M Narayanaswamy MLC- Updates

M Narayanaswamy MLC- Updates

Share

Contact information, map and directions, contact form, opening hours, services, ratings, photos, videos and announcements from M Narayanaswamy MLC- Updates, Political Party, Krishnarajapura Assembly Constituency, Bangalore.

30/01/2026

ಆತ್ಮೀಯರೇ..,
ಈ ಮಹತ್ವದ ಕಾರ್ಯಕ್ರಮಕ್ಕೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಗಾಂಧೀಜಿಯವರ ಆದರ್ಶಗಳನ್ನು ಅರಿತುಕೊಳ್ಳುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ.
ನಿಮ್ಮ ಗೌರವಾನ್ವಿತ ಉಪಸ್ಥಿತಿ ಈ ಕಾರ್ಯಕ್ರಮದ ಗೌರವವನ್ನು ಇನ್ನಷ್ಟು ಹೆಚ್ಚಿಸಲಿದೆ.

– *ಎಂ.ನಾರಾಯಣಸ್ವಾಮಿ*
ಉಪಾಧ್ಯಕ್ಷರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ.
ಮಾಜಿ ಶಾಸಕರು, ಕರ್ನಾಟಕ ವಿಧಾನ ಪರಿಷತ್ಆತ್ಮೀಯರೇ..,
ಈ ಮಹತ್ವದ ಕಾರ್ಯಕ್ರಮಕ್ಕೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಗಾಂಧೀಜಿಯವರ ಆದರ್ಶಗಳನ್ನು ಅರಿತುಕೊಳ್ಳುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ.
ನಿಮ್ಮ ಗೌರವಾನ್ವಿತ ಉಪಸ್ಥಿತಿ ಈ ಕಾರ್ಯಕ್ರಮದ ಗೌರವವನ್ನು ಇನ್ನಷ್ಟು ಹೆಚ್ಚಿಸಲಿದೆ.

– *ಎಂ.ನಾರಾಯಣಸ್ವಾಮಿ*
ಉಪಾಧ್ಯಕ್ಷರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ.
ಮಾಜಿ ಶಾಸಕರು, ಕರ್ನಾಟಕ ವಿಧಾನ ಪರಿಷತ್

26/01/2026

ನಾಡಿನ ಸಮಸ್ತ ಜನತೆಗೆ 77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

01/01/2026

ನಾಡಿನ ಸಮಸ್ತ ಜನತೆಗೆ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🎊🎉

25/12/2025

ನಾಡಿನ ಸಮಸ್ತ ಜನತೆಗೆ, ಕ್ರಿಸ್ ಮಸ್ ಹಬ್ಬದ, ಹಾರ್ದಿಕ ಶುಭಾಶಯಗಳು...🎉🎊

Photos from M Narayanaswamy MLC- Updates's post 14/12/2025

ವೋಟ್ ಚೋರಿ ಬ್ರಹತ್ ಪ್ರತಿಭಟನೆ ದೆಹಲಿ.
Indian National Congress - Karnataka M Narayanswamy Mlc M Narayanaswamy MLC- Updates

Photos from M Narayanaswamy MLC- Updates's post 14/12/2025

rally @ Delhi, DK Shivakumar M Narayanswamy Mlc M Narayanaswamy MLC- Updates

02/12/2025

ನಾಡಿನ ಸಮಸ್ತ ಜನತೆಗೆ, ಹನುಮ ಜಯಂತಿಯ ಶುಭಾಶಯಗಳು.

02/12/2025

ಮಾಜಿ ಶಾಸಕರಾದ ಆರ್.ವಿ. ದೇವರಾಜ್ ಅವರು ಹೃದಯಾಘಾತದಿಂದ ಮೃತಪಟ್ಟಿರುವುದು ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

14/11/2025

ಪಂಚವಾರ್ಷಿಕ ಯೋಜನೆಗಳ ರೂವಾರಿ, ಪಿತಾಮಹರಾಗಿ ದೇಶಕಟ್ಟಿದ ಅನನ್ಯ ಸಾಧಕ, ಭಾರತದ ಮೊದಲ ಪ್ರಧಾನಮಂತ್ರಿ ,ಆಧುನಿಕ ಭಾರತದ ಶಿಲ್ಪಿ ಪಂಡಿತ್ ಜವಹಾರಲಾಲ್ ನೆಹರು ಅವರ ಜಯಂತಿಯದು ಗೌರವ ಪೂರ್ವಕ ನಮನಗಳು

ನಾಡಿನ ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.....

14/11/2025

ಮರಗಳನ್ನೇ ಮಕ್ಕಳೆಂದು ಸಾಕಿ ಸಲುಹಿ, ಪರಿಸರ ಸಂರಕ್ಷಣೆಯಲ್ಲಿ ಅಪಾರ ಕೊಡುಗೆ ನೀಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

03/11/2025

𝐂.𝐇.𝐀.𝐌.𝐏.𝐈.𝐎.𝐍.𝐒 🏆

Congratulations to on winning their maiden ICC Women's Cricket World Cup 🇮🇳

Take. A. Bow 🙌

| | |

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Krishnarajapura Assembly Constituency
Bangalore
560036

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm