27/10/2019
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ತಮಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ.
Wishing everyone abundant Happiness and Prosperity on the auspicious occasion of Deepavali!
24/10/2019
ಸನ್ನಿಧಾನ ಸವಾರಿಯವರು ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ವರ್ಧಂತಿ/ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ.
Wishing Smt. Trishikha Kumari Wadiyar on occasion of her Vardhanti. May Goddess Chamundeshwari bless her with good health and abundant prosperity.
10/09/2018
ಶ್ರೀಮನ್ಮಹಾರಾಜ ಡಾ. ಜಯಚಾಮರಾಜ ಒಡೆಯರ್ ಅವರ ಸಾಂಸ್ಕೃತಿಕ, ಸಾಹಿತ್ಯ, ಕಲೆ, ಹಾಗು ಪಾರಂಪರಿಕ ಕ್ಷೇತ್ರಗಳ್ಲಲಿ ಕೊಡುಗೆಯ ಬಗ್ಗೆ ‘ಬರೀ ರಾಜ ಅಲ್ಲ ಈ ರಾಜ!’ ಲೇಖನ.
ಲೇಖನ: ಬರೀ ರಾಜ ಅಲ್ಲ ಈ ರಾಜ!
ಲೇಖಕ: ವಿಜಯವಾಣಿ ಸುದ್ದಿಜಾಳ
ಸುದ್ದಿ ಪ್ರಕಾಶಕ: ವಿಜಯವಾಣಿ.
ದಿ: ೦೯.೦೯.೨೦೧೮.
ಬರೀ ರಾಜ ಅಲ್ಲ ಈ ರಾಜ!
ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರಿನ ಯದುವಂಶದ ಕೊನೆಯ ಮಹಾರಾಜರು. ಅವರ ಜನ್ಮಶತಾಬ್ದಿಯ ಆಚರಣೆ ಪ್ರಸಕ್ತ ವರ್ಷ ಜುಲೈ 18ರಂದೇ ಆರಂಭ....
27/07/2018
ನಾಡಿನ ಸಮಸ್ತ ಜನತೆಗೆ ಗುರುಪೌರ್ಣಮಿಯ ಹಾರ್ದಿಕ ಶುಭಾಶಯಗಳು.
Greetings on the auspicious occasion of Guru Pournami.
Photo : H.H Maharaja Mummadi Krishnaraja Wadiyar with Sri Brahmatantra Swatantara Parakala Maha Desika Swamigalavaru.