Bearys Central Committee Bengaluru

Bearys Central Committee Bengaluru

Share

Contact information, map and directions, contact form, opening hours, services, ratings, photos, videos and announcements from Bearys Central Committee Bengaluru, Social service, Bangalore.

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು. ಇದು ಬೆಂಗಳೂರಿನಲ್ಲಿ ವಾಸಿಸುವ ಬ್ಯಾರಿಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಇಟ್ಟು ಸ್ಥಾಪಿಸಲ್ಪಟ್ಟ ಒಂದು ಚಳುವಳಿ. ಇಲ್ಲಿ ಪಕ್ಷ, ಸಂಘಟನೆ ಮತ್ತು ಆಶಯಗಳ ಭೇದ-ಭಾವಗಳಿಲ್ಲ....

23/02/2026

ರೋಗಿಯ ಪಾಲಿಗೆ ರಕ್ತದಾನ ನೀಡಿ ಜೀವದಾನಿಯಾದ ಕಾರ್ತಿಕ್ G.S.

ಬ್ಯಾರಿಸ್ ಸೆಂಟ್ರಲ್ ಕಮಿಟಿ, ಬೆಂಗಳೂರು ಇದರ ಕೋರಿಕೆಯ ಮೇರೆಗೆ ಜಯದೇವ ಆಸ್ಪತ್ರೆಗೆ ತೆರಳಿ ರಕ್ತದಾನ‌ ಮಾಡಿದ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯ ಉದ್ಯೋಗಿ ಕಾರ್ತಿಕ್ G.S. ಅವರಿಗೆ ಧನ್ಯವಾದಗಳು.

22/02/2026

ಬೆಂಗಳೂರಿನಲ್ಲಿ ಕ್ಯಾಬ್ ನಲ್ಲಿ ದುಡಿಯುತ್ತಿದ್ದ ಝಾಹಿರ್ ಎಂಬ ಬ್ಯಾರಿ ಹುಡುಗನಿಗೆ ಇಂದು ಹಲಸೂರು ಬಳಿ ಬೆಳಿಗ್ಗೆ ಬೈಕ್ ನಲ್ಲಿ ಬಂದ ಸ್ಥಳೀಯ ಗೂಂಡಾಗಳು ಹಲ್ಲೆ ನಡೆಸಿದ್ದು , ಈ ಸಂದರ್ಭ ತಕ್ಷಣ ಸ್ಥಳಕ್ಕೆ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ನಾಯಕರು ಭೇಟಿ ಕೊಟ್ಟು ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಎಂ.ಎಲ್.ಸಿ ಮಾಡಿಸಿ, ಹುಡುಗನ ಕುಟುಂಬವನ್ನು ಸಂಪರ್ಕಿಸಿ ಕಾನೂನು ನೆರವು ನೀಡಿದರು.
ಬಳಿಕ ಬಿಸಿಸಿ ನಾಯಕರಾದ ರಿಫಾಯಿ ವಸಂತನಗರ ಹಾಗೂ ಅಲ್ತಾಫ್ ಕಟ್ಟೆ ನೇತೃತ್ವದಲ್ಲಿ ಹಲ್ಲೆ ಮಾಡಿದ ವ್ಯಕ್ತಿಗಳಿಂದ ಹುಡುಗನಿಗೆ ಪರಿಹಾರ ಮೊತ್ತ ತೆಗಿಸಿ, ಕ್ಷಮೆ ಕೇಳಿಸಿ. ಪ್ರಕರಣವನ್ನು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಿದೆ.

22/02/2026

ಬೆಂಗಳೂರಿನಲ್ಲಿ ಕ್ಯಾಬ್ ನಲ್ಲಿ ದುಡಿಯುತ್ತಿದ್ದ ಝಾಹಿರ್ ಎಂಬ ಬ್ಯಾರಿ ಹುಡುಗನಿಗೆ ಇಂದು ಹಲಸೂರು ಬಳಿ ಬೆಳಿಗ್ಗೆ ಬೈಕ್ ನಲ್ಲಿ ಬಂದ ಸ್ಥಳೀಯ ಗೂಂಡಾಗಳು ಹಲ್ಲೆ ನಡೆಸಿದ್ದು , ಈ ಸಂದರ್ಭ ತಕ್ಷಣ ಸ್ಥಳಕ್ಕೆ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ನಾಯಕರು ಭೇಟಿ ಕೊಟ್ಟು ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಎಂ.ಎಲ್.ಸಿ ಮಾಡಿಸಿ, ಹುಡುಗನ ಕುಟುಂಬವನ್ನು ಸಂಪರ್ಕಿಸಿ ಕಾನೂನು ನೆರವು ನೀಡಿದರು.

