04/05/2025
ಇಂದು ಕುಂಬೇನ ಅಗ್ರಹಾರ ಗ್ರಾಮದಲ್ಲಿ ಶ್ರೀ ಬಲ್ಮೂರಿ ಸಿದ್ಧಿ ವಿನಾಯಕ ಜೀರ್ಣೋಧರ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಬಾಗವಾಯಿಸಲಾಯಿತು
Attended temple program ceremony at Kumbena Agrahara
Contact information, map and directions, contact form, opening hours, services, ratings, photos, videos and announcements from N Yellappa ಎನ್ ಯಲ್ಲಪ್ಪ, Bangalore.
04/05/2025
ಇಂದು ಕುಂಬೇನ ಅಗ್ರಹಾರ ಗ್ರಾಮದಲ್ಲಿ ಶ್ರೀ ಬಲ್ಮೂರಿ ಸಿದ್ಧಿ ವಿನಾಯಕ ಜೀರ್ಣೋಧರ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಬಾಗವಾಯಿಸಲಾಯಿತು
Attended temple program ceremony at Kumbena Agrahara
💐
02/02/2025
💐
01/02/2025
💐ಹಿರಿಯ ರಾಜಕಾರಣಿ ಮುತ್ಸದ್ಧಿ , ಮಾಜಿ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ ಜೀರವರ ಹುಟ್ಟು ಹಬ್ಬದ ಪ್ರಯುಕ್ತ ಬೆಳತೂರು ಶಬರಿ ಆಶ್ರಯ ಧಾಮದಲ್ಲಿ ಮಕ್ಕಳಿಗೆ ಹಾಗೂ ವೃದ್ಧರಿಗೆ ಸಿಹಿ ಊಟ ಬಡಿಸಲಾಯಿತು💐
24/11/2024
ಬೆಳತೂರಿನ ಸ್ನೇಹಿತರೊಂದಿಗೆ 22ನೇ ಬಾರಿ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಸುಸಂದರ್ಭ 🕉️
01/10/2024
ಜನಪ್ರಿಯ ನಾಯಕರು, ಶ್ರೀ ಬಿ.ಎನ್. ಬಚ್ಚೇಗೌಡ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು💐
Sharath Bachegowda
B.N. Bache Gowda
27/06/2024
ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿಯ ಹಾರ್ದಿಕ ಶುಭಾಶಯಗಳು.
ಕೆಂಪೇಗೌಡರ ದೂರದೃಷ್ಟಿ, ಸಮರ್ಥ ಹಾಗೂ ಜನಪರ ಆಡಳಿತ ನಮ್ಮಲ್ಲರಿಗೂ ಸದಾ ಪ್ರೇರಣೆಯಾಗಿವೆ.
04/06/2024
Hearty congratulations to shri PC Mohan sir for the fourth consecutive victory as Member of Parliament,Bangalore Central.💐
Aravind Limbavali
PC Mohan
ಬೆಳತ್ತೂರು ಹಸಿ ಕರಗ 2024