10/05/2024
ಆತ್ಮೀಯ ಬಂಧುಗಳೇ..
ತಮಗೆಲ್ಲ " ಕರ್ನಾಟಕ ಸಾಂಸ್ಕೃತಿಕ ನಾಯಕ"
" ಬಸವ ಭಾರತದ ಬೆಳಕು " ವಿಶ್ವಗುರು
ಅಣ್ಣ ಬಸವಣ್ಣ ನವರ ಜಯಂತಿಯ ಹಾರ್ಧಿಕ ಶುಭಾಶಯಗಳು..🌺🌺
12ನೆಯ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಪ್ರಪ್ರಥಮ ಸಂತ..
" ಕಾಯಕವೇ ಕೈಲಾಸ" ಹಾಗೂ
" ದಯವೇ ಧರ್ಮದ ಮೂಲವಯ್ಯ" ಎಂಬ ಮಹಾನ್ ಸಂದೇಶ ಜಗತ್ತಿಗೆ ಸಾರಿದ ದಾರ್ಶನಿಕ.
ಅವರು ನೀಡಿದ ತತ್ವ, ಚಿಂತನೆ, ಆದರ್ಶಗಳಲ್ಲಿ
ಸ್ವಲ್ಪಾದರೂ ನಾವು ಪಾಲಿಸೋಣ...
ಜೀವನವನ್ನು ಉತ್ಕೃಷ್ಟ ಗೊಳಿಸೋಣ...
ಹರ ಬಸವಾ... ಜಯ ಬಸವಾ..🙏🙏
#ಬಸವಜಯಂತಿ

18/09/2023