನುಭಾವ ಸಂಗಮ ದಿವ್ಯ ಅನುಗ್ರಹ :ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜಯೋಗೀಂದ್ರಮಹಾಸ...
06/08/2024
ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮದ ಕುರಿತು ರಾಜ್ಯ ಮಟ್ಟದ ಕಾರ್ಯಗಾರದಲ್ಲಿ ಭಾಗವಹಿಸಲಾಗಿ ವಿಷಯ ಮಂಡನೆ ಮಾಡಲಾಯಿತು.
02/08/2024
ನಿನ್ನೇ Samanvaya Trust ನಿಂದ
ಸಮನ್ವಯದ ನೆಡಿಗೆ ಗ್ರಾಮೀಣ ವಿದ್ಯಾರ್ಥಿಗಳ ಕಡೆಗೆ ಇನ್ನುವ ಶೀರ್ಷಿಕೆ ಅಡಿ ಹೊಳೆಹೊನ್ನೂರು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬದುಕಿನ ದಾರಿಗಳ ಕುರಿತು ಪೂರ್ಣ ದಿನ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಯಿತು.
200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಹಕರಿಸಿದ ಕಾಲೇಜು ಪ್ರಾಂಶುಪಾಲರು ಡಾ. ಪ್ರತಿಭಾ ಮೇಡಂ ಹಾಗೂ ಡಾ. ರಾಜು ಸರ್ ರವರಿಗೆ ಅಭಿನಂದನೆಗಳು
Samanvaya Kashi
Samanvaya Trust
CUSSW Social Work Arts Group
Socialworker
31/07/2024
Samanvaya Trust ನೆಡಿಗೆ ಗ್ರಾಮೀಣ ವಿದ್ಯಾರ್ಥಿಗಳ ಕಡೆಗೆ. .
2024-25 ನೆ ಸಾಲಿನಲ್ಲಿ 10 ಪದವಿ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು...
ಸ್ವಯಂ ಉದ್ಯೋಗಕ್ಕೆ ಅವಕಾಶಗಳು..
ಕೃಷಿ ಬದುಕಿನ ಸಾಧ್ಯತೆಗಳನ್ನು ವಿಷಯ ಪರಿಣಿತರ ಜೊತೆ ಸಂವಾದ ನೆಡೆಸುವ ಒಂದು ದಿನದ ಕಾರ್ಯಾಗಾರ.
20ಕಾಲೇಜಿನ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಭಾಗವಹಿಸುತ್ತಿದ್ದಾರೆ.
ಮೊದಲ ಕಾರ್ಯಕ್ರಮವನ್ನು ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.