23/02/2026
ರೋಗಿಯ ಪಾಲಿಗೆ ರಕ್ತದಾನ ನೀಡಿ ಜೀವದಾನಿಯಾದ ಕಾರ್ತಿಕ್ G.S.
ಬ್ಯಾರಿಸ್ ಸೆಂಟ್ರಲ್ ಕಮಿಟಿ, ಬೆಂಗಳೂರು ಇದರ ಕೋರಿಕೆಯ ಮೇರೆಗೆ ಜಯದೇವ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯ ಉದ್ಯೋಗಿ ಕಾರ್ತಿಕ್ G.S. ಅವರಿಗೆ ಧನ್ಯವಾದಗಳು.
22/02/2026
ಬೆಂಗಳೂರಿನಲ್ಲಿ ಕ್ಯಾಬ್ ನಲ್ಲಿ ದುಡಿಯುತ್ತಿದ್ದ ಝಾಹಿರ್ ಎಂಬ ಬ್ಯಾರಿ ಹುಡುಗನಿಗೆ ಇಂದು ಹಲಸೂರು ಬಳಿ ಬೆಳಿಗ್ಗೆ ಬೈಕ್ ನಲ್ಲಿ ಬಂದ ಸ್ಥಳೀಯ ಗೂಂಡಾಗಳು ಹಲ್ಲೆ ನಡೆಸಿದ್ದು , ಈ ಸಂದರ್ಭ ತಕ್ಷಣ ಸ್ಥಳಕ್ಕೆ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ನಾಯಕರು ಭೇಟಿ ಕೊಟ್ಟು ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಎಂ.ಎಲ್.ಸಿ ಮಾಡಿಸಿ, ಹುಡುಗನ ಕುಟುಂಬವನ್ನು ಸಂಪರ್ಕಿಸಿ ಕಾನೂನು ನೆರವು ನೀಡಿದರು.
ಬಳಿಕ ಬಿಸಿಸಿ ನಾಯಕರಾದ ರಿಫಾಯಿ ವಸಂತನಗರ ಹಾಗೂ ಅಲ್ತಾಫ್ ಕಟ್ಟೆ ನೇತೃತ್ವದಲ್ಲಿ ಹಲ್ಲೆ ಮಾಡಿದ ವ್ಯಕ್ತಿಗಳಿಂದ ಹುಡುಗನಿಗೆ ಪರಿಹಾರ ಮೊತ್ತ ತೆಗಿಸಿ, ಕ್ಷಮೆ ಕೇಳಿಸಿ. ಪ್ರಕರಣವನ್ನು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಿದೆ.
22/02/2026
ಬೆಂಗಳೂರಿನಲ್ಲಿ ಕ್ಯಾಬ್ ನಲ್ಲಿ ದುಡಿಯುತ್ತಿದ್ದ ಝಾಹಿರ್ ಎಂಬ ಬ್ಯಾರಿ ಹುಡುಗನಿಗೆ ಇಂದು ಹಲಸೂರು ಬಳಿ ಬೆಳಿಗ್ಗೆ ಬೈಕ್ ನಲ್ಲಿ ಬಂದ ಸ್ಥಳೀಯ ಗೂಂಡಾಗಳು ಹಲ್ಲೆ ನಡೆಸಿದ್ದು , ಈ ಸಂದರ್ಭ ತಕ್ಷಣ ಸ್ಥಳಕ್ಕೆ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ನಾಯಕರು ಭೇಟಿ ಕೊಟ್ಟು ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಎಂ.ಎಲ್.ಸಿ ಮಾಡಿಸಿ, ಹುಡುಗನ ಕುಟುಂಬವನ್ನು ಸಂಪರ್ಕಿಸಿ ಕಾನೂನು ನೆರವು ನೀಡಿರುತ್ತಾರೆ.
ಈ ಬಗ್ಗೆ ಗಾಯಾಳು ಯುವಕ ವೀಡಿಯೋ ಮೂಲಕ ಬಿಸಿಸಿಗೆ ಧನ್ಯವಾದ ಸಲ್ಲಿಸಿದರು.
19/02/2026
Ramadan Kareem 🌙
May this month bring you closer to your faith and closer to those you cherish
10/02/2026
ಬೆಂಗಳೂರಿನ ಕೋರಮಂಗಲ ನೆಕ್ಸಸ್ ಮಾಲ್ ಬಳಿ ಇರುವ ಡೊಮಿನೋಸ್ ಫಿಝ್ಝ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳೂರು ಮೂಲದ ಯುವಕನ ಮೇಲೆ ಹಲ್ಲೆ ಪ್ರಕರಣ - ಅಸ್ಪತ್ತ್ರೆಗೆ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ಅಧ್ಯಕ್ಷ ಶಬೀರ್ ಬ್ರಿಗೇಡ್ ಹಾಗು ನಿಯೋಗ ಭೇಟಿ.