ಬಳಿಕ ಬಿಸಿಸಿ ನಾಯಕರಾದ ರಿಫಾಯಿ ವಸಂತನಗರ ಹಾಗೂ ಅಲ್ತಾಫ್ ಕಟ್ಟೆ ನೇತೃತ್ವದಲ್ಲಿ ಹಲ್ಲೆ ಮಾಡಿದ ವ್ಯಕ್ತಿಗಳಿಂದ ಹುಡುಗನಿಗೆ ಪರಿಹಾರ ಮೊತ್ತ ತೆಗಿಸಿ, ಕ್ಷಮೆ ಕೇಳಿಸಿ. ಪ್ರಕರಣವನ್ನು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಿದೆ.

ಇದು ಹಲ್ಲೆ ನಡೆಸಿದ್ದವರು ಆ ಬಳಿಕ‌ ಹುಡುಗನ ಬಳಿ ಕ್ಷಮೆ ಕೇಳುತ್ತಿರುವ ವೀಡಿಯೊ.

22/02/2026

ಬೆಂಗಳೂರಿನಲ್ಲಿ ಕ್ಯಾಬ್ ನಲ್ಲಿ ದುಡಿಯುತ್ತಿದ್ದ ಝಾಹಿರ್ ಎಂಬ ಬ್ಯಾರಿ ಹುಡುಗನಿಗೆ ಇಂದು ಹಲಸೂರು ಬಳಿ ಬೆಳಿಗ್ಗೆ ಬೈಕ್ ನಲ್ಲಿ ಬಂದ ಸ್ಥಳೀಯ ಗೂಂಡಾಗಳು ಹಲ್ಲೆ ನಡೆಸಿದ್ದು , ಈ ಸಂದರ್ಭ ತಕ್ಷಣ ಸ್ಥಳಕ್ಕೆ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ನಾಯಕರು ಭೇಟಿ ಕೊಟ್ಟು ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಎಂ.ಎಲ್.ಸಿ ಮಾಡಿಸಿ, ಹುಡುಗನ ಕುಟುಂಬವನ್ನು ಸಂಪರ್ಕಿಸಿ ಕಾನೂನು ನೆರವು ನೀಡಿರುತ್ತಾರೆ.
ಈ ಬಗ್ಗೆ ಗಾಯಾಳು ಯುವಕ‌ ವೀಡಿಯೋ ಮೂಲಕ ಬಿಸಿಸಿಗೆ ಧನ್ಯವಾದ ಸಲ್ಲಿಸಿದರು.

19/02/2026

Ramadan Kareem 🌙

May this month bring you closer to your faith and closer to those you cherish

11/02/2026

ನಿನ್ನೆ ಕೋರಮಂಗಲದಲ್ಲಿ ಮಂಗಳೂರಿನ ಯುವಕನ ಮೇಲೆ ಆದ ಹಲ್ಲೆಗೆ ಬಿಸಿಸಿ ತಂಡ ಭೇಟಿ ನೀಡಿ ಕಾನೂನು ನೆರವು ನೀಡಿತು.

10/02/2026

ಡೊಮಿನೋಸ್ ಫಿಝ್ಝ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳೂರು ಮೂಲದ ಯುವಕನ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ಅಧ್ಯಕ್ಷ ಶಬೀರ್ ಬ್ರಿಗೇಡ್ ಮಾಹಿತಿ

Photos from Bearys Central Committee Bengaluru's post 10/02/2026

ಬೆಂಗಳೂರಿನ ಕೋರಮಂಗಲ ನೆಕ್ಸಸ್ ಮಾಲ್ ಬಳಿ ಇರುವ ಡೊಮಿನೋಸ್ ಫಿಝ್ಝ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳೂರು ಮೂಲದ ಯುವಕನ ಮೇಲೆ ಹಲ್ಲೆ ಪ್ರಕರಣ - ಅಸ್ಪತ್ತ್ರೆಗೆ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ಅಧ್ಯಕ್ಷ ಶಬೀರ್ ಬ್ರಿಗೇಡ್ ಹಾಗು ನಿಯೋಗ ಭೇಟಿ.

07/02/2026

ಬ್ಯಾರಿ ಕೂಟದಲ್ಲಿ ಮಕ್ಕಳ ಗಮ್ಮತ್ತ್' ಹೀಗಿತ್ತು ನೋಡಿ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ವತಿಯಿಂದ ನಡೆದ ಐತಿಹಾಸಿಕ ಬ್ಯಾರಿ ಕೂಟದಲ್ಲಿ ಮಕ್ಕಳ ಮೋಜು ಮಸ್ತಿ ಗಮ್ಮತ್ತು

Bearys Central Committee Bengaluru

04/02/2026

ಬ್ಯಾರಿಗಳು ಎಲ್ಲೇ ಇರಿ, ಒಗ್ಗಟ್ಟಾಗಿರಿ: ಸಿಎಂ ಸಿದ್ದರಾಮಯ್ಯ

Beary Koota-2026

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Bangalore