07/09/2025
ಇಂದು ಬೆಂಗಳೂರು ಕೆಪಿಸಿಸಿ ಕಛೇರಿಯಲ್ಲಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿ ಕೆ ಶಿವೂಕುಮಾರ ಅವರು ಮತ್ತು ಯೂತ್ ಕಾಂಗ್ರೆಸ್ ರಾಷ್ಟ್ರ ಅಧ್ಯಕ್ಷರು, ಕಾನೂನು ಘಟಕ ಅಧ್ಯಕ್ಷರು, ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷರು, ಕಾನೂನು ಘಟಕ ರಾಜ್ಯ ಅಧ್ಯಕ್ಷರುಗಳ ನೇತೃತ್ವದಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ಯಸೆಸ್ವಿ ಮಾಡಲಾಯಿತು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತಿ.
31/10/2024
*💛❤️ಓ ನನ್ನ ಕನ್ನಡ ಕಟ್ಟಾಳುಗಳೆ ಬೈಕ್ ರ್ಯಾಲಿಯಲ್ಲಿ ನೀವು ಬನ್ನಿ ನಿಮ್ಮವರನ್ನೂ ಕರೆತನ್ನಿ💛❤️*
24/11/2023
*ಇಂದು ಅಫಜಲಪೂರ ಪಟ್ಟಣದ ತಾಸಿಲ್ದರ್ ಕಚೇರಿಯಲ್ಲಿ ಸಂತ ಶ್ರೇಷ್ಠ ಶ್ರೀ ಶ್ರೀ ಶ್ರೀ ಭಕ್ತ ಕನಕದಾಸರ 536ನೆ ಜಯಂತೋತ್ಸವ ಪ್ರಯುಕ್ತ*
*ಮಾನ್ಯ ತಾಲೂಕಾ ದಂಡಾಧಿಕಾರಿಗಳ ನೇತೃತ್ವದಲ್ಲಿ ಪೂರ್ವ ಭಾವಿ ಸಭೆ ಯಶೇಸ್ವಿಗೋಳಿಸಲಾಯಿತು.*
ಈ ಸಂದರ್ಭದಲ್ಲಿ ಬಿರಣ್ಣ ಕನಕ ಟೇಲರ್, j m ಕೊರಬು, K G ಪೂಜಾರಿ, ರಮೇಶ್ ನೀಲಗಾರ,ಯಲ್ಲಾಲಿಂಗ ಪೂಜಾರಿ,ಸವಿರಪ್ಪ ಪೂಜಾರಿ, ಸೈದಪ್ಪ ಪೂಜಾರಿ,ಬೈಲಾಪ್ಪ ಗೌರ,ಶರಣು ನಂಡಗೊಂಡ್, ರಮೇಶ್ ಪೂಜಾರಿ, ರೇವಣಸಿದ್ದ ಪೂಜಾರಿ,ಗುರುದೇವ ಡಿ ಪೂಜಾರಿ,ಸಿದ್ದು ಹೊಸಮನಿ,ಮಾಳಪ್ಪ ಪೂಜಾರಿ,ಕರೆಪ್ಪ ಪೂಜಾರಿ, ಸಮಾಜದ ಪ್ರಮುಖರು ಉಪಸ್ಥಿತರಿದ್ದರು
*ಗುರುದೇವ ಡಿ ಪೂಜಾರಿ*
*ತಾಲೂಕಾ ಅದ್ಯಕ್ಷರು ಕ.ಪ್ರ ಕು.ಸ.ಯುವ ಘಟಕ ಅಫಜಲಪೂರ*