29/09/2025
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ವರ್ಷದ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಅಭಿಯಾನವನ್ನು ಮಂಡ್ಯದ ಬಿಜೆಪಿ ಕಚೇರಿಯಲ್ಲಿ ನೆಡೆಸಲಾಯಿತು. ರಾಜ್ಯ ಸಭಾ ಸದಸ್ಯ ಲೆಹರ್ಸಿಂಗ್ ರಕ್ತದಾನ ಮಾಡಿದ ಯುವಕರಿಗೆ ಹಣ್ಣು ಹಂಪಲು ವಿತರಿಸಿದರು. ರಾಜ್ಯಸಭಾ ಸದಸ್ಯಲೆಹರ್ಸಿಂಗ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ಹಗಲಿರುಳೂ ದುಡಿಯುತ್ತಿದ್ದಾರೆ. ಅವರ ಹುಟ್ಟುಹಬ್ಬದಂದು ದೇಶದ ಯುವ ಸಮೂಹ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಮೋದಿ ಅವರಿಗೆ ಮತ್ತಷ್ಟು ಹುರುಪು ತುಂಬುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
29/09/2025
ಸೆಪ್ಟೆಂಬರ್ 26, 2025 ರಂದು ವಿಜಿಪುರದಲ್ಲಿ ಸೇವಾ ಪಾಕ್ಷಿಕ ಸಂದರ್ಭದಲ್ಲಿ ಉಚಿತ ತಜ್ಞ ಆರೋಗ್ಯ ಶಿಬಿರವನ್ನು ನಡೆಸಲಾಯಿತು. ಈ ಶಿಬಿರವನ್ನು ರಾಜ್ಯ ವೈದ್ಯಕೀಯ ಕೋಶದ ಸದಸ್ಯರಾದ ಶ್ರೀ ಮಲ್ಲಿಕಾರ್ಜುನ ಖಲಾದಜಿ ಆಯೋಜಿಸಿದ್ದರು. ಈ ಶಿಬಿರವನ್ನು ವಿಜಿಪುರದ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಗುರುಲಿಂಗಪ್ಪ ಅಂಗಡಿ ಉದ್ಘಾಟಿಸಿದರು, ಸ್ಥಳೀಯ ಪಕ್ಷದ ಅನೇಕ ಕಾರ್ಯಕರ್ತರು ಸಹ ಭಾಗವಹಿಸಿದ್ದರು. ಶಿಬಿರದ ಪ್ರಯೋಜನವನ್ನು 150 ರೋಗಿಗಳು ಪಡೆದುಕೊಂಡರು.
29/09/2025
ಸೇವಾ ಪಕ್ಷಿಯ ಸಂದರ್ಭದಲ್ಲಿ ಶಂಕರ ಕ್ಯಾನ್ಸರ್ ಸಂಸ್ಥೆ, ಆಸ್ಟರ್ ಆಸ್ಪತ್ರೆ, ಆಕಾಶ್ ವೈದ್ಯಕೀಯ ಕಾಲೇಜು, ಕೃಷ್ಣದೇವರಾಯ ದಂತ ಕಾಲೇಜು ಮತ್ತು ಅಭಿಷೇಕ್ ನೇತ್ರಧಾಮ ಅವರ ಸಹಯೋಗದೊಂದಿಗೆ ಸೆಪ್ಟೆಂಬರ್ 28, 2025 ರಂದು ದೊಡ್ಡಬಳ್ಳಾಪುರದಲ್ಲಿ ಉಚಿತ ತಜ್ಞರ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಈ ಶಿಬಿರವನ್ನು ರಾಜ್ಯ ವೈದ್ಯಕೀಯ ಪ್ರಕೋಷ್ಠಕದ ಸಂಚಾಲಕ ಡಾ. ನಾರಾಯಣ ಅವರು ಆಯೋಜಿಸಿದ್ದರು. