ಕಾರ್ಯಕರ್ತರು ನಿಮ್ಮ ಜೊತೆ ಇದ್ಧಾರೆ.
ಹುಟ್ಟುಹಬ್ಬದ ಹಾರ್ದಿಕ ಶುಭಾಶಯ.
BSY supporters
A Page For All The Nation Lovers
ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಅಣ್ಣಾ ಮಲೈ.. ಕಾರ್ಯಕರ್ತರು ನಿಮ್ಮ ಜೊತೆ ಇದ್ದೇವೆ. ಜೈ ಹಿಂದ್
ಕಾಂಗ್ರೆಸ್ಸಿನಲ್ಲಿ ಅಹಿಂದಕ್ಕೆ ಗೇಟ್ ಪಾಸ್....
ಗುಂಪುಗಾರಿಕೆ ಬಂದ್. ಮೊದಲು ದೇವೇಗೌಡರು ಓಡಿಸಿದ್ದರು ಈಗ ಡಿಕೆ..
ನಿಮ್ಮ ನಡೆಗೆ ಗೌರವ.. ಒಂದು ತಿಂಗಳು ವಿಳಂಬವಾಗಿದ್ದರೆ ಹಿಮಂತ್ ಬಿಸ್ವಾ ರೀತಿ ಬಿಜೆಪಿಗೆ ಕರೆತಂದು ನಾವೇ ಮೆರೆಸೆತಿದ್ದೆವು. ಜೈ ಅಜ್ಜಯ್ಯ.
02/06/2026
ತಾನು ಸುದ್ದಿಯಲ್ಲಿರಬೇಕೆಂದು ಮೋದಿ ಆರ್ ಎಸೆಸ್ ತೆಗಳಿ ಬೇಳೆ ಬೇಯಿಸಿಕೊಳ್ಳುವ ಅವಕಾಶ ವಾದಿ.. ಕಾಂಗ್ರೆಸ್ಸಿನ ಕಾಕ್ರೋಚ್.
ಇವತ್ತು ಬಿಜೆಪಿಯ ಮೇಲಿನ ಭರವಸೆ ಅಟಲ್ ಮೋದಿಯಂತ ಸ್ವಚ್ಚ ನಾಯಕತ್ವ.. ಪ್ರತಿ ರಾಜ್ಯದಲ್ಲಿ ಹುಟ್ಟು ಹಾಕಿ.
ತಮಿಳುನಾಡಿನಲ್ಲಿ ಬಿಜೆಪಿ ಮಾಡಿದ ತಪ್ಪು ಅಣ್ಣಾ ಮಲೈ ಕೆಳಗಿಳಸಿದ್ದು.. ನಾಾವಿಕವಿಕನಿಲ್ಲದ ದೋಣಿ ಯಾರಾದ್ರು ಹತ್ತಾರ?
ವಿಜಯ್ ಗೆಲುವಿಗೆ ಕಾರಣ ಅತಿಯಾದ ಅಂಟಿ ಇನ್ಕಂಬೆನ್ಸಿ ಮತ್ತು ಮಿಷನರಿಗಳ ವ್ಯವಸ್ಥಿತ ಸಂಘಟನೆ.ಅಣ್ಣಾಮಲೈ ರಾಜ್ಯ ಸುತ್ತಿ ಸಂಘಟನೆ ಮಾಡಿದ್ದರು.ಫೈಟ್ ನೇರವಾಗತಿತ್ತು.
ಅಣ್ಣಾ ಮಲೈ ಬಿಜೆಪಿಯಲ್ಲೇ ಇರಬೇಕು. ನಿಮಗೆ ಸಾಂತ್ವನ ಮಾಡಲಾಗದಿದ್ದರೆ ಕಾರ್ಯಕರ್ತರು ಕಾಲಿಗೆ ಬಿದ್ದು ಕರೆತರುತ್ತೇವೆ.
Click here to claim your Sponsored Listing.
Location
Category
Contact the business
Website
Address
Bangalore
560020
