10/03/2025
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ ರಾಜರಾಜೇಶ್ವರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.) ಅಧ್ಯಕ್ಷರಾದ ಡಾ. ಅರುಣಾಚಲಂ ಅವರ ನೇತೃತ್ವದಲ್ಲಿ ಇ-ಖಾತಾ ಮೇಳ ನಡೆಯಿತು.
ಈ ಸಂದರ್ಭದಲ್ಲಿ ಬಿಬಿಎಂಪಿ ಝೋನಲ್ ಕಮಿಷನರ್ ಶ್ರೀ ಸತೀಶ್ ಐಎಎಸ್., ರಾಜರಾಜೇಶ್ವರಿ ನಗರ ವಲಯ ಜೆಸಿಯವರಾದ ಶ್ರೀಮತಿ ಆರತಿ, ಮಾಜಿ ಕಾರ್ಪೊರೇಟರ್ ಶ್ರೀ ರಾಮಚಂದ್ರ ಜಿ. ಹೆಚ್., ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
BBMP Commissioner | BBMP Administrator | Bruhat Bengaluru Mahanagara Palike | Dr.C.N Manjunath | Munirathna |