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ದೊಡ್ಡಬಳ್ಳಾಪುರ ಶಾಸಕ ಶ್ರೀ ಧೀರಜ್ ಮುನಿರಾಜು ಅವರು ನಗರ ಮತ್ತು ಗ್ರಾಮಾಂತರ ಮಂಡಲ ಅಧ್ಯಕ್ಷರೊಂದಿಗೆ ಶಿಬಿರವನ್ನು ಉದ್ಘಾಟಿಸಿದರು. ಬೆಂಗಳೂರು ಗ್ರಾಮೀಣ ಸಂಚಾಲಕ ಡಾ. ಆನಂದ ನಾಯಕ್ ಮತ್ತು ದೊಡ್ಡಬಳ್ಳಾಪುರ ಸಂಚಾಲಕ ಡಾ. ಅಂಬುಜಾ ಅವರು ಸ್ಥಳೀಯ ಸ್ವಯಂಸೇವಕರೊಂದಿಗೆ ಶಿಬಿರವನ್ನು ನಿರ್ವಹಿಸಿದರು ಮತ್ತು ಬೆಂಗಳೂರಿನ ನಮ್ಮ ವೈದ್ಯಕೀಯ ಕೋಶದ ಸದಸ್ಯ ಡಾ. ರಘು ಶಿಬಿರಕ್ಕೆ ಭೇಟಿ ನೀಡಿದರು. ಶಿಬಿರದಲ್ಲಿ 50 ಕ್ಕೂ ಹೆಚ್ಚು ವೈದ್ಯರು, ದಾದಿಯರು ಮತ್ತು ತಂತ್ರಜ್ಞರು ಭಾಗವಹಿಸಿದ್ದರು. 500 ಕ್ಕೂ ಹೆಚ್ಚು ರೋಗಿಗಳು ಶಿಬಿರದ ಪ್ರಯೋಜನ ಪಡೆದರು.
29/09/2025
ಗದಗಿನ ನರಗುಂದ ಕ್ಷೇತ್ರದ ಹೊಳೆಆಲೂರಿನಲ್ಲಿ ವೈದ್ಯಕೀಯ ಪ್ರಕೋಷ್ಠದಿಂದ ಸೇವಾ ಪಕ್ಷಿ ಸಂದರ್ಭದಲ್ಲಿ ಸೆಪ್ಟೆಂಬರ್ 28, 2025 ರಂದು ಯಶಸ್ವಿ ಆರೋಗ್ಯ ಶಿಬಿರವನ್ನು ನಡೆಸಲಾಯಿತು. ಈ ಶಿಬಿರವನ್ನು ರಾಜ್ಯ ವೈದ್ಯಕೀಯ ಪ್ರಕೋಷ್ಠಕದ ಸದಸ್ಯರಾದ ಡಾ. ಸುಭಾಷ್ ಶಿವಣ್ಣಗೌಡ ಆಯೋಜಿಸಿದ್ದರು. ಉಚಿತ ಅರೋಗ್ಯ ಶಿಭಿರಕ್ಕೆ ಶಾಸಕ ಶ್ರೀ ಸಿ.ಸಿ. ಪಾಟೀಲ್ ಜಿ ಯವರು ಚಲನೆಯನ್ನು ಕೊಟ್ಟರು. ಶಿಬಿರದಲ್ಲಿ 10 ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು ಮತ್ತು ಉಚಿತ ಔಷಧಿಗಳನ್ನು ಸಹ ವಿತರಿಸಲಾಯಿತು. 1200 ಕ್ಕೂ ಹೆಚ್ಚು ರೋಗಿಗಳು ಶಿಬಿರದ ಪ್ರಯೋಜನ ಪಡೆದರು.
