02/02/2021
Friends of Bannur
"Friends of BANNUR" is forum which brings together all the Bannureans together through Facebook. Here you can share anything related to Bannur and Bannureans.
02/02/2021
15/10/2020
You don't have a soul. You are a soul. You have a body.
12/04/2020
ವಿವೇಕ ವಾಣಿ
ಸದಾ ನಿನ್ನ ಮನಸ್ಸು ಶಕ್ತಿಪೂರ್ಣವಾಗಿರುವಂತೆ ನೋಡಿಕೋ.
ನಿನ್ನ ಮಾತುಗಳಲ್ಲಿಯೂ ಸದಾ ಶಕ್ತಿಯೇ ಚಿಮ್ಮುತಿರಲಿ.
"ನಾನು ದುರ್ಬಲ, ನನ್ನ ಕೈಲೇನಾದೀತು" ಎಂದು ಹೇಳಿಕೊಳ್ಳುತ್ತಲೇ ಇದ್ದರೆ ಮನುಷ್ಯ ಕೈಲಾಗದವನೇ ಆಗುತ್ತಾನೆ.
ಕಸಕ್ಕಿಂತ ಕಡೆಯಗುತ್ತಾನೆ.
-ಸ್ವಾಮಿ ವಿವೇಕಾನಂದ
ವಿವೇಕ ವಾಣಿ
ನಿಮ್ಮ ತಪ್ಪಿಗೆ ಇತರರನ್ನು ದೂರುವ ತಪ್ಪು ಮಾಡದಿರಿ.
ಬದಲಾಗಿ, ಧೈರ್ಯವಾಗಿ ನಿಮ್ಮ ಹೊಣೆಗಾರಿಕೆಯನ್ನು ನೀವೇ ವಹಿಸಿಕೊಳ್ಳಿ, ತಪ್ಪನ್ನು ಒಪ್ಪಿಕೊಳ್ಳಿ.
ಹೇಳಿ: "ನಾನು ಅನುಭವಿಸುವ ಈ ಸಂಕಟಗಳಿಗೆ ನನ್ನ ದುಷ್ಕರಗಳೇ ಕಾರಣ. ಆದ್ದರಿಂದ ಈಗ ಅವನ್ನು ಸರಿಪಡಿಸಿಕೊಳ್ಳಬೇಕಾದವನು ನಾನೇ " ಎಂದು.
-ಸ್ವಾಮಿ ವಿವೇಕಾನಂದ
24/02/2015
ಬನ್ನೂರು ಜನತೆಯ ನೆಚ್ಚಿನ ಬನ್ನೂರು ಮಿಲ್ಟ್ರಿ ಹೋಟೆಲ್ ಈಗ ಹೋಸ ಜಾಗದಲ್ಲಿ
Click here to claim your Sponsored Listing.
Location
Category
Website
Address
Mysore
571101
