01/11/2025
ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐💛❤️
Contact information, map and directions, contact form, opening hours, services, ratings, photos, videos and announcements from Manju Daarideepa, Social service, Bangalore.
My self Manjunath founder president of Team Daarideepa seva tanda, i born and bought up in Rajagopala nagar from past 10 years actively engaged in Social service and working for betterment of the society.
01/11/2025
ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐💛❤️
24/10/2025
ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿ ಹಬ್ಬದ ಪ್ರಯುಕ್ತ ಬಿಪ್ಯಾಕ್ (Bangalore political action committee) ಸಂಸ್ಥೆಯ ವತಿಯಿಂದ ಶ್ರೀಮತಿ ಕಿರಣ್ ಮಜುಮ್ದರ್ ಷಾ ಅವರ ಪ್ರಾಯೋಜಕತ್ವದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ವಾರ್ಡ್ ನ ಪೌರ ಕಾರ್ಮಿಕರಿಗೆ ಸಿಹಿ ವಿತರಿಸುವ ಮೂಲಕ ಶುಭ ಕೋರಿ ಧನ್ಯವಾದಗಳನ್ನು ಅರ್ಪಿಸಲಾಯಿತು.😊
ಸಹಕಾರ ನೀಡಿದ ಪ್ರತಿಯೊಬ್ಬರಿಗೂ ತುಂಬುಹೃದಯದ ಧನ್ಯವಾದಗಳು. 💐🙏 22/10/2025
ಪ್ರೀತಿಯಿಂದ:
- ನಿಮ್ಮ ಮಂಜು ದಾರಿದೀಪ
14/10/2025
Thanks to GBA for resolving this civic issue 💐🙏
22/12/2024
ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾರಿದೀಪ ಸೇವಾ ತಂಡದ ಪರವಾಗಿ #ಶಿಕ್ಷಣ_ರತ್ನ_2024 ಪ್ರಶಸ್ತಿಯನ್ನು ಸ್ವೀಕರಿಸಿದ ಖುಷಿಯ ಕ್ಷಣಗಳು😊
ಈ ಪ್ರಶಸ್ತಿಯನ್ನು ದಾರಿದೀಪ ಸೇವಾ ತಂಡದ ಎಲ್ಲಾ ಸ್ನೇಹಿತರಿಗೆ ಅರ್ಪಿಸುತ್ತಾ ತಂಡಕ್ಕೆ ಸಹಾಯ ಮಾಡಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಮತ್ತು ವಿಶೇಷವಾಗಿ ಪ್ರಶಸ್ತಿ ನೀಡಿ ಗೌರವಿಸಿದ ಶಿಕ್ಷಣ ಸಂಸ್ಥೆಗೆ ಧನ್ಯವಾದಗಳು💐
21/12/20124. ಶನಿವಾರ.
02/12/2024
ನಮ್ಮ - ಏರಿಯಾ ನಮ್ಮ ಹೆಮ್ಮೆ 🔥
02/12/2024
#ರಾಜಗೋಪಾಲನಗರ_52ನೇ_ವರ್ಷದ_ಸಂಸ್ಥಾಪನಾ_ದಿನ.
ರಾಜಗೋಪಾಲ ನಗರ ಶುರುವಾಗಿ ಡಿಸೆಂಬರ್ 1ಕ್ಕೆ
ಭರ್ತಿ 52 ವರ್ಷಗಳು*
1972 ರ ಡಿಸೆಂಬರ್ 1 ರಂದು ಅಂದಿನ ಮಾನ್ಯ ಮೈಸೂರು ರಾಜ್ಯ ಸರ್ಕಾರ... ಭಾರತದ ಕೇಂದ್ರ ಸರ್ಕಾರದ ಪ್ರಧಾನಿಯವರ ಮಹತ್ವದ ಇಪ್ಪತ್ತು ಅಂಶಗಳ ಯೋಜನೆಯ ಅಡಿಯಲ್ಲಿ ಪೀಣ್ಯ.. ಲಗ್ಗೆರೆ...ಭಾಗದ ವಸತಿ ರಹಿತ ಬಡವರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಅನುಮೋದನೆ ನೀಡಿದ ದಿನ.
ಪ್ರೀತಿಯಿಂದ : ನಿಮ್ಮ ಮಂಜು ದಾರಿದೀಪ 🤝
02/12/2024
ರಾಜೇಶ್ವರಿ ನಗರದ ಶನೇಶ್ವರ ದೇವಾಲಯದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಿಪುರುಷನ ಆಶೀರ್ವಾದ ಪಡೆದ ಧನ್ಯತಾ ಕ್ಷಣಗಳು 💐🙏
30/11/2024.