29/09/2025
ಸೇವಾ ಪಾಕ್ಷಿಕ ಸಂದರ್ಭದಲ್ಲಿ ಸೆಪ್ಟೆಂಬರ್ 27, 2025 ರಂದು ಪದ್ಮನಾಭನಗರದಲ್ಲಿ ಉಚಿತ ತಜ್ಞ ಆರೋಗ್ಯ ಶಿಬಿರವನ್ನು ನಡೆಸಲಾಯಿತು. ರಾಜ್ಯ ವೈದ್ಯಕೀಯ ಕೋಶದ ಸದಸ್ಯರಾದ ಡಾ. ಸಾಯಿ ಅಸ್ಲೇಶ್ ಅವರು ಅದರಲ್ಲಿ ಭಾಗವಹಿಸಿದ್ದರು. ಇತರ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಭಾಗವಹಿಸಿದರು. ಸುಮಾರು 200 ರೋಗಿಗಳು ಶಿಬಿರದ ಪ್ರಯೋಜನ ಪಡೆದರು. ಈ ಸಂದರ್ಭದಲ್ಲಿ, ಸಾಮಾನ್ಯ ಆರೋಗ್ಯ ತಪಾಸಣೆ, ಇಸಿಜಿ, ರಕ್ತ ಪರೀಕ್ಷೆ, ರಕ್ತದೊತ್ತಡ, ಸಕ್ಕರೆ ಮತ್ತು ಕಣ್ಣಿನ ಪರೀಕ್ಷೆ, ದಂತ ತಪಾಸಣೆಗಳನ್ನು ಮಾಡಲಾಯಿತು. ವಿರೋಧ ಪಕ್ಷದ ನಾಯಕ ಶ್ರೀ ಅಶೋಕ್ ಜಿ ಅವರ ಕಚೇರಿಯಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು. ವಿರೋಧ ಪಕ್ಷದ ನಾಯಕ ಶ್ರೀ ಅಶೋಕ್ ಜಿ ಅವರು ಶಿಬಿರವನ್ನು ಉದ್ಘಾಟಿಸಿದರು, ಸ್ಥಳೀಯ ಮಂಡಲ ಮುಖಂಡರು ಆ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದರು.
17/09/2025
ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಭಾರತ ಕಂಡ ಶ್ರೇಷ್ಠ ಪ್ರಧಾನಿ ಶ್ರೀ Modi ಜೀ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ವೈದ್ಯಕೀಯ ಪ್ರಕೋಷ್ಠ ಮತ್ತು ಯುವ ಮೋರ್ಚಾದ ಸಹಯೋಗದಲ್ಲಿ ಭಾರತೀಯ ಜನತಾ ಪಾರ್ಟಿ ವಿಜಯಪುರ ನಗರ ಮಂಡಲ ವತಿಯಿಂದ ಆಯೋಜಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಭಿರವನ್ನು ಲೋಕಸಭಾ ಸದಸ್ಯರಾದ ರಮೇಶ್ ಜಿಗಜಣಗಿಯವರು ಉದ್ಘಾಟಿಸಿದಿರರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿಯವರು, ನಗರ ಮಂಡಲ ಅಧ್ಯಕ್ಷ ಸಂದೀಪ್ ಪಾಟೀಲ್, ಮಾಜಿ ಸಚಿವರಾದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿಯವರು, ಪೂಜ್ಯ ಮಹಾಪೌರರಾದ ಎಂ ಎಸ್ ಕರಡಿ, ಉಪ ಮಹಾಪೌರರಾದ ಸುಮಿತ್ರಾ ಜಾದವ್ , SC ಮೋರ್ಚ ರಾಜ್ಯ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಕಾರಜೋಳ್, SC ಮೋರ್ಚ ರಾಜ್ಯ ಉಪಾಧ್ಯಕ್ಷರಾದ ಗೋಪಾಲ ಘಟಕಾಂಬಳೆ, ಬೆಳಗಾವಿ ವಿಭಾಗ ಪ್ರಭಾರಿಗಳಾದ ಚಂದ್ರಶೇಖರ್ ಕವಟಿಗಿ, ಬಿಜೆಪಿ ಮುಖಂಡರಾದ ಸುರೇಶ್ ಬಿರಾದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲುಗೌಡ ಪಾಟೀಲ್, ಈರಣ್ಣ ರಾವೂರ್, ಸಾಬು ಮಾಶಾಳ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ಸಪ್ನಾ ಕನಮುಚ್ಚಿನಾಳ, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪಾಪು ಸಿಂಗ್ ರಜಪೂತ್, ಚಿನ್ನು ಚಿನಗುಂಡಿ ಯವರು ಮತ್ತು ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ್ ಕಲಾದಗಿ ಯವರು ನೆರೆದಿದ್ದರು.
