01/06/2022
ಆತ್ಮೀಯ ಬಂಧುಗಳೇ
ನನ್ನ ಪ್ರೀತಿಯ ಸಹೋದರ
ಅಂಬೇಡ್ಕರ್ ಸೇನೆ ಉತ್ತರ ಕರ್ನಾಟಕದ ಅಧ್ಯಕ್ಷರಾದ ಶಿವಲಿಂಗ ಗೊಂಬಿಗುಡ್ಡ ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.. ಬುದ್ದ ಬಸವ ಅಂಬೇಡ್ಕರ್ ರವರ ಆಶೀರ್ವಾದ ಸದಾಕಾಲ ತಮ್ಮ ಮೇಲೆ ಇರಲಿ 🎂🎂🍫🍫💐💐
ಡಾಕ್ಟರ್ ಪಿ ಮೂರ್ತಿ
ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರು
01/05/2022
ಆತ್ಮೀಯ ಭೀಮ ಬಂಧುಗಳೇ
ಇಂದು ಅಂಬೇಡ್ಕರ್ ಸೇನೆ ವತಿಯಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ವರ್ಷದ ಜಯಂತಿ ಹಾಗೂ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕ ಹೆಣ್ಣುಮಕ್ಕಳಿಗೆ ಸೀರೆ ವಿತರಣೆ ಮಾಡಲಾಗಿತ್ತು ಮತ್ತು ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮ ನಡೆಸಿ ಕೊಟ್ಟಂತಹ ಬೆಂಗಳೂರಿಂದ ನಗರ ಆಟೋ ಘಟಕದ ಎಲ್ಲಾ ಭೀಮ ಬಂಧುಗಳಿಗೆ ಜೈ ಭೀಮ್ ಅಭಿನಂದನೆಗಳು
ಡಾಕ್ಟರ್ ಪಿ ಮೂರ್ತಿ
ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರು
29/01/2022
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿದ, ನ್ಯಾಯಾಧೀಶ ಮಲ್ಲಿಕಾರ್ಜುನ್ ವಿರುದ್ಧ ಅಂಬೇಡ್ಕರ್ ಸೇನೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉಗ್ರವಾದ ಹೋರಾಟ ಮಾಡುತ್ತಿದ್ದಾರೆ ,
27/10/2021
ಇಂದು ರಾಜ್ಯ ಪ್ರಧಾನ ಕಚೇರಿಯಲ್ಲಿ ತುಮಕೂರು ಜಿಲ್ಲಾ ಸಮಿತಿ
26/10/2021
Ambedkar sene State President , ಹೋರಾಟದ ಹುಲಿ p ಮೂರ್ತಿ ರವರು
ಝೀ ಕನ್ನಡ ವಾಹಿನಿ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಸಂದರ್ಭ,
ಪ್ರಚಾರ ಸಮಿತಿ
25/10/2021
ಆತ್ಮೀಯ ಬಂಧುಗಳೇ
ಇಂದು ಕೆಂಗೇರಿ ಗೇಟ್ ವಲಯ ಬ್ಯಾಟರಾಯನಪುರ ವಿಭಾಗ ನೂತನವಾಗಿ ಎಸಿಪಿ ಪೊಲೀಸ್ ಅಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಸನ್ಮಾನ್ಯ ಶ್ರೀ ಕೋದಂಡರಾಮ್ ಸರ್ ಅವರಿಗೆ ಅಂಬೇಡ್ಕರ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪಿ ಮೂರ್ತಿ ರವರು ಅಧಿಕಾರಿಗಳಿಗೆ ಹೂಗುಚ್ಛ ನೀಡಿ ಸನ್ಮಾನಿಸಿದ ಕ್ಷಣ,
ಪಿ ಮೂರ್ತಿ ಅಂಬೇಡ್ಕರ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಚಲನಚಿತ್ರ ನಟ ನಿರ್ಮಾಪಕರು
24/10/2021
P Murthy State President of Ambedkar sene