19/09/2025
ಜೆಡಿಎಸ್ ಯುವನಾಯಕರು,ಸಂಘಟನಾ ಚತುರ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಯಲಹಂಕ ಪ್ರವೀಣ್ ಕುಮಾರ್ ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.
A M Praveen Kumar
Official Page of Bangalore City Youth JDS
19/09/2025
ಜೆಡಿಎಸ್ ಯುವನಾಯಕರು,ಸಂಘಟನಾ ಚತುರ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಯಲಹಂಕ ಪ್ರವೀಣ್ ಕುಮಾರ್ ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.
A M Praveen Kumar
19/09/2024
ಯುವನಾಯಕರು,ಬಡವರ ಬಂಧು ಸ್ನೇಹಮಯಿ,ಸಂಘಟನಾ ಚತುರ ಹಾಗೂ ಬೆಂಗಳೂರು ನಗರ ಯುವ ಜನತಾದಳ ಮಾಜಿ ಅಧ್ಯಕ್ಷರಾದ ಶ್ರೀ ಯಲಹಂಕ ಪ್ರವೀಣ್ ಕುಮಾರ್ ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.
A M Praveen Kumar
21/09/2023
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಪದವಿಧರರ ಕ್ಷೇತ್ರದ, ವಿಧಾನ ಪರಿಷತ್ ನ ಮುಂಬರುವ 2024ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಪಕ್ಷದ ನಿಷ್ಠಾವಂತರು, ಯುವ ನಾಯಕರು, ಮಾಜಿ ಶಾಸಕರು ಹಾಗೂ ಬೆಂಗಳೂರು ನಗರ ಅಧ್ಯಕ್ಷರಾದ ಶ್ರೀ ಹೆಚ್ ಎಂ ರಮೇಶ್ ಗೌಡ ರವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಪಕ್ಷದ ವರಿಷ್ಟರಲ್ಲಿ ವಿನಂತಿಸಿಕೊಳ್ಳುತ್ತೇವೆ.
19/09/2023
ಬೆಂಗಳೂರು ಮಹಾನಗರ ಯುವ ಜನತಾದಳ ಅಧ್ಯಕ್ಷರು, ಯುವನಾಯಕರಾದ ಶ್ರೀ A M Praveen Kumar ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.
31/08/2023
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ನೆಚ್ಚಿನ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ರವರು ಶೀಘ್ರ ಗುಣಮುಖರಾಗಲೆಂದು ಬೆಂಗಳೂರು ಮಹಾನಗರ ಯುವ ಜನತಾದಳ ದ ವತಿಯಿಂದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
19/06/2023
ಗೊತ್ತಿದ್ದರೆ ಕಾಮೆಂಟ್ ಮಾಡಿ
09/06/2023
ಪಾಪ ಬೇಗ ಹೋಗ್ಬಿಟ್ಟ 🙁🙁
16/05/2023
ಯಲಹಂಕ ಶಾಸಕ ವಿಶ್ವನಾಥ್ ರೆಡ್ಡಿ ಬೆಂಬಲಿಗರಿಂದ, ಜೆಡಿಎಸ್ ಕಾರ್ಯಕರ್ತ ಜಯಪ್ರಕಾಶ್ ಮೇಲೆ ತೀವ್ರ ಹಲ್ಲೆ, ಜಯಪ್ರಕಾಶ್ ರವರಿಗೆ ಎದೆಯ ಭಾಗಕ್ಕೆ ತೀವ್ರ ಪೆಟ್ಟಾಗಿರುವುದರಿಂದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.