31/05/2025
A protest was organsied at Coorg against closure of "Jan Oushadi Kendras" in government run hospitals in Karnataka. in which our medical cell members of coorg district participated.
ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ "ಜನೌಷಧಿ ಕೇಂದ್ರಗಳನ್ನು" ಮುಚ್ಚುವುದನ್ನು ವಿರೋಧಿಸಿ ಕೊಡಗಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಇದರಲ್ಲಿ ಕೊಡಗು ಜಿಲ್ಲೆಯ ನಮ್ಮ ವೈದ್ಯಕೀಯ ಪ್ರಕೋಷ್ಠದ ಸದಸ್ಯರು ಭಾಗವಹಿಸಿದ್ದರು.
31/05/2025
ನೆನ್ನೆ ಕಲ್ಬುರ್ಗಿಯಲ್ಲಿ ನೆಡೆದ ರಾಜ್ಯ ಸರ್ಕಾರದ, "ಸರ್ಕಾರಿ ಆಸ್ಪತ್ರೆಯಲ್ಲಿರುವ ಜನ ಔಷದಿ ಕೇಂದ್ರ ಬಂದ್" ಮಾಡುವ ನಿರ್ಧಾರದ ವಿರೋಧ ನೆಡೆದ ಹೋರಾಟ. ಈ ಸಂದರ್ಭದಲ್ಲಿ, ನಮ್ಮ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾದ ಡಾ|| ಸುಧಾ ಹಲ್ಕಾಯ್ ಅವರು ಭಾಗಿಯಾಗಿದ್ದರು.
Yesterday, a protest was held @ Kalburgi against the state government's decision to "shut down the Jan Aushadi Kendra in the government hospitals around Karnataka". Dr. Sudha Halkai, state committee member of our medical cell, was also present on this occasion.
31/05/2025
ಜಿಲ್ಲಾಆಸ್ಪತ್ರೆಗಳಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಸ್ಥಗಿತ ಹಿನ್ನಲೆ.
*ಮಂಡ್ಯ ಮಿಮ್ಸ್ ಆವರಣದಲ್ಲಿ ರಾಜ್ಯ ಬಿಜೆಪಿಯ ವೈದ್ಯಕೀಯ ಪ್ರಕೋಸ್ಟದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ.
ಡಾ.ಸದಾನಂದ ನೇತೃತ್ವದಲ್ಲಿಪ್ರೋಟೆಸ್ಟ್.
ಜನೌಷಧಿ ಕೇಂದ್ರ ಮುಚ್ಚಿ ಬಡವರ ಜೀವಕ್ಕೆ ಭಾರವಾಗಿದೆ ಹ
ಖಾಸಗಿ ಮೆಡಿಕಲ್ ಮಾಫಿಯಾಗೆ ಮಣಿದು ಜನೌಷಧಿ ಕೇಂದ್ರ ಬಂದ್ ಎಂದು ಆಕ್ರೋಶ.
ಮೋದಿ ಸರ್ಕಾರದ ಯೋಜನೆಗಳ ವಿರುದ್ದ ಕಾಂಗ್ರೆಸ್ ಸರ್ಕಾರ ದ್ವೇಷ ಸಾಧಿಸುತ್ತಿದೆ ಮತ್ತು ದ್ವೇಷದ ರಾಜಕಾರಣ ಬಿಟ್ಟು ಬಡವರಿಗಾಗಿ ಜನೌಷಧಿ ಕೇಂದ್ರ ಉಳಿಸುವಂತೆ ಆಗ್ರಹ.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಸಿದ್ದರಾಮಯ್ಯ, ಡಾ.ಮಂಚೇಗೌಡ, ಡಾ. ನಾರಾಯಣ, ಡಾ. ಲಕ್ಷ್ಮಣ್, H ಬೇಕ್ರಿ ಅರವಿಂದ್, ಮಂಜುನಾಥ್, ಸಿದ್ದರಾಜು ಸೇರಿ ಹಲವರು ಭಾಗಿ.
A protest was organised by Dr Sadananda, State Co Convenor of Medical Cell @ Mandya. In which Dr Narayana, State Convenor, Dr Laxman, State committe member of Medical Cell, Karnataka